ಈ ಲಕ್ಷ್ಮೀದೇವಿಯ ಮಂತ್ರ ಪಠಣದಿಂದ, ನಿಮ್ಮ ಜೀವನದಲ್ಲಾಗುವ ಚಮತ್ಕಾರ ನೋಡಿ.

0

ಲಕ್ಷ್ಮಿ ದೇವಿ ಚಂಚಲ ಅವಳನ್ನು ಹೋಲಿಸಿಕೊಳ್ಳುವುದು ತುಂಬಾ ಕಷ್ಟ. ಸ್ಥಿರವಾಗಿ ನಿಲ್ಲುವುದಿಲ್ಲ. ಜೀವನದಲ್ಲಿ ತುಂಬಾ ಸಾಲುಗಳಿವೆ ಹಣವು ಬರುತ್ತದೆ ಆದರೆ ಕೈಯಲ್ಲಿ ನಿಲ್ಲುವುದಿಲ್ಲ ಹಣವು ಯಾವ್ಯಾವುದಕ್ಕು ಖರ್ಚು ಆಗುತ್ತದೆ ಅಂತೆಲ್ಲ ಸಮಸ್ಯೆ ಇರುವವರು ಈ ಲೇಖನವನ್ನು ಪೂರ್ತಿಯಾಗಿ ಓದಿ ನಾವು ಇದರಲ್ಲಿ ಸಂಪೂರ್ಣ ಮಾಹಿತಿಯನ್ನು ತಿಳಿಸಿ ಕೊಡುತ್ತೇವೆ.

ಆಗಲೇ ಹೇಳಿದ ಹಾಗೆ ಲಕ್ಷ್ಮಿ ದೇವಿಯು ಚಂಚಲೆ. ಅಲ್ಲಿ ಇಲ್ಲಿ ಓಡಾಡುತ್ತಿರುತ್ತಾಳೆ. ಯಾರು ಧರ್ಮ ಕಾರ್ಯವನ್ನ ಮಾಡುತ್ತಾರೋ ಧಾರ್ಮಿಕವಾಗಿ ಬದುಕುತ್ತಾರೋ ಅಂತವರನ್ನು ಕಂಡರೆ ಲಕ್ಷ್ಮಿ ದೇವಿಗೆ ತುಂಬಾ ಪ್ರೀತಿ. ಯಾರು ಶಾಂತಿಯಿಂದ ಇರುತ್ತಾರೋ ಸಮಾಧಾನ ಯಾಗಿರುತ್ತಾರೋ ಅಂತಹವರ ಮೇಲೆ ತಾಯಿ ಲಕ್ಷ್ಮಿ ದೇವಿಯು ಒಲಿಯುತ್ತಾಳೆ.

ಮನೆಯನ್ನು ಸ್ವಚ್ಛವಾಗಿ ಇಟ್ಟುಕೊಳ್ಳಬೇಕು ದಿನವೂ ವಿಷ್ಣುವಿನ ನಾಮವನ್ನು ಸ್ಮರಿಸಬೇಕು ಇಂತಹವರ ಮನೆಯಲ್ಲಿ ಲಕ್ಷ್ಮಿ ದೇವಿ ಯಾವಾಗಲೂ ಕೂಡ ನೆಲೆಸಿರುತ್ತಾಳೆ. ಮನೆಗೆ ಅತಿಥಿಗಳು ಬಂದಾಗ ಅವರನ್ನು ಪ್ರೀತಿಯಿಂದ ಸತ್ಕರಿಸಿ ಕಳುಹಿಸಬೇಕು. ಮನೆಯಲ್ಲಿ ಸುಗಂಧದ ಎಣ್ಣೆಗಳ ಪರಿಮಳ ಬರುತ್ತಿರಬೇಕು ಆಗ ಲಕ್ಷ್ಮಿ ತಾಯಿಯು ಅಲ್ಲೇ ವಾಸವಾಗಿರುತ್ತಾಳೆ ಏಕೆಂದರೆ ಲಕ್ಷ್ಮಿಗೆ ಸುಗಂಧದ ದ್ರವ್ಯಗಳು ಎಂದರೆ ಬಲು ಪ್ರೀತಿ.

ಹೊಕ್ಕಳಿನ ಮೇಲೆ ಗಂಧ ಚಂದನ ಅಥವಾ ಹಳದಿಯನ್ನು ಹಚ್ಚಿಕೊಳ್ಳಬೇಕು. ಈ ರೀತಿ ಮಾಡುವುದರಿಂದ ಲಕ್ಷ್ಮಿ ದೇವಿಯ ಕೃಪೆ ನಮಗೆ ದೊರೆಯುತ್ತದೆ.ನಮ್ಮ ದೇಹದಲ್ಲಿ ಏಳು ಚಕ್ರಗಳು ಇರುತ್ತವೆ. ಹಾಗೂ ನಮ್ಮ ದೇಹದಲ್ಲಿರುವ ಮಣಿಪುರ ಎಂಬ ಚಕ್ರದ ತಿಥಿಯ ಮೇರೆಗೆ ನಾವು ಬಡವರು ಮತ್ತು ಶ್ರೀಮಂತರು ಎನ್ನುವಂತದ್ದು. ಆ ಮಣಿಪುರ ಚಕ್ರವೂ ಆಕ್ಟಿವೇಟ್ ಆದರೆ ನಾವು ಶ್ರೀಮಂತರಾಗುತ್ತೇವೆ ಅದು ಕುಗ್ಗಿದರೆ ಬಡವರಾಗಿ ಇರುತ್ತಾರೆ.

ದೇವರ ಪೂಜೆ ಪುನಸ್ಕಾರಗಳನ್ನ ಮಾಡುವುದರ ಜೊತೆಗೆ ಸ್ತೋತ್ರ ಪಟ್ಟಣವನ್ನು ಕೂಡ ಮಾಡಬೇಕು ಇದರ ಜೊತೆಗೆ ಹೊಕ್ಕುಳಿಗೆ ಶ್ರೀಗಂಧ ಅರಿಶಿಣ ಈ ರೀತಿಯಾದಂತಹ ಲಕ್ಷ್ಮಿಗೆ ಪ್ರಿಯವಾದ ವಸ್ತುಗಳನ್ನ ಹಚ್ಚಿಕೊಳ್ಳುವುದರಿಂದ ಮಣಿಪುರ ಚಕ್ರವೂ ಆಕ್ಟಿವೇಟ್ ಆಗುತ್ತದೆ. ಈ ರೀತಿ ಆಗೋದರಿಂದ ನಮಗೆ ಕೀರ್ತಿ ಯಶಸ್ಸು ಹಣ ಪ್ರಾಪ್ತಿಗಳು ಆರೋಗ್ಯ ಇವೆಲ್ಲವೂ ಕೂಡ ದೊರೆಯುತ್ತವೆ ಸುಖ ಸಮೃದ್ಧಿ ದೊರೆಯುತ್ತದೆ.

ಮಣಿಪುರ ಚಕ್ರ ಆಕ್ಟಿವೇಟೆಡ್ ಮಾಡಿಕೊಳ್ಳಬೇಕಾದರೆ ಯಾವಾಗಲೂ ಚೆನ್ನಾಗಿ ಮಾತನಾಡಬೇಕು ಮನೆಯಲ್ಲಿ ನಗುನಗುತ್ತಾ ಇರಬೇಕು ಅತಿಥಿಗಳನ್ನು ಸತ್ಕಾರ ಮಾಡಬೇಕು ಮನೆಯಲ್ಲಿ ಸುಖ ಶಾಂತಿ ನಿಲ್ಲಿಸುವ ಹಾಗೆ ನೋಡಿಕೊಳ್ಳಬೇಕು ಆಗ ತಾನೇ ತಾಯಿ ಲಕ್ಷ್ಮಿ ದೇವಿಯು ನಮಗೆ ಸಮೃದ್ಧಿಯನ್ನು ಕೊಟ್ಟು ಕಾಪಾಡುತ್ತಾಳೆ.

ಕಮಲದ ಹೂವಿನ ಎಣ್ಣೆಯನ್ನ ನಾವು ನಾಭಿಗೆ ಹಚ್ಚುವುದರಿಂದ ಮಣಿಪುರ ಚಕ್ರ ಆಕ್ಟಿವೇಟ್ ಆಗುತ್ತದೆ. ಈ ರೀತಿ ಆಗುವುದರಿಂದ ನಮಗೆ ಧೈರ್ಯ ಧೈರ್ಯ ಆರ್ಥಿಕ ಅಭಿವೃದ್ಧಿ ಇದೆಲ್ಲವೂ ಕೂಡ ಸಿಗುತ್ತವೆ ನಮ್ಮ ಮನಸ್ಸಿನ ಇಚ್ಛೆಯನ್ನು ಈಡೇರಿಸಿಕೊಳ್ಳುವಂತಹ ತಾಕತ್ತು ನಮಗೆ ಬರುತ್ತದೆ. ಜೀವನದಲ್ಲಿ ಭಯ ಅನ್ನೋದು ಇರೋದಿಲ್ಲ ಆರೋಗ್ಯವು ಕೂಡ ಚೆನ್ನಾಗಿರುತ್ತೆ. ಹಾಗಾದರೆ ಆ ಮಂತ್ರ ಯಾವುದು ಎಂದು ನೋಡೋಣ. ಓಂ ಶ್ರೀಂ ರಿಂ ಕ್ಲಿಂ ಯೆಮ್ ಕಮಲಾವಾಸಿನಿಯೇ ಸ್ವಾಹ l ಈ ಮಂತ್ರವನ್ನು ದಿನಾಲು 21 ಬಾರಿ ಪಠಿಸುವುದರಿಂದ ಲಕ್ಷ್ಮೀದೇವಿಯ ಅನುಗ್ರಹವಾಗುತ್ತದೆ.

ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಅಷ್ಟೇ ಅಲ್ಲದೆ ರಾಜಯೋಗ ವಶ, ಅಖಂಡ ರಾಜಯೋಗವಶಗಳು ಇನ್ನಿತರ ಕಠಿಣ ನಿಗೂಢ ಹಾಗೂ ಗುಪ್ತ ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ. ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ 9880444450 ಮೈಸೂರ್ ಸರ್ಕಲ್ (ಸಿರ್ಸಿ ಸರ್ಕಲ್) ಚಾಮರಾಜಪೇಟೆ ಬೆಂಗಳೂರು

Leave A Reply

Your email address will not be published.

error: Content is protected !!
Footer code: