ಸ್ತನಗಳ ಕ್ಯಾನ್ಸರ್ ಹೇಗೆ ಬರುತ್ತೆ ಗೊತ್ತಾ? ಇಲ್ಲಿ ಗಮನಿಸಿ.

0

Breast cancer symptoms in Kannada: ಸ್ತನಗಳ ಕ್ಯಾನ್ಸರ್ ಹೇಗೆ ಬರುತ್ತದೆ ಇದಕ್ಕೆ ಕಾರಣಗಳೇನು ಇದರ ಎಚ್ಚರಿಕೆಯ ಕ್ರಮಗಳೇನು ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳಿ. ಭಾರತದಲ್ಲಿ ತನ್ನ ಕ್ಯಾನ್ಸರ್ ರೋಗವು ತುಂಬಾ ಹೆಚ್ಚಾಗುತ್ತಿದೆ. ಹಾಗಾದರೆ ಈ ರೋಗಕ್ಕೆ ಕಾರಣಗಳೇನು? ಬರದಿದ್ದ ಹಾಗೆ ಹೇಗೆ ತಡೆಗಟ್ಟುವುದು ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ. ಇಷ್ಟು ದಿನ ಇದು ಪಶ್ಚಿಮತ್ಯ ದೇಶಗಳಲ್ಲಿ ಕಂಡು ಬರುತ್ತಿದ್ದು ಈಗ ಭಾರತದಲ್ಲಿ ಇದರ ಸಂಖ್ಯೆ ಜಾಸ್ತಿಯಾಗಿದೆ. ಇದರಲ್ಲ ತಡೆಗಟ್ಟುವುದು ಹೇಗೆ ಪೂರ್ತಿ ಮಾಹಿತಿಯನ್ನು ತಿಳಿಸಿ ಕೊಡುತ್ತೇವೆ ಲೇಖನವನ್ನ ಪೂರ್ತಿಯಾಗಿ ಓದಿ.

ಈ ಹಿಂದೆ ಅರವತ್ತು ವರ್ಷದ ನಂತರ ಕಾಡುತ್ತಿದ್ದ ಈ ರೋಗ ಈಗ 30ರ ಹರಿಯದಲ್ಲೂ ಕೂಡ ಶುರುವಾಗಿದೆ. ಇಂದಿನ ಜನತೆಯಲ್ಲಿ ತುಂಬಾ ಭಯವನ್ನು ಬೀಳುವಂತೆ ಮಾಡಿದೆ. ಪ್ರತಿ ವರ್ಷ 80,000ಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಸಾವಿಗೀಡಾಗುತ್ತಿದ್ದಾರೆ. ಇದಕ್ಕೆ ಕಾರಣ ಎಂದರೆ ನಿರ್ಲಕ್ಷವೇ ಕಾರಣವಾಗಿದೆ. ಓತ್ತಡದ ಜೀವನ ಶೈಲಿಯಲ್ಲಿ ತಮ್ಮ ಆರೋಗ್ಯದ ಬಗ್ಗೆ ಎಚ್ಚರಿಕೆಯನ್ನು ತೆಗೆದುಕೊಳ್ಳುವುದಿಲ್ಲ

ದೇಹದಲ್ಲಿ ಏನಾದ್ರೂ ವೈಪರಿತ್ಯ ಕಂಡುಬಂದರೂ ಕೂಡ ಅದನ್ನು ವೈದ್ಯರಿಗೆ ತೋರಿಸದೆ ನಿರ್ಲಕ್ಷಿಸುತ್ತಾರೆ. ಇದರಿಂದ ಅದು ಬೆಳೆದು ದೊಡ್ಡದಾಗಿ ಮರಣಕ್ಕೆ ಕಾರಣವಾಗುತ್ತದೆ. ಮೊದಲನೆಯದಾಗಿ ಇದು ಅನುವಂಶೀಯತೆ ಆಗಿದೆ. ಇನ್ನು ಬೇರೆಯವರಿಗೂ ಕೂಡ ಇದು ಬರುತ್ತದೆ ಆದರೆ ಕ್ಷಣದಲ್ಲಿ ಗಡ್ಡೆಗಳಾಗುವುದು ನೋವುಂಟು ಮಾಡುತ್ತದೆ ಆಮೇಲೆ ಇತರ ದೇಹದ ಭಾಗಗಳಿಗೆ ಇದು ಹರಡುತ್ತದೆ.

ಸ್ವಲ್ಪ ದೇಹದಲ್ಲಿ ಏನಾದರೂ ಬದಲಾವಣೆ ಉಂಟಾದರೆ ನಿರ್ಲಕ್ಷವನ್ನ ಮಾಡಬಾರದು ವೈದ್ಯರಲ್ಲಿಗೆ ಹೋಗಿ ತಪಾಸಣೆಯನ್ನು ಮಾಡಿಸಿಕೊಳ್ಳಬೇಕು ಅದು ಸಣ್ಣದಿರುವಾಗಲೇ ತಪಾಸಣೆಯ ಖರ್ಚು ಕೂಡ ಕಮ್ಮಿ ಇರುತ್ತದೆ. ಗಡ್ಡಿಗಳು ಬೆಳೆದು ಹೋದಂತೆಲ್ಲ ತುಂಬಾ ನೋವು ಉಂಟಾಗುತ್ತದೆ ನಿಪ್ಪಲ್ಲ ಭಾಗ ಹಳದಿಯ ಬಣ್ಣಕ್ಕೆ ತಿರುಗುತ್ತದೆ ಮತ್ತೆ ಸ್ತನಗಳಲ್ಲಿ ನೋವು ಕಾಣಿಸಿಕೊಳ್ಳುತ್ತದೆ.

ತೊಟ್ಟಿನ ಭಾಗದಲ್ಲಿ ಕೆಂಪಾಗುತ್ತದೆ ಮತ್ತು ದ್ರವರೂಪದ ರಸಗಳು ಹೊರಗಡೆ ಬರುತ್ತವೆ. ಈ ರೀತಿ ಯಾವುದರಿಂದ ಏನು ಸಮಸ್ಯೆ ಇದೆ ಎಂದು ಮೊದಲೇ ಡಾಕ್ಟರ್ ಹತ್ತಿರ ತೋರಿಸಬೇಕು. ಯಾವತ್ತಿಗೂ ಕೂಡ ನಿರ್ಲಕ್ಷವನ್ನು ಮಾಡಬಾರದು. ಈ ಕ್ಯಾನ್ಸರ್ ಗಡ್ಡೆಯೂ ಹಾಲು ಉತ್ಪತ್ತಿಯಾಗುವ ಲೋಬಸ್ ಎಂಬಲ್ಲಿ ಉಂಟಾಗುತ್ತದೆ. ಸ್ತನಗಳಲ್ಲಿ ಗಡ್ಡೆ ಕಂಕುಳಿನಲ್ಲಿ ಗಡ್ಡೆ ಹೀಗೆ ಹಲವಾರು ರೀತಿಯಲ್ಲಿ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ.

ಅದಕ್ಕೆ ಇಂಥವುದೇ ಕಾರಣ ಎಂದಿಲ್ಲ ಹಾರ್ಮೋನ್ ಗಳ ವೈಪರಿತ್ಯದಿಂದ ಬರುವ ಈ ರೋಗವನ್ನು ನೀವು ನಿರ್ಲಕ್ಷ ಮಾಡುವಂತಿಲ್ಲ. ಸ್ವಲ್ಪ ಏನಾದರೂ ಸಮಸ್ಯೆ ಕಂಡು ಬಂದಲ್ಲಿ ವೈದ್ಯರ ಮೂಲಕ ಸಲಹೆಯನ್ನು ಪಡೆದುಕೊಳ್ಳಬೇಕು. ನಮ್ಮ ಮಾಹಿತಿ ಇಷ್ಟವಾದಲ್ಲಿ ಲೈಕ್ ಮಾಡಿ ಹಾಗೂ ಶೇರ್ ಮಾಡಿ.

ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಅಷ್ಟೇ ಅಲ್ಲದೆ ರಾಜಯೋಗ ವಶ, ಅಖಂಡ ರಾಜಯೋಗವಶಗಳು ಇನ್ನಿತರ ಕಠಿಣ ನಿಗೂಢ ಹಾಗೂ ಗುಪ್ತ ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ. ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ 9880444450 ಮೈಸೂರ್ ಸರ್ಕಲ್ (ಸಿರ್ಸಿ ಸರ್ಕಲ್) ಚಾಮರಾಜಪೇಟೆ ಬೆಂಗಳೂರು

Leave A Reply

Your email address will not be published.

error: Content is protected !!
Footer code: