ಮನೆ ಒಳಗೆ ಈ 9 ಕೀಟಗಳು ಬಂದ್ರೆ ಸಿಗುತ್ತವೆ ಶುಭ ಮತ್ತು ಅಶುಭ ಸಂಕೇತ

0

ಹಲವಾರು ಪಶುಪಕ್ಷಿಯನ್ನು ಪೂಜ್ಯನೀಯ ಭಾವದಿಂದ ನೋಡುತ್ತಾರೆ. ಈ ಪಶು ಪಕ್ಷಿಗಳು ದೇವಾನುದೇವತೆಗಳ ವಾಹನವಾಗಿದೆ. ಶಾಸ್ತ್ರದ ಅನುಸಾರವಾಗಿ ಈ ಪಶು ಪಕ್ಷಿಗಳು ನಮ್ಮ ಮನೆಗೆ ಬರುವುದು ಒಂದು ವಿಶಿಷ್ಟ ಪ್ರಕಾರದ ಸಂಕೇತವಾಗಿದೆ. ಮನೆಗೆ ಯಾವ ಕೀಟ ಬಂದರೆ ಶುಭ ಹಾಗೂ ಅಶುಭ ಎಂದು ನಾವು ಇಲ್ಲಿ ತಿಳಿಸಿಕೊಡುತ್ತಿದ್ದೇವೆ.

ಶಾಸ್ತ್ರದ ಪ್ರಕಾರ ಕೆಲವು ವಿಶಿಷ್ಟ ಪಕ್ಷಿಗಳು ವಾತಾವರಣದಲ್ಲಿರುವಂತಹ ನಕಾರಾತ್ಮಕ ಶಕ್ತಿಯ ಕಿರಣವನ್ನು ಗುರುತಿಸುವ ಕೆಲಸ ಮಾಡುತ್ತದೆ ಮತ್ತು ಸಕಾರಾತ್ಮಕ ಶಕ್ತಿಯನ್ನು ಬೆನ್ನಟ್ಟಿ ಭಿನ್ನವಾದ ಸ್ಥಳಕ್ಕೆ ಹೋಗುತ್ತದೆ.ಅದೇ ರೀತಿ ಮನುಷ್ಯನಿಗೂ ಕೂಡ ದೇವಸ್ಥಾನಕ್ಕೆ ಹೋದಾಗ ಹೇಗೆ ನೆಮ್ಮದಿ ಸಿಗುತ್ತದೆಯೋ ಅದೇ ರೀತಿ ಪಕ್ಷಿಗಳಿಗೂ ಕೂಡ ಸಕಾರಾತ್ಮಕ ಶಕ್ತಿ ಇರುವ ಕಡೆ ಹೋದಾಗ ನೆಮ್ಮದಿ ಸಿಗುತ್ತದೆ.

ವಾಸ್ತು ಶಾಸ್ತ್ರದಲ್ಲಿ ಹೇಳಿರುವ ಹಾಗೆ ಮನೆಯನ್ನು ಯಾವತ್ತಿಗೂ ಸ್ವಚ್ಛವಾಗಿ ಇರಿಸಬೇಕು ಇದರಿಂದ ಸಕಾರಾತ್ಮಕ ಶಕ್ತಿ ಹೆಚ್ಚಿಸುತ್ತದೆ. ನರಾತ್ಮಕವನ್ನು ಹೊರಡಿಸುವ ಕೀಟಗಳು ಅಥವಾ ಪ್ರಾಣಿಗಳನ್ನು ಮನೆಯಿಂದ ಯಾವತ್ತಿಗೂ ದೂರ ಇಡಬೇಕು ಇಲ್ಲವಾದರೆ ಮನೆಯ ವಾತಾವರಣ ಅಶುಭ ಗೊಳ್ಳುತ್ತವೆ ಮತ್ತು ಮನೆಯಲ್ಲಿರುವಂತಹ ಜನರಿಗೆ ಉನ್ನತಿ ಆಗುವುದಿಲ್ಲ. ಆದರೆ ಕೆಲವು ಕೀಟವನ್ನು ಶುಭ ಎಂದು ಹೇಳಲಾಗಿದೆ, ಶುಭ ಕೀಟಗಳು ಮನೆಗೆ ಬಂದರೆ ಶುಭದ ಸಂಕೇತ ಎಂದು ತಿಳಿಸಿದ್ದಾರೆ ಇವು ಮನೆಗೆ ಬಂದರೆ ಶುಭ ಸಂಕೇತ ಎಂದು ತಿಳಿಯಬೇಕು. ಕೆಲವೊಮ್ಮೆ ಮನೆಗಳ ಮೇಲೆ ಕೂರುವಂತ ಪಕ್ಷಿಗಳ ಮೂಲಕ ಆ ಮನೆಯವರು ಒಳ್ಳೆಯವರು ಅಥವಾ ಕೆಟ್ಟವರು ಎಂದು ತಿಳಿಯಬಹುದು.

ಇಲ್ಲಿಯಂತೆ ಕಾಣುವ ಚುಚ್ಚುಂದರ ಮನೆಯಲ್ಲಿ ಇರುವುದು ಅತ್ಯಂತ ಶುಭವಾಗಿರುತ್ತದೆ. ಶಾಸ್ತ್ರದ ಪ್ರಕಾರ ಯಾರ ಮನೆಯಲ್ಲಿ ಚುಚ್ಚುಂದರ ಇರುತ್ತದೆಯೋ ಅವರ ಮನೆಯಲ್ಲಿ ಲಕ್ಷ್ಮಿ ಇರುತ್ತದೆ. ದೀಪಾವಳಿ ಅಂದು ಕಾಣಿಸಿಕೊಂಡರೆ ಅವರಿಗೆ ಧನ ಸಂಪತ್ತು ಸಿಗುತ್ತದೆ ಮತ್ತು ಸಮಾಜದಲ್ಲಿ ಗೌರವ ಹೆಚ್ಚಾಗುತ್ತದೆ. ಎರಡನೆಯ ಜೀವಿ ಇಲಿ, ಇಲ್ಲಿಯೂ ಬುದ್ದಿಯ ದೇವನಾದ ಗಣಪತಿಯ ವಾಹನ ವಾಗಿರಬಹುದು ಆದರೆ ಇದನ್ನು ಅಶುಭ ಶಕ್ತಿಯ ಪ್ರತೀಕ ಎಂದು ಹೇಳಲಾಗುತ್ತದೆ.

ಮನೆಯಲ್ಲಿ ಇಲಿ ಸಂಖ್ಯೆ ಹೆಚ್ಚಾದರೆ ನಕಾರಾತ್ಮಕ ಶಕ್ತಿ ಹೆಚ್ಚಾಗುತ್ತದೆ ಮತ್ತು ಇಲ್ಲಿ ರೋಗವನ್ನು ಹರಡುವಂತಹ ಕೆಲಸ ಮಾಡುತ್ತದೆ ಹಾಗೂ ಮನೆಯ ವಾತಾವರಣವನ್ನು ಕೆಡಿಸುತ್ತದೆ. ಮನೆಯಲ್ಲಿ ಇಲಿಗಳ ಸಂಖ್ಯೆ ಹೆಚ್ಚಾದರೆ ನಿಮ್ಮ ಮನೆಯಲ್ಲಿ ಹಣಕಾಸಿನ ಖರ್ಚು ಜಾಸ್ತಿ ಆಗುತ್ತದೆ.

ಮೂರನೇಯ ಕೀಟ ಜೇನು, ಜೇನು ಹುಳಗಳು ನಕಾರಾತ್ಮಕ ಶಕ್ತಿಯನ್ನು ಹೆಚ್ಚಿಸುತ್ತದೆ ಮತ್ತು ಬಡತನವನ್ನು ಆಮಂತ್ರಿಸುತ್ತದೆ ಅದಕ್ಕಾಗಿ ಮನೆಯಿಂದ ಜೇನುಗಳನ್ನು ತೆಗೆದುಹಾಕುವುದು ನಿಮಗೆ ಒಳ್ಳೆಯದು. ನಾಲ್ಕನೆಯದು ಜೇಡ, ಮನೆಯಲ್ಲಿ ಜೇಡ ಹುಳುವಿನ ಬಲೆ ಇರುವುದು ಒಳ್ಳೆಯದಲ್ಲ ಇವು ದುರ್ಭಾಗ್ಯ ಪೂರ್ಣ ಘಟನೆಗಳ ಸಂಕೇತವನ್ನು ಕೊಡುತ್ತದೆ.

ಮನೆಯಲ್ಲಿ ಎಲ್ಲಾದರೂ ನಿಮಗೆ ಜೇಡರ ಹುಳುವಿನ ಬಲೆ ಕಾಣಿಸಿದರೆ ತಕ್ಷಣ ಅದನ್ನು ತೆಗೆದುಬಿಡಿ. ಐದನೇ ಜೀವಿ ಚಿಟ್ಟೆ, ಚಿಟ್ಟೆಗಳು ಮನೆಗೆ ಬರುವುದು ಸ್ವಾಭಾವಿಕ ವಿಷಯವಾಗಿದೆ ಮತ್ತು ಇದು ಒಳ್ಳೆಯ ಸಂಕೇತವಾಗಿದೆ. ಚಿಟ್ಟೆಯ ಆಗಮನದಿಂದ ನಿಮಗೆ ಶುಭ ಸಮಾಚಾರ ದೊರಕುತ್ತದೆ ಮತ್ತು ಮನೆಯಲ್ಲಿ ಪದೇ ಪದೇ ಚಿಟ್ಟೆ ಕಾಣಿಸಿಕೊಂಡರೆ ಶುಭ ಸಂಕೇತವಾಗಿದೆ.

ಆರನೆಯದು ಬ್ರಹ್ಮರಿ ಕೀಟ, ಈ ಕೀಟ ಬರುವುದರಿಂದ ಶುಭ ಸಂಕೇತ ಮತ್ತು ಶೀಘ್ರದಲ್ಲಿ ಮದುವೆಯ ಕಾರ್ಯ ನಡೆಯುತ್ತದೆ. ಈ ಕಿಟಕ್ಕೆ ಯಾವುದೇ ರೀತಿಯ ಹಾನಿಯನ್ನು ಮಾಡಬಾರದು. ಏಳನೆಯ ಜೀವಿ ಚೇಳು, ಚೇಳು ಲಕ್ಷ್ಮಿಯ ಸಂಕೇತ ಚೇಳು ಮನೆಯಿಂದ ಹೊರಗೆ ಹೋದರೆ ಲಕ್ಷ್ಮಿ ಹೊರಗೆ ಹೋಗುತ್ತಾಳೆ ಎಂದರ್ಥ. ಎಂಟನೆಯದು ಇರುವೆ, ಕಪ್ಪು ಬಣ್ಣದ ಇರುವೆ ಮನೆಗೆ ಬರುತ್ತಿದ್ದರೆ ಖುಷಿ ಪಡಿ ಏಕೆಂದರೆ ಕಪ್ಪು ಇರುವೆ ಬರುವುದರಿಂದ ಸಿರಿಸಂಪತ್ತು ಹೆಚ್ಚಾಗುತ್ತದೆ.

ಕಪ್ಪು ಇರುವೆಗಳಿಗೆ ಏನಾದರೂ ತಿನ್ನಿಸುವುದು ಶುಭವಾಗಿರುತ್ತದೆ. ಒಂಬತ್ತನೆಯದು ಶಂಕದ ಹುಳು, ಶಂಕದ ಹುಳು ಮನೆಯಲ್ಲಿ ಬಂದರೆ ಶುಭ ಎಂದು ತಿಳಿಯಿರಿ. ಇದು ಮನೆಗೆ ಬಂದರೆ ನಿಮಗೆ ಯಾವುದಾದರೂ ದೊಡ್ಡ ಕಾರ್ಯದಲ್ಲಿ ಯಶಸ್ಸು ಸಿಗುತ್ತದೆ ಎಂದರ್ಥ. ಎಷ್ಟೋ ಜನ ಹಲ್ಲಿಯನ್ನು ಓಡಿಸುತ್ತಾರೆ ಆದರೆ ಅಲ್ಲಿ ಮನೆಯಲ್ಲಿ ಇರುವುದು ಶುಭ.

ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಅಷ್ಟೇ ಅಲ್ಲದೆ ರಾಜಯೋಗ ವಶ, ಅಖಂಡ ರಾಜಯೋಗವಶಗಳು ಇನ್ನಿತರ ಕಠಿಣ ನಿಗೂಢ ಹಾಗೂ ಗುಪ್ತ ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ.ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ 9880444450 ಮೈಸೂರ್ ಸರ್ಕಲ್ (ಸಿರ್ಸಿ ಸರ್ಕಲ್) ಚಾಮರಾಜಪೇಟೆ ಬೆಂಗಳೂರು

Leave A Reply

Your email address will not be published.

error: Content is protected !!