ಇದರಲ್ಲಿ ಒಂದು ನಂಬರ್ ಅನ್ನು ಆರಿಸುವುದರ ಮೂಲಕ ನಿಮ್ಮ ಅದೃಷ್ಟ ಹೇಗಿದೆ ಹಾಗೂ ಜೀವನದ ಆಗುಹೋಗುಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ. ನಿಮ್ಮ ಕುಲ ದೇವರನ್ನು ಪ್ರಾರ್ಥಿಸಿ ಇಷ್ಟದ ಒಂದು ನಂಬರನ್ನು ಸೆಲೆಕ್ಟ್ ಮಾಡಿ. ಈ ನಂಬರಿನ ಆಯ್ಕೆಯು ನಿಮ್ಮ ಜೀವನದ ಅದೃಷ್ಟ, ಆರ್ಥಿಕ ಅಭಿವೃದ್ಧಿ, ಕೌಟುಂಬಿಕ ಜೀವನ, ಸಂತಾನ ಇತ್ಯಾದಿಗಳ ಬಗ್ಗೆ ತಿಳಿಸಿಕೊಡುತ್ತದೆ.
ನೀವು ಒಂದನೇ ನಂಬರನ್ನು ಆಯ್ಕೆ ಮಾಡಿದರೆ ಅದು ನಿಮ್ಮ ಶ್ರಮದ ಮಹತ್ವವನ್ನು ತಿಳಿಸುತ್ತದೆ ನೀವು ಎಷ್ಟು ಕಷ್ಟಪಟ್ಟು ಕೆಲಸ ಮಾಡುತ್ತೀರಿ ನಿಮಗೆ ಎಷ್ಟು ಫಲ ಸಿಗಲಿದೆ ಎನ್ನುವುದನ್ನು ಸೂಚನೆ ಮಾಡುವ ಈ ಸಂಖ್ಯೆ ಸೂರ್ಯದೇವನ ಪ್ರತೀಕವಾಗಿದೆ. ನೀವು ಪಟ್ಟ ಶ್ರಮಕ್ಕೆ ಈಗ ಪ್ರತಿಫಲ ಸಿಗದೇ ಇರಬಹುದು ಆದರೆ ಮುಂದೊಂದು ದಿನ ಸಿಕ್ಕೇ ಸಿಗುತ್ತದೆ. ತಾಳ್ಮೆಯಿಂದ ಇರಿ, ತಾಳ್ಮೆಯ ಫಲ ಯಾವಾಗಲೂ ಸಿಹಿಯಾಗಿರುತ್ತದೆ.
ಇನ್ನು ನೀವು ಎರಡನೆಯ ನಂಬರ್ ಅನ್ನು ಆಯ್ಕೆ ಮಾಡಿದರೆ ನೀವು ಯಾವ ಕೆಲಸವನ್ನೂ ಪರಿಪೂರ್ಣ ಮಾಡುವುದಿಲ್ಲ ಎನ್ನುವುದರ ಬಗ್ಗೆ ಸೂಚನೆಯನ್ನು ನೀಡುತ್ತದೆ. ಎಲ್ಲ ಕೆಲಸವನ್ನು ಅರ್ಧಕ್ಕೆ ನಿಲ್ಲಿಸುತ್ತೀರಾ ಯಾವ ಕೆಲಸಕ್ಕೆ ಕೈ ಹಾಕಿದರೂ ಅದು ಪೂರ್ಣಗೊಳ್ಳುವುದಿಲ್ಲ ಎಂಬುದನ್ನು ಸೂಚಿಸುತ್ತದೆ.
ನೀವು ಮೂರನೇ ನಂಬರನ್ನು ಆಯ್ಕೆ ಮಾಡುತ್ತೀರಾ? ಅದು ಹೇಳುವ ಮಾತು ಒಂದೇ, ನೀವು ಯಾವುದಾದರು ವಸ್ತುವನ್ನು ಇಷ್ಟಪಟ್ಟಿದ್ದೀರಿ ಎಂದಾದರೆ ಅದು ಇನ್ನು ಯಾರಿಗೋ ಸಿಗುತ್ತದೆ ಇದರಿಂದ ನೀವು ಉರಿ ಪಟ್ಟುಕೊಂಡರೆ ನಿಮಗೆ ಯಶಸ್ಸು ಖಂಡಿತವಾಗಲೂ ಸಿಗುವುದಿಲ್ಲ ಜೀವನದಲ್ಲಿ ಯಾವಾಗಲೂ ಬೇರೆಯವರನ್ನು ನೋಡಿ ನಿಮ್ಮ ನಿರ್ಧಾರವನ್ನು ತೆಗೆದುಕೊಳ್ಳಬೇಡಿ ನೀವು ಬುದ್ಧಿವಂತಿಕೆಯಿಂದ ನಿಮ್ಮ ಜೀವನದ ಹಾದಿಯನ್ನು ಕಂಡುಕೊಳ್ಳಿ.
ಒಮ್ಮೆ ನೀವು ನಾಲ್ಕನೇ ನಂಬರನ್ನು ಆಯ್ಕೆ ಮಾಡಿಕೊಂಡರೆ ನಿಮ್ಮ ಆರೋಗ್ಯದ ಬಗ್ಗೆ ನಿಮಗಿರುವ ಕಾಳಜಿಯನ್ನು ಸೂಚಿಸುತ್ತದೆ. ನಿಮ್ಮ ಆರೋಗ್ಯದ ಬಗ್ಗೆ ಎಷ್ಟು ಕಾಳಜಿ ತೆಗೆದುಕೊಳ್ಳುತ್ತೀರಿ ನಿಮ್ಮ ಆರೋಗ್ಯವನ್ನು ಎಷ್ಟು ಪ್ರೀತಿಸುತ್ತೀರಿ ಎಂಬುದನ್ನು ಮನವರಿಕೆ ಮಾಡಿಕೊಡುತ್ತದೆ.
ಒಂದು ವೇಳೆ ಐದನೇ ನಂಬರನ್ನು ಸೆಲೆಕ್ಟ್ ಮಾಡಿದರೆ ಅದು ನಿಮಗೆ ಹೇಳುತ್ತದೆ ನೀವು ಯಾವುದೇ ಕೆಲಸವನ್ನು ಅಥವಾ ಯಾವುದೇ ಆಸೆಯನ್ನು ಇಟ್ಟುಕೊಳ್ಳಬೇಡಿ ಅದು ಖಂಡಿತವಾಗಲೂ ಈಡೇರುವುದಿಲ್ಲ ನೀವು ಯಾವುದಾದರೂ ಒಂದು ವಿಷಯದ ಬಗ್ಗೆ ಅದು ಹೀಗೆ ಆಗಬೇಕು ಎಂದು ಇಟ್ಟುಕೊಂಡರೆ ಅದು ಖಂಡಿತವಾಗಲೂ ನೆರವೇರುವುದಿಲ್ಲ. ಅದಕ್ಕಾಗಿ ಆ ವಿಷಯದ ಬಗ್ಗೆ ಆಸೆಯನ್ನು ಇಟ್ಟುಕೊಳ್ಳಬೇಡಿ ಎಂಬುದಾಗಿ ಐದನೇ ನಂಬರ್ ತಿಳಿಸುತ್ತದೆ. ನೋಡಿದ್ರಲ್ಲ ಸ್ನೇಹಿತರೆ ಈ ಐದು ನಂಬರ್ ಗಳಲ್ಲಿ ಯಾವ ನಂಬರ್ ಏನು ಹೇಳುತ್ತದೆ ಎನ್ನುವುದನ್ನು,. ನೀವು ಯಾವ ನಂಬರನ್ನು ಸೆಲೆಕ್ಟ್ ಮಾಡಿಕೊಂಡಿದ್ದೀರಿ ಎಂಬುದನ್ನು ಕಮೆಂಟ್ ಬಾಕ್ಸ್ ಮೂಲಕ ತಿಳಿಸಿ.
ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಅಷ್ಟೇ ಅಲ್ಲದೆ ರಾಜಯೋಗ ವಶ, ಅಖಂಡ ರಾಜಯೋಗವಶಗಳು ಇನ್ನಿತರ ಕಠಿಣ ನಿಗೂಢ ಹಾಗೂ ಗುಪ್ತ ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ. ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ 9880444450 ಮೈಸೂರ್ ಸರ್ಕಲ್ (ಸಿರ್ಸಿ ಸರ್ಕಲ್) ಚಾಮರಾಜಪೇಟೆ ಬೆಂಗಳೂರು