ಮಕರ ರಾಶಿಯವರ ಲೈಫ್ ನಲ್ಲಿ ಏನೆಲ್ಲಾ ಆಗುತ್ತೆ

0

ಮಕರ ರಾಶಿಯವರಿಗೆ ಮಾಂತ್ರಿಕ ಮಾಟ ಮಂತ್ರಗಳು ಮಾಡಿದರೆ ಅವರಿಗೆ ತಟ್ಟುತ್ತದ ಎನ್ನುವುದನ್ನು ಸಂಪೂರ್ಣವಾಗಿ ತಿಳಿದುಕೊಳ್ಳೋಣ. ಒಮ್ಮೆ ಮಾಟ ಮಂತ್ರಗಳು ಆದರೆ ಅದನ್ನ ಕಡಿಮೆಗೊಳಿಸುವುದು ಹೇಗೆ ಅದನ್ನ ಪೂರ್ತಿಯಾಗಿ ತೆಗೆದು ಹಾಕುವುದು ಹೇಗೆ? ಮಾಟ ಮಂತ್ರಗಳಿಂದ ತಪ್ಪಿಸಿಕೊಳ್ಳುವುದು ಹೇಗೆ? ಅದನ್ನು ತಡೆಗಟ್ಟುವುದು ಹೇಗೆ ಅದು ಬರದಿದ್ದ ಹಾಗೆ ಏನು ಮಾಡಬೇಕು ಎನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ.

ಮಕರ ರಾಶಿಯವರು ಯಾವ ರೀತಿಯಿಂದಲೂ ಕೂಡ ಹೆದರಬೇಕಾಗಿಲ್ಲ ಒಮ್ಮೆ ಮಾಟ ಮಂತ್ರ ಪ್ರಯೋಗವಾದರೆ ಅದರಿಂದ ಋಣ ಪ್ರಕಾಶ್ ಪರಿಣಾಮ ಸ್ವಲ್ಪ ಉಂಟಾಗುತ್ತೆ ಆರೋಗ್ಯದಲ್ಲಿ ಏರುಪೇರು ಆಗುತ್ತೆ ಆದರೆ ಮಕರ ರಾಶಿಯವರಿಗೆ ಆಯುಷ್ಯ ಗಟ್ಟಿಯಾಗಿರುತ್ತೆ ಆದ್ದರಿಂದ ಯಾವುದಕ್ಕೂ ಕೂಡ ಹೆದರುವ ಅವಶ್ಯಕತೆ ಇರುವುದಿಲ್ಲ. ಯಾರು ಏನೇ ಮಾಡಲಿ ಮಾಟ ಮಂತ್ರ ಮಾಡಲಿ ಏನನ್ನೇ ಕೆಡಕನ್ನು ಬಯಸಿದರು ಸಹ ಅದು ನಿಮಗೆ ಹೆಚ್ಚು ಪರಿಣಾಮ ಬೀರುವುದಿಲ್ಲ.

ಹಾಗಾದರೆ ಮಕರ ರಾಶಿಯವರಿಗೆ ಯಾವ ಯಾವ ಸಂದರ್ಭದಲ್ಲಿ ಮಾಂತ್ರಿಕ ಸಮಸ್ಯೆ ತಟ್ಟುತ್ತದೆ ಎನ್ನುವ ವಿಚಾರವನ್ನು ಇವತ್ತು ತಿಳಿದುಕೊಳ್ಳೋಣ ಈಗ ಮಕರ ರಾಶಿಯವರಿಗೆ ಸಾಡೇಸಾತಿ ನಡೆಯುತ್ತಿರುವ ಸಮಯ. ಸಾಡು ಸಾತಿ ನಡೆಯುತ್ತಿರುವಾಗ ಮಾಟ ಮಂತ್ರಗಳು ಮಾಡಿದರೆ ತಟ್ಟುತ್ತವೆ. ಯಾಕೆಂದರೆ ಮನುಷ್ಯನ ಸಮಯ ಸಾಡೇಸಾತಿಯಲ್ಲಿರುವಾಗ ಋಣಾತ್ಮಕ ಬಾದೆಗಳು ತಾಗುವುದು ಹೆಚ್ಚು.

ರಾಹು ದಶೆ ರಾಹು ಭಕ್ತಿಯಲ್ಲಿ ಹಾಗೂ ಬುಧ ದೆಶೆ ಬುಧಭಕ್ತಿಯಲ್ಲಿ ಮತ್ತು ಚಂದ್ರ ದಿಶೆ ಚಂದ್ರಭಕ್ತಿಯಲ್ಲಿ ಇಂತಹ ಮಾಟಮಂತ್ರಗಳ ಸಮಸ್ಯೆ ಎದ್ದು ಕಾಣಿಸುತ್ತದೆ ಕುಜ ದೆಸೆ ಮತ್ತು ಕುಜ ಬುತ್ತಿಯಲ್ಲಿಯೂ ಕೂಡ ನಿಮ್ಮ ನಿಮ್ಮ ಶತ್ರುಗಳು ಅಂದ್ರೆ ನಿಮ್ಮನ್ನು ಕಂಡರೆ ಹೊಟ್ಟೆಕಿಚ್ಚು ಪಡುವವರು ಏನಾದರೂ ನಿಮ್ಮ ಮೇಲೆ ಮಾಡಿಸಿದರೆ ಅದು ಖಂಡಿತ ತಾಗುವ ಸಂಭವ ಹೆಚ್ಚಿರುತ್ತದೆ.

ಇದರಿಂದ ನಿಮ್ಮ ಆರೋಗ್ಯದಲ್ಲಿ ಏರುಪೇರಾಗಬಹುದು ನಿಮ್ಮ ಮಾನಸಿಕ ಶಕ್ತಿ ಕುಂಠಿತಗೊಳ್ಳುತ್ತದೆ ಮಾನಸಿಕ ನೆಮ್ಮದಿಯು ಹಾಳಾಗುತ್ತದೆ ಚಿಕ್ಕ ಚಿಕ್ಕ ವಿಷಯಕ್ಕೂ ನಿಮಗೆ ದೊಡ್ಡ ದೊಡ್ಡ ಚಿಂತೆಗಳು ಕಾಡಲು ಶುರುವಾಗುತ್ತವೆ ನಿಮಗೆ ಯಾವುದರ ಬಗ್ಗೆಯೂ ಆಸಕ್ತಿ ಇರುವುದಿಲ್ಲ. ನಿಮ್ಮ ವೃತ್ತಿ ಜೀವನದಲ್ಲಿ ಏನಾದರೂ ಸಮಸ್ಯೆ ಉಂಟಾಗುತ್ತದೆ. ಇದಕ್ಕೆ ಒಂದೇ ಒಂದು ಪವರ್ಫುಲ್ ಆದಂತಹ ಪರಿಹಾರ ಏನು ಅಂತ ಅಂದ್ರೆ

ಶನಿ ಸಿಂಗನಾಪುರ ದೇವಸ್ಥಾನಕ್ಕೆ ಹೋಗಿ ಸ್ವಲ್ಪ ನಿಮ್ಮ ಕೈಯಲ್ಲಿ ಎಷ್ಟಾಗುತ್ತದೋ ಅಷ್ಟು ಕರಿ ಎಳ್ಳನ್ನು ದಾನ ಮಾಡಿ ಬನ್ನಿ ಪ್ರತಿ ವರ್ಷವೂ ಹೋಗಿ ಮೂರು ವರ್ಷಗಳ ಕಾಲದ ತನಕ ಹೋಗಿ ದಾನ ಮಾಡಿ ಬನ್ನಿ. ಇದರಿಂದ ನಿಮ್ಮ ಸಾಡೇಸಾತಿಯ ಪ್ರಭಾವ ಕಡಿಮೆಯಾಗಿ ಯಾವ ಮಾಟ ಮಂತ್ರಗಳು ಕೂಡ ತಟ್ಟುವುದಿಲ್ಲ.

ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಅಷ್ಟೇ ಅಲ್ಲದೆ ರಾಜಯೋಗ ವಶ, ಅಖಂಡ ರಾಜಯೋಗವಶಗಳು ಇನ್ನಿತರ ಕಠಿಣ ನಿಗೂಢ ಹಾಗೂ ಗುಪ್ತ ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ. ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ 9880444450 ಮೈಸೂರ್ ಸರ್ಕಲ್ (ಸಿರ್ಸಿ ಸರ್ಕಲ್) ಚಾಮರಾಜಪೇಟೆ ಬೆಂಗಳೂರು

Leave A Reply

Your email address will not be published.

error: Content is protected !!
Footer code: