ಹೆಣ್ಮಕ್ಕಳು ಮುಟ್ಟಿನ ಸಮಯದಲ್ಲಿ ಈ 5 ತಪ್ಪನ್ನ ಮಾಡಲೇ ಬಾರದು ಯಾಕೆಂದರೆ..

0

ಹೆಣ್ಣುಮಕ್ಕಳು ಮುಟ್ಟಾದಾಗ ವಿಶ್ರಾಂತಿ ಪಡೆಯಬೇಕಾಗುತ್ತದೆ. ಮುಟ್ಟಾದಾಗ ಅವರು ಕೆಲವು ತಪ್ಪುಗಳನ್ನು ಮಾಡಬಾರದು. ಹಾಗಾದರೆ ಅವರು ಯಾವ ಯಾವ ತಪ್ಪುಗಳನ್ನು ಮಾಡಬಾರದು ಎಂಬುದನ್ನು ಈ ಲೇಖನದಲ್ಲಿ ನೋಡೋಣ

ಹೆಣ್ಣುಮಕ್ಕಳು ಮುಟ್ಟಿನ ಸಮಯದಲ್ಲಿ ಕೆಲವು ಕೆಲಸಗಳನ್ನು ಮಾಡಬಾರದು. ಮುಟ್ಟಿನ ಸಮಯದಲ್ಲಿ ಹೆಣ್ಣುಮಕ್ಕಳು ಪಡುವ ಕಷ್ಟ ಅವರಿಗೆ ಮಾತ್ರ ಗೊತ್ತಿರುತ್ತದೆ, ಆ ನೋವನ್ನು ಬೇರೆಯವರ ಬಳಿ ಹೇಳಲು ಸಾಧ್ಯವಿಲ್ಲ. ಇಂತಹ ಸಮಯದಲ್ಲಿ ಹೆಣ್ಣುಮಕ್ಕಳು ಕೆಲವು ತಪ್ಪುಗಳನ್ನು ಮಾಡಬಾರದು. ಮುಟ್ಟಿನ ಸಮಯದಲ್ಲಿ ಹೆಣ್ಣುಮಕ್ಕಳು ಹಗಲು ನಿದ್ರಿಸಬಾರದು, ಆಯುರ್ವೇದದ ಪ್ರಕಾರ ಮುಟ್ಟಾದಾಗ ಹೆಣ್ಣುಮಕ್ಕಳು ಹಗಲಿನಲ್ಲಿ ಮಲಗಿದರೆ ದೇಹದಲ್ಲಿ ಕಫದ ಪ್ರಮಾಣ ಹೆಚ್ಚಾಗುತ್ತದೆ.

ದೇಹದಲ್ಲಿ ಕಫದ ಪ್ರಮಾಣ ಹೆಚ್ಚಾದಾಗ ದೇಹದಲ್ಲಿ ವಿಷಕಾರಿ ಅಂಶಗಳು ಉತ್ಪತ್ತಿಯಾಗುತ್ತದೆ ಇದರಿಂದ ಹಲವು ರೋಗಗಳು ಬರುವ ಸಾಧ್ಯತೆ ಇದೆ ಹಾಗೂ ನಿಶ್ಯಕ್ತಿಯಾಗುತ್ತದೆ ಹೀಗಾಗಿ ನಿದ್ರಿಸಬೇಡಿ, ಒಂದು ವೇಳೆ ನಿದ್ರಿಸುವುದಾದರೆ ಅರ್ಧ ಗಂಟೆ ನಿದ್ರಿಸಿ. ಖರಿದ ಹೆಚ್ಚು ಖಾರವಾದ ಹೆಚ್ಚು ಸಿಹಿಯಾದ ಆಹಾರವನ್ನು ಸೇವಿಸಬೇಕು, ಹೆಣ್ಣುಮಕ್ಕಳು ಮುಟ್ಟಾದಾಗ ಹಾಲು, ಮೊಸರು, ಬೆಣ್ಣೆ, ಹಣ್ಣು, ತರಕಾರಿ, ಸೊಪ್ಪು ಸೇವಿಸಬೇಕು.

ಬಹಳಷ್ಟು ಜನ ಖರೀದ ಪದಾರ್ಥ, ಖಾರವಾದ ಪದಾರ್ಥ ನಾನ್ ವೆಜ್, ಚಾಕಲೇಟ್, ಕೇಕ್ಸ್ ಇದೆಲ್ಲವನ್ನೂ ತಿನ್ನುತ್ತಾರೆ ಇದರಿಂದ ಆಹಾರ ಸೇವನೆಯಿಂದ ಆರೋಗ್ಯ ಹದಗೆಡುತ್ತದೆ. ಕೆಲವರು ತಂಪು ಆಹಾರ ಸೇವಿಸಬೇಕು ಎಂದು ಫ್ರಿಜ್ ನಲ್ಲಿದ್ದ ಆಹಾರವನ್ನು, ಪಾನೀಯವನ್ನು ಕುಡಿಯುತ್ತಾರೆ. ಫ್ರಿಜ್ ನಲ್ಲಿರುವ ಆಹಾರ ತಂಪೆನಿಸುತ್ತದೆ ಆದರೆ ಆರೋಗ್ಯಕ್ಕೆ ಒಳ್ಳೆಯದಲ್ಲ ಹೆಚ್ಚು ಶುದ್ಧವಾದ ನೀರನ್ನು ಕುಡಿಯಬೇಕು. ಹೆಚ್ಚು ಶ್ರಮ ವಹಿಸಿ ಕೆಲಸ ಮಾಡಬಾರದು, ದೈಹಿಕವಾಗಿ ಹಾಗೂ ಮಾನಸಿಕವಾಗಿ ಹೆಚ್ಚು ಕೆಲಸ ಮಾಡಬಾರದು ಆರೋಗ್ಯಕ್ಕೆ ಒಳ್ಳೆಯದಲ್ಲ.

ಇಂದಿನ ಕಾಲದ ಮಹಿಳೆಯರು ಕೂಡ ಕೆಲಸಕ್ಕೆ ಹೋಗುತ್ತಾರೆ ಹೀಗಾಗಿ ಕೆಲಸದ ಟೆನ್ಶನ್ ಇರುತ್ತದೆ ಆದರೆ ಆ ಸಮಯದಲ್ಲಿ ಹೆಚ್ಚು ಟೆನ್ಶನ್ ಮಾಡಿಕೊಳ್ಳಬಾರದು ಹೆಚ್ಚು ಮನೆಗೆಲಸ ಮಾಡಬಾರದು ಒಂದು ವೇಳೆ ಹೆಚ್ಚಿನ ಕೆಲಸ ಮಾಡಿದರೆ ಭವಿಷ್ಯದಲ್ಲಿ ವೀಕ್ನೆಸ್ ಆಗುತ್ತದೆ. ಮುಟ್ಟಿನ ಸಮಯದಲ್ಲಿ ಸಂಭೋಗ ಮಾಡಬಾರದು. ಹಲವು ಮಹಿಳೆಯರು ಮುಟ್ಟಿನ ಸಮಯದಲ್ಲಿ ಸಂಭೋಗ ಮಾಡುವುದಿಲ್ಲ ಕೆಲವು ಕಾಮುಕರ ಒತ್ತಾಯಕ್ಕೆ ಸಂಭೋಗ ಮಾಡಬೇಕಾಗುತ್ತದೆ ಆದರೆ ಯಾವುದೆ ಕಾರಣಕ್ಕೂ ಮುಟ್ಟಿನ ಸಮಯದಲ್ಲಿ ಸಂಭೋಗ ಮಾಡಬಾರದು.

ಮುಟ್ಟಾದಾಗ ಮೂರು ದಿನಗಳ ಕಾಲ ತಲೆ ಸ್ನಾನ ಮಾಡಬಾರದು. ಬರಿ ಮೈ ಸ್ನಾನವಷ್ಟೆ ಮಾಡಬೇಕು. ಮೂಲಾಧಾರ ಚಕ್ರದ ಮೇಲಾಗುತ್ತದೆ, ಮೂತ್ರ ಮಾಡುವ ಸ್ಥಳದ ಬಳಿ ಇರುವ ಚಕ್ರವಾಗಿದೆ. ಒಂದು ವೇಳೆ ತಲೆ ಸ್ನಾನ ಮಾಡಿದರೆ ಚಕ್ರದ ಮೇಲೆ ಪರಿಣಾಮ ಬೀರಿದರೆ ಹಲವು ಖಾಯಿಲೆಗಳು ಬರುತ್ತದೆ. ಮುಟ್ಟಿನ ದಿನಗಳಲ್ಲಿ ಸ್ವಚ್ಚತೆ ಮುಖ್ಯ ಹಾಗೆಯೆ ತಲೆ ಸ್ನಾನ ಮಾಡದೆ ಇರುವುದು ಮುಖ್ಯ. ಈ ಮಾಹಿತಿಯನ್ನು ತಪ್ಪದೆ ಎಲ್ಲರಿಗೂ ತಿಳಿಸಿ.

ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಅಷ್ಟೇ ಅಲ್ಲದೆ ರಾಜಯೋಗ ವಶ, ಅಖಂಡ ರಾಜಯೋಗವಶಗಳು ಇನ್ನಿತರ ಕಠಿಣ ನಿಗೂಢ ಹಾಗೂ ಗುಪ್ತ ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ.ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ 9880444450 ಮೈಸೂರ್ ಸರ್ಕಲ್ (ಸಿರ್ಸಿ ಸರ್ಕಲ್) ಚಾಮರಾಜಪೇಟೆ ಬೆಂಗಳೂರು

Leave A Reply

Your email address will not be published.

error: Content is protected !!
Footer code: