ಮಿಥುನ ರಾಶಿ ಗುಣ ಲಕ್ಷಣಗಳು ಹೀಗಿವೆ

0

Gemini Horoscope: ಮಿಥುನ ರಾಶಿಯವರು ತುಂಬಾ ಕ್ರಿಯೇಟಿವ್ ಆದ ಗುಣವನ್ನು ಹೊಂದಿದ್ದಾರೆ ಇವರು ಯಾವಾಗಲೂ ಫ್ರೀಯಾಗಿ ಇರಲು ಬಯಸುತ್ತಾರೆ ಎಲ್ಲರ ಜೊತೆ ಮಾತುಕತೆಗಳನ್ನು ಆಡಿಕೊಂಡು ಖುಷಿಖುಷಿಯಾಗಿ ಇರುತ್ತಾರೆ ಇವರು ತುಂಬಾ ಶ್ರಮಜೀವಿಗಳು ತುಂಬಾ ಶ್ರಮವನ್ನು ವಹಿಸಿ ಕೆಲಸವನ್ನು ಮಾಡುತ್ತಾರೆ. ಇವರು ಹೊಸ ಕೆಲಸಗಳನ್ನು ಮಾಡಲು ಇಷ್ಟಪಡುತ್ತಾರೆ.

ಹೊಸ ಹೊಸ ವಿಚಾರಗಳನ್ನು ಕಲಿಯುವುದೆಂದರೆ ಇವರಿಗೆ ತುಂಬಾ ಇಷ್ಟ. ಎಲ್ಲದರಲ್ಲೂ ನಿಪುಣತೆಯನ್ನು ಹೊಂದಿದವರಾಗಿದ್ದಾರೆ. ಹೊಸ ಆಹಾರವನ್ನು ಟೇಸ್ಟ್ ಮಾಡುವುದು ಹೊಸ ಅಡಿಗೆಯನ್ನು ಮಾಡುವುದು ಹಾಗೆ ಹೊಸ ರೀತಿಯ ಕಥೆಗಳನ್ನು ಓದುವುದೆಂದರೆ ಇವರಿಗೆ ತುಂಬಾ ಆಸಕ್ತಿ. ಹೊಸತನದ ರೆಸಿಪಿಯನ್ನ ಟ್ರೈ ಮಾಡ್ತಾರೆ. ತರ ತರಹದ ಅಡುಗೆ ಮಾಡಿ ಬಡಿಸುವುದೆಂದರೆ ಇವರಿಗೆ ತುಂಬಾ ಇಷ್ಟ.

ಯಾವುದಾದರೂ ಒಂದರಲ್ಲಿ ತೃಪ್ತಿ ಕೊಡುವಂತಹ ಗುಣ ಇವರದಲ್ಲ ಇವರಿಗೆ ತರಹದ ವಿಧವಾದ ಕೆಲಸಗಳಲ್ಲಾಗಲಿ ಅಥವಾ ತಿಂಡಿಯಲ್ಲಾಗಲಿ ವಿವಿಧತೆಗಳು ಬೇಕು.ಇವರು ಮಾತನಾಡುವ ಶೈಲಿ ತುಂಬಾನೇ ಬೇರೆ ಆಗಿರುತ್ತೆ. ಜನರನ್ನು ನೋಡಿ ಕಳೆದು ಮಾತನಾಡುವಂತಹ ಗುಣ ಇವರದ್ದು. ಇವರು ಹಣವನ್ನು ಕಲೆಕ್ಟ್ ಮಾಡುವ ಹವ್ಯಾಸವನ್ನು ಇಷ್ಟಪಡುತ್ತಾರೆ.

ಇವರು ಸ್ವಲ್ಪ ಕಂಜೂಸ್ ಪ್ರವೃತ್ತಿಯವರಾಗಿರುತ್ತಾರೆ. ಹಣವನ್ನು ಬೇರೆಯವರಿಗಾಗಿ ಖರ್ಚು ಮಾಡುವುದಿಲ್ಲ. ತಮಗಾದರೂ ಸಹಿತ ಯೋಚನೆ ಮಾಡಿ ಖರ್ಚು ಮಾಡುತ್ತಾರೆ. ಇವರಿಗೆ ಯಾವುದಾದರೂ ಒಂದು ವಿಷಯ ಸ್ವಲ್ಪ ಗೊತ್ತಾದರೆ ಸಾಕು ಅದನ್ನ ಕೂಲಂಕುಶವಾಗಿ ವಿಚಾರಿಸುವ ತನಕ ಬಿಡೋದಿಲ್ಲ. ಬೇರೆಯವರ ವಿಷಯದಲ್ಲಿ ತುಂಬಾ ಆಸಕ್ತಿ ಇರುತ್ತದೆ.

ಇವರು ಎಲ್ಲರ ಜೊತೆಗೂ ಮಿಕ್ಸ್ ಆಗಿ ಇರುತ್ತಾರೆ. ಬೇರೆಯವರ ಬಗ್ಗೆ ತಿಳಿದುಕೊಳ್ಳುವಂತಹ ಗುಣ ಇವರಲ್ಲಿ ಜಾಸ್ತಿ ಇರುತ್ತದೆ. ಇವರು ತುಂಬಾ ಬುದ್ಧಿ ಉಪಯೋಗಿಸುತ್ತಾರೆ ಬುದ್ಧಿ ಉಪಯೋಗಿಸಿ ಮಾಡುವಂತಹ ಕೆಲಸಗಳನ್ನು ಇವರು ಮಾಡುತ್ತಾರೆ. ಹಾಗೂ ಸಮಯದ ಪರಿಕಲ್ಪನೆ ಇವರಿಗೆ ತುಂಬಾನೇ ಇರುತ್ತದೆ. ಎಲ್ಲದರಲ್ಲೂ ಕೂಡ ಇವರು ತುಂಬಾ ಚುರುಕಾಗಿರುತ್ತಾರೆ.

ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಅಷ್ಟೇ ಅಲ್ಲದೆ ರಾಜಯೋಗ ವಶ, ಅಖಂಡ ರಾಜಯೋಗವಶಗಳು ಇನ್ನಿತರ ಕಠಿಣ ನಿಗೂಢ ಹಾಗೂ ಗುಪ್ತ ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ. ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ 9880444450 ಮೈಸೂರ್ ಸರ್ಕಲ್ (ಸಿರ್ಸಿ ಸರ್ಕಲ್) ಚಾಮರಾಜಪೇಟೆ ಬೆಂಗಳೂರು

Leave A Reply

Your email address will not be published.

error: Content is protected !!
Footer code: