ಬೆಳ್ಳುಳ್ಳಿ ಹಣವನ್ನು ಹೇಗೆ ಆಕರ್ಷಣೆ ಮಾಡುತ್ತೆ ಪ್ರಾಕ್ಟಿಕಲ್ ಆಗಿ ನೋಡಿ

0

ಬೆಳ್ಳುಳ್ಳಿ ಎಸಳು ಹಣವನ್ನು ಆಕರ್ಷಣೆ ಮಾಡುತ್ತದೆ ಎಂದರೆ ನಂಬಲು ಸಾಧ್ಯವಿಲ್ಲ ಆದರೆ ನಂಬಲೆಬೇಕು ಬೆಳ್ಳುಳ್ಳಿ ಎಸಳನ್ನು ಬಳಸಿ ಜೀವನದ ಹಲವು ಸಮಸ್ಯೆಗಳನ್ನು ನಿವಾರಿಸಿಕೊಳ್ಳಬಹುದು. ಹಾಗಾದರೆ ಬೆಳ್ಳುಳ್ಳಿಯ ಪರಿಹಾರ ವಿಧಾನವನ್ನು ಈ ಲೇಖನದಲ್ಲಿ ನೋಡೋಣ

ಭೂಮಿ ಮೇಲೆ ಹಣ ಗಳಿಸುವ ಆಸೆ ಯಾರಿಗೆ ಇರುವುದಿಲ್ಲ. ಪ್ರತಿಯೊಬ್ಬರಿಗೂ ಹಣ ಗಳಿಸುವ ಇಚ್ಛೆ, ಆಸೆ, ಗುರಿ ಇರುತ್ತದೆ. ಬಹಳ ಜನರಿಗೆ ಎಷ್ಟೆ ಕಷ್ಟಪಟ್ಟು ಕೆಲಸ ಮಾಡಿದರು ಹಣ ಸಂಗ್ರಹವಾಗುವುದಿಲ್ಲ, ದುಡಿದ ಹಣ ಕೈಯಲ್ಲಿ ನಿಲ್ಲುವುದೆ ಇಲ್ಲ. ಶನಿವಾರದಂದು ಎರಡು ಬೆಳ್ಳುಳ್ಳಿ ಎಸಳನ್ನು ತೆಗೆದುಕೊಂಡು ಅದರ ಸಿಪ್ಪೆ ಸುಲಿದು ಪರ್ಸ್ ನಲ್ಲಿ ಇಟ್ಟುಕೊಳ್ಳಬೇಕು ಇದರಿಂದ ಹಣದ ಕೊರತೆ ಕಂಡುಬರುವುದಿಲ್ಲ ಹಾಗೂ ದುಂದುವೆಚ್ಚ ಕಡಿಮೆ ಆಗುತ್ತದೆ. ಇದಲ್ಲದೆ ಮನೆಯಲ್ಲಿ ಶಾಂತಿ, ನೆಮ್ಮದಿ ನೆಲೆಸಬೇಕು ಅಂದರೆ ಶನಿವಾರದಂದು ಏಳು ಬೆಳ್ಳುಳ್ಳಿ ಎಸಳನ್ನು ಕಡ್ಡಿಯಲ್ಲಿ ಸಿಕ್ಕಿಸಿ ಮನೆಯ ಅಂಗಳ ಅಥವಾ ಟೆರೆಸ್ ಮೇಲೆ ಇಡಬೇಕು ಇದರಿಂದ ದೃಷ್ಟಿ ದೋಷ ನಿವಾರಣೆಯಾಗುತ್ತದೆ.

15 ದಿನಗಳ ನಂತರ ಕಡ್ಡಿಗೆ ಚುಚ್ಚಿದ ಬೆಳ್ಳುಳ್ಳಿಯನ್ನು ಮರದ ಕೆಳಗೆ ಹಾಕಿ ಪುನಃ ಬೆಳ್ಳುಳ್ಳಿ ಎಸಳನ್ನು ಕಡ್ಡಿಗೆ ಚುಚ್ಚಿ ಇರಿಸಬೇಕು. ಮೂರು ತಿಂಗಳು ಹೀಗೆ ಮಾಡುವುದರಿಂದ ಮನೆಯಲ್ಲಿ ಸಕಾರಾತ್ಮಕ ಶಕ್ತಿ ಹೆಚ್ಚುತ್ತದೆ. ವ್ಯಾಪಾರದಲ್ಲಿ ಹಣಕಾಸಿನ ತೊಂದರೆ, ದೃಷ್ಟಿದೋಷ ಮೊದಲಾದ ತೊಂದರೆಗಳು ಕಂಡುಬಂದರೆ ಅಂಗಡಿ ಅಥವಾ ಕಾರ್ಖಾನೆಯ ಮುಖ್ಯ ಗೇಟ್ ನಲ್ಲಿ ಶನಿವಾರದಂದು 5 ಬೆಳ್ಳುಳ್ಳಿ ಎಸಳನ್ನು ಕೆಂಪು ಬಟ್ಟೆಯಲ್ಲಿ ಕಟ್ಟಿ ಇಡಬೇಕು ಇದರಿಂದ ವ್ಯಾಪಾರದಲ್ಲಿ ಏಳಿಗೆ ಆಗುತ್ತದೆ ಹಾಗೂ ದೃಷ್ಟಿ ದೋಷ ನಿವಾರಣೆಯಾಗುತ್ತದೆ. ಮಕ್ಕಳು ನಿರಂತರವಾಗಿ ಅನಾರೋಗ್ಯದಿಂದ ಬಳಲುತ್ತಿದ್ದರೆ 7 ಬೆಳ್ಳುಳ್ಳಿಯನ್ನು ದೃಷ್ಟಿ ತೆಗೆದು ಬೆಳ್ಳುಳ್ಳಿಯನ್ನು 5 ಮೆಣಸಿನಕಾಯಿ ಜೊತೆ ಸುಟ್ಟು ಹಾಕಬೇಕು ಇದರಿಂದ ಮಕ್ಕಳ ಮೇಲಿನ ದೃಷ್ಟಿ ದೋಷ ನಿವಾರಣೆಯಾಗುತ್ತದೆ,

ಮಕ್ಕಳ ಅನಾರೋಗ್ಯ ಸಮಸ್ಯೆ ಇರುವುದಿಲ್ಲ ಆದರೆ ವೈದ್ಯಕೀಯ ಉಪಚಾರವನ್ನು ನಿಲ್ಲಿಸಬಾರದು. ಶುಕ್ರವಾರದ ದಿನ ಮನೆಯನ್ನು ಸ್ವಚ್ಛ ಮಾಡಿ ನಂತರ ಸ್ನಾನ ಮಾಡಿ ಶುಭ್ರವಾಗಿಟ್ಟುಕೊಳ್ಳಬೇಕು ಒಂದು ಗಂಟೆಯ ಒಳಗೆ ಬೆಳ್ಳುಳ್ಳಿ ಗಡ್ಡೆಯ ಒಂದು ಎಸಳನ್ನು ತೆಗೆದುಕೊಂಡು ಕೆಂಪು ದಾರದಿಂದ ಸಂಪೂರ್ಣವಾಗಿ ಕಟ್ಟಬೇಕು ಕೆಂಪು ದಾರದಿಂದ ಸುತ್ತಿದ ಬೆಳ್ಳುಳ್ಳಿಯನ್ನು ದೇವರ ಕೋಣೆಯಲ್ಲಿ ದೇವರ ಮುಂದೆ ಇಟ್ಟು ಪೂಜೆಯನ್ನು ಮಾಡಬೇಕು ನಂತರ ಮನೆಯಲ್ಲಿ ಧನ ಸಂಪತ್ತು ವೃದ್ಧಿಯಾಗಲಿ ಎಂದು ಪ್ರಾರ್ಥನೆ ಮಾಡಬೇಕು ಒಂದು ಗಂಟೆಯ ಒಳಗೆ ಬೆಳ್ಳುಳ್ಳಿ ದಾರವನ್ನು ಮನೆಯಲ್ಲಿ ಹಣವಿಡುವ ಜಾಗದಲ್ಲಿ ಇಡಬೇಕು, ತಿಂಗಳಿಗೊಮ್ಮೆ ಕೆಂಪು ದಾರದಿಂದ ಕಟ್ಟಿದ ಬೆಳ್ಳುಳ್ಳಿಯನ್ನು ಬದಲಾಯಿಸಬೇಕು ಹಳೆಯ ಬೆಳ್ಳುಳ್ಳಿಯನ್ನು ಯಾರು ಓಡಾಡದ ಜಾಗದಲ್ಲಿ ಎಸೆಯಬೇಕು ಇದರಿಂದ ಆರ್ಥಿಕ ಸಮಸ್ಯೆ ನಿವಾರಣೆಯಾಗುತ್ತದೆ.

ಬೆಳ್ಳುಳ್ಳಿ ಮಾಲೆಯನ್ನು ಮನೆಯ ಮುಖ್ಯ ದ್ವಾರಕ್ಕೆ ಕಟ್ಟಿದರೆ ಕೆಟ್ಟ ವ್ಯಕ್ತಿಗಳಿಂದ ಬರುವ ನಕಾರಾತ್ಮಕ ಯೋಚನೆ ಮನೆಯ ಒಳಗೆ ಬರದಂತೆ ತಡೆಯುತ್ತದೆ. ಒಂದು ವೇಳೆ ನಕಾರಾತ್ಮಕ ಶಕ್ತಿ ಮನೆಯ ಒಳಗೆ ಹೋದರೆ ಮನೆಯಲ್ಲಿ ಅಶಾಂತಿ ನೆಲೆಸುತ್ತದೆ ಹಾಗೂ ಹಣಕಾಸಿನ ತೊಂದರೆ ಆಗುತ್ತದೆ. ಮನೆಯಲ್ಲಿ ಹಣವಿಡುವ ಪೆಟ್ಟಿಗೆಯ ನಾಲ್ಕು ದಿಕ್ಕಿನಲ್ಲಿ ನಾಲ್ಕು ಬೆಳ್ಳುಳ್ಳಿಯನ್ನು ವಾರಕ್ಕೆ ಒಂದು ಬಾರಿ ಅಥವಾ 15 ದಿನಕ್ಕೆ ಒಂದು ಬಾರಿ ಇಡಬೇಕು ಇದರಿಂದ ಮನೆಯಲ್ಲಿ ದರಿದ್ರ ಲಕ್ಷ್ಮೀ ಮನೆಯ ಹೊರಗೆ ಹೋಗುತ್ತಾಳೆ. ಮನೆಯ ಬಾಗಿಲಲ್ಲಿ ಕಾಲು ವರೆಸುವ ಮ್ಯಾಟ್ ಕೆಳಗೆ ಬೆಳ್ಳುಳ್ಳಿಯನ್ನು ಇಟ್ಟರೆ ಯಾರಾದರೂ ಮನೆಯ ಒಳಗೆ ಬರುವಾಗ ಕೆಟ್ಟ ಯೋಚನೆಯಿಂದ ಬರದಂತೆ ತಡೆಯುತ್ತದೆ. ಮಲಗುವಾಗ ತಲೆದಿಂಬಿನ ಕೆಳಗೆ ಬೆಳ್ಳುಳ್ಳಿಯನ್ನು ಇಟ್ಟರೆ ರೋಗದಿಂದ ಮುಕ್ತವಾಗುತ್ತದೆ ಹಾಗೂ ನವಗ್ರಹ ದೋಷ ನಿವಾರಣೆಯಾಗುತ್ತದೆ.

ಜ್ಯೋತಿಷ್ಯದ ಪ್ರಕಾರ ಈರುಳ್ಳಿ ಹಾಗೂ ಬೆಳ್ಳುಳ್ಳಿ ಕೇತು ಗ್ರಹಕ್ಕೆ ಸಂಬಂಧಿಸಿದೆ ಸೂರ್ಯಾಸ್ತದ ನಂತರ ಈರುಳ್ಳಿ ಹಾಗೂ ಬೆಳ್ಳುಳ್ಳಿಯನ್ನು ಬೇರೆಯವರಿಗೆ ಕೊಡಬಾರದು ಒಂದು ವೇಳೆ ಕೊಟ್ಟರೆ ಕೊಟ್ಟವರ ಮೇಲೆ ವಾಮಾಚಾರದ ಪ್ರಭಾವ ಬೀರುತ್ತದೆ. ಯಾವ ಕೆಲಸವನ್ನು ಮಾಡಿದರೂ ಅಡೆತಡೆಯಾಗುತ್ತಿದ್ದರೆ ಒಂದು ನಿಂಬೆಹಣ್ಣು ಹಾಗೂ ಬೆಳ್ಳುಳ್ಳಿಯನ್ನು ತೆಗೆದುಕೊಂಡು ನಿಂಬೆಹಣ್ಣನ್ನು ಮನೆಯ ಹೊಸ್ತಿಲಲ್ಲಿ ಅಥವಾ ದೇವರ ಕೋಣೆಯ ಒಳಗೆ ಭಾಗ ಮಾಡಿ ಎರಡು ಭಾಗಗಳಿಗೂ ಅರಿಶಿಣ ಹಾಗೂ ಕುಂಕುಮವನ್ನು ಹಚ್ಚಿ ಬೆಳ್ಳುಳ್ಳಿಯ ಎರಡು ಹೋಳುಗಳನ್ನು ತೆಗೆದುಕೊಂಡು ನಿಂಬೆಹಣ್ಣಿನ ಒಂದೊಂದು ಭಾಗದ ಮೇಲೆ ಇಡಬೇಕು ನಂತರ ನಿಂಬೆಹಣ್ಣನ್ನು ಸೇರಿಸಿ ಹಸಿ ನೂಲನ್ನು ಉಪಯೋಗಿಸಿ ಮನೆಯ ಮುಖ್ಯ ದ್ವಾರದ ಮೇಲೆ ಅಥವಾ ದೇವರ ಕೋಣೆಯಲ್ಲಿ ಕಟ್ಟಿದರೆ ಒಳ್ಳೆಯದಾಗುತ್ತದೆ. ಈ ಮಾಹಿತಿಯನ್ನು ತಪ್ಪದೆ ಎಲ್ಲರಿಗೂ ತಿಳಿಸಿ.

ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಅಷ್ಟೇ ಅಲ್ಲದೆ ರಾಜಯೋಗ ವಶ, ಅಖಂಡ ರಾಜಯೋಗವಶಗಳು ಇನ್ನಿತರ ಕಠಿಣ ನಿಗೂಢ ಹಾಗೂ ಗುಪ್ತ ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ.ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ 9880444450 ಮೈಸೂರ್ ಸರ್ಕಲ್ (ಸಿರ್ಸಿ ಸರ್ಕಲ್) ಚಾಮರಾಜಪೇಟೆ ಬೆಂಗಳೂರು

Leave A Reply

Your email address will not be published.

error: Content is protected !!
Footer code: