ಪ್ರಾಣಿಯಾಗಲಿ ಪಕ್ಷಿಯಾಗಲಿ ನಮ್ಮ ಎಲ್ಲಾ ಆಗು ಹೋಗುಗಳಿಗೆ ಕೆಲವೊಂದು ಸೂಚನೆಗಳನ್ನ ನೀಡುತ್ತವೆ. ಅದನ್ನು ನಾವು ನಿರ್ಲಕ್ಷಿಸುತ್ತೇವೆ. ಮೂಢನಂಬಿಕೆ ಎಂದು ಪರಿಗಣಿಸುತ್ತೇವೆ. ಆದರೆ ಅದು ಹಾಗಲ್ಲ ಕೆಲವೊಂದು ಪ್ರಾಣಿ ಪಕ್ಷಿಗಳು ನಮ್ಮ ಒಳ್ಳೆಯದಕ್ಕೆ ಅಥವಾ ಕೆಟ್ಟದ್ದನ್ನು ತೋರಿಸುವುದಕ್ಕೆ ಮುಂಚೆಯೇ ಕೆಲವೊಂದು ಸೂಚನೆಗಳನ್ನ ನೀಡುತ್ತವೆ ಅದನ್ನ ಮರೆತು ನಾವು ನಡೆದರೆ ಯಾವುದೇ ರೀತಿಯ ಅಶುಭ ಘಟನೆಗಳಿಗೆ ತುತ್ತಾಗದೆ ನಾವು ಮುನ್ಸೂಚನೆಯನ್ನು ಪಡೆದುಕೊಳ್ಳಬಹುದು. ಅಹಿತಕರ ಘಟನೆಗಳು ನಡೆದಂತೆ ನಾವು ಮುನ್ನೆಚ್ಚರಿಕೆಯನ್ನು ವಹಿಸಬಹುದು.
ಪ್ರಾಣಿಗಳಾಗಿರಲಿ ಅಥವಾ ಪಕ್ಷಿಗಳಾಗಿರಲಿ ಮನುಷ್ಯರಿಗೆ ಒಂದು ಸ್ನೇಹಿತ ಇದ್ದ ಹಾಗೆ. ಹಾಗೆ ನಾಯಿಗಳು ಕೂಡ ಕೆಲವೊಂದು ಸೂಚನೆಗಳನ್ನ ಮನುಷ್ಯನಿಗೆ ಕೊಡುತ್ತವೆ ಈ ಸೂಚನೆಗಳನ್ನ ಕೊಟ್ಟರೆ ಪುರುಷರಿಗೆ ಒಳ್ಳೆಯ ಸ್ನೇಹಿತೆ ಸಿಗುತ್ತಾಳೆ ಎಂದರ್ಥ. ಹಾಗಾದ್ರೆ ಅವು ಯಾವ ಸೂಚನೆಗಳು ಅಂತ ತಿಳಿದುಕೊಳ್ಳೋಣ. ಶಾಸ್ತ್ರದ ಪ್ರಕಾರ ನಾಯಿಯು ನೆಲಕ್ಕೆ ತಲೆಯನ್ನ ಹಾಕಿ ಸಿಕ್ಕಿದರೆ ಪದೇ ಪದೇ ಈ ರೀತಿಯಾಗಿ ಮಾಡುತ್ತಿದ್ದರೆ ಸಂಪತ್ತು ಹೆಚ್ಚಾಗುತ್ತದೆ ಎಂದರ್ಥ.
![](https://newzzdeskkannada.com/wp-content/uploads/2023/09/astrology-2-1024x1024.jpg)
ಹಾಗೆಯೇ ನಾವು ದಾರಿಯಲ್ಲಿ ಹೋಗುತ್ತಿರುವಾಗ ನಾಯಿಯು ಆಹಾರವನ್ನು ಬಾಯಿಯಲ್ಲಿ ಕಚ್ಚಿಕೊಂಡು ನಮ್ಮೆದುರಿಗೆ ಬಂದರೆ ನಮಗೆ ಶುಭ ಶಕುನ ನಾವು ಹಣವನ್ನು ಪಡೆಯುತ್ತೇವೆ ಅಂತ ಅರ್ಥ. ಆ ದಿನದಂದು ನಮಗೆ ಧನ ಲಾಭವಾಗುತ್ತದೆ ಎಂದೆನಿಸಿಕೊಳ್ಳಬೇಕು. ಆತನ ಆತನು ಹೊರಟಿರುವ ಆ ಕೆಲಸ ಯಶಸ್ವಿಯಾಗುತ್ತದೆ ಎಂದರ್ಥ. ತುಂಬಾ ಬಾರಿ ನಾಯಿ ತನ್ನ ಬಾಲವನ್ನ ನೆಕ್ಕುದನ್ನ ನೀವು ನೋಡಿರಬಹುದು. ಯಾವುದಾದರೂ ರೋಗಿಯ ಮುಂದೆ ನಾಯಿಯು ಈ ರೀತಿ ಮಾಡಿದರೆ, ಈ ರೀತಿಯಾಗಿ ನಾಯಿ ಪದೇ ಪದೇ ಮಾಡುತ್ತಿದ್ದರೆ ಆ ವ್ಯಕ್ತಿಯು ಸಾಯುತ್ತಾನೆ ಅಂತ ಅರ್ಥವನ್ನು ಕೊಡುತ್ತದೆ.
ಹಾಗೆಯೇ ನಾಯಿಯ ಲೈಂ-ಗಿಕ ಕ್ರಿಯೆಯನ್ನು ನೋಡಿದರೆ ಹಣ ಲಾಭ ಧನ ಹರಿದು ಬರುತ್ತದೆ ಅಂತ ಅರ್ಥ. ಅಂತೆಯೇ ಇನ್ನೊಂದು ಮುಖ್ಯವಾದ ವಿಷಯ ಏನೆಂದರೆ ನಾವು ಎಲ್ಲಾದರೂ ಪ್ರಯಾಣ ಬೆಳೆಸುತ್ತಿರುವಾಗ ನಾಯಿಯು ನಮ್ಮ ಎಡಗಡೆಗೆ ಹೋದರೆ ಅಂದರೆ ನಮ್ಮ ಬಲಗಡೆಯಿಂದ ಎಡಗಡೆಗೆ ಹಾದುಹೋದರೆ ನಮಗೆ ಆ ದಿನ ಒಂದು ಸುಂದರ ಸ್ತ್ರೀ ಸ್ನೇಹಿತೆ ಯಾಗಿ ಸಿಗುತ್ತಾಳೆ ಅಂತ ಅರ್ಥವನ್ನು ಕೊಡುತ್ತದೆ. ನಮ್ಮ ಮಾಹಿತಿ ಇಷ್ಟವಾದಲ್ಲಿ ಲೈಕ್ ಮಾಡಿ ಹಾಗೂ ಶೇರ್ ಮಾಡಿ.
ಓಂ ಶ್ರೀ ಜಗನ್ಮಾತಾ ಚಾಮುಂಡೇಶ್ವರಿ ಜ್ಯೋತಿಷ್ಯ ಪೀಠಂ ಪಂಡಿತ್ ಶ್ರೀ ವಾಸುದೇವನ್ ದೀಕ್ಷಿತ್ 9972074730 ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ನಿಮ್ಮ ಭವಿಷ್ಯವನ್ನು ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ಮದುವೆಯಲ್ಲಿ ವಿಳಂಬ ,ಇಷ್ಟಪಟ್ಟವರು ನಿಮ್ಮಂತಾಗಲು ,ಹೆಚ್ಚು ನಂಬಿಕೆ ದ್ರೋಹಗಳಿಗೆ ಒಳಗಾಗಿದ್ದರೆ ,ದಾಂಪತ್ಯದಲ್ಲಿ ತೊಂದರೆ ,ಪ್ರೀತಿ ಪ್ರೇಮ ವಿವಾಹದ ಬಗ್ಗೆ ,ಸಂತಾನ ಸಮಸ್ಯೆ, ವ್ಯಾಪಾರ ವ್ಯವಹಾರದಲ್ಲಿ ಪ್ರಗತಿ ಆಗಬೇಕ?ಸ್ಥಿರವಾದ ಉದ್ಯೋಗ ಪ್ರಾಪ್ತಿಯಾಗಬೇಕೆ?ಭೂ ಪಿತ್ರಾರ್ಜಿತ ಆಸ್ತಿಪಾಸ್ತಿಗಳಿಗೆ ಬಗ್ಗೆ ತಿಳಿಯಬೇಕೆ? ಸ್ತ್ರೀ -ಪುರುಷ ಪ್ರೇಮ ವಿಚಾರದಂತಹ ಸಮಸ್ಯೆ ,ನಿಮ್ಮ ಜೀವನದ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9972074730 ಇದಲ್ಲದೆ ಅಮಾವಾಸ್ಯೆ ಹುಣ್ಣಿಮೆ ಪೂಜೆ ಅನುಷ್ಠಾನಗಳಿಂದ ಅಷ್ಟಮಂಡಲ ಪ್ರಶ್ನೆ ಕವಡೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 2 ದಿನದಲ್ಲಿ ಪರಿಹಾರ ಶತಸಿದ್ಧ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9972074730.