ಆಂಜನೇಯ ಮುಂದೆ ಈ ವಸ್ತು ಇಟ್ಟು ಬೇಡಿ ಸಾಕು, ಎಷ್ಟೇ ಸಾಲ ಇದ್ರು ತಿರುತ್ತೆ

0

ಸಾಲ ಎನ್ನುವುದು ಕೆಲ ಜನರಿಗೆ ತೀರದ ಸಂಕಷ್ಟ. ಯಾವ ಕಾರಣಕ್ಕೂ ಶನಿವಾರ ಸಾಲ ಪಡೆಯುವುದು ತಪ್ಪು ಹಾಗೆ ಕೊಡುವುದು ಕೂಡ ತಪ್ಪು. ಆ ದಿನ ಕೊಟ್ಟರೆ ಅದು ಮರಳಿ ಸಿಗುವುದಿಲ್ಲ. ಪಡೆದರೆ ಅದನ್ನು ತೀರಿಸಲು ಸಾಧ್ಯವಾಗುವುದಿಲ್ಲ.

ದೇವರ ಮೇಲೆ ನಂಬಿಕೆ ಇಟ್ಟು ಈ ಕೆಲಸ ಮಾಡಿದರೆ ಎಷ್ಟೇ ಸಾಲು ಇದ್ದರು ತಿರುತ್ತದೆ. ಹನುಮಂತನ ಮುಂದೆ ಈ ವಸ್ತುವನ್ನು ಇಟ್ಟರೆ ಸಾಕು, ಎಷ್ಟೇ ಸಾಲ ಇದ್ದರು ತೀರುತ್ತದೆ. ಆಂಜನೇಯ ಅಂಜನಿಪುತ್ರ, ಹನುಮಂತನನ್ನು ವಾನರ ಪುತ್ರ. ಇದೆ ರೀತಿ ಬೇರೆ ಬೇರೆ ಹೆಸರುಗಳಿಂದ ಕರೆಯಲಾಗುತ್ತದೆ. ಆಂಜನೇಯ ಚೈತ್ರ ಮಾಸದ ಹುಣ್ಣಿಮೆ ದಿನದಂದು ಜನಿಸಿದ್ದಾರೆ ಎಂದು ಹೇಳಲಾಗುತ್ತದೆ. ಅಷ್ಟೇ ಅಲ್ಲ ಆಂಜನೇಯನ ಕುರಿತು ಇನ್ನೂ ಹೆಚ್ಚು ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ.

ಭಗವಾನ್ ಶ್ರೀ ಆಂಜನೇಯ ಭೂಮಿಯ ಮೇಲೆ ಇಂದಿಗೂ ನೆಲೆಸಿದ್ದಾರೆ. ಅದು ಹಿಮಾಲಯದ ಮೇಲಿರುವ ಗಂಧ ಮಾತ್ರ ಪರ್ವತದಲ್ಲಿ ನೆಲೆಸಿದ್ದಾರೆ ಎಂಬುದು ಎಲ್ಲರಿಗೂ ತಿಳಿದಿರುವ ವಿಷಯ.  ಆಂಜನೇಯ ಸ್ವಾಮಿಯನ್ನು ಹನುಮಂತ ಎಂದು ಕೂಡ ಕರೆಯುವರು.

ಆಂಜನೇಯನ ಭಕ್ತರಾಗದೆ ಇರುವವರೇ ಇಲ್ಲ. ಅವನನ್ನು ನಂಬಿದವರ ಕೈ ಅವನು ಎಂದಿಗೂ ಬಿಡುವುದಿಲ್ಲ. ತುಂಬ ಜನರು ಅವರ ಬದುಕಿನಲ್ಲಿ ಸಾಕಷ್ಟು ಕಷ್ಟವನ್ನು ಪರಿಹಾರ ಮಾಡಿಕೊಂಡಿದ್ದಾರೆ. ಇನಷ್ಟು ಜನರು ಸಾಲವನ್ನು ಮಾಡಿಕೊಂಡು ಅದರಿಂದ, ಹೊರಬರಲು ತುಂಬಾ ಕಷ್ಟವನ್ನು ಅನುಭವಿಸುತ್ತಿದ್ದಾರೆ. ಒಂದು ರೀತಿಯಲ್ಲಿ ಹೇಳುವುದಾದರೆ ಸಾಲಕ್ಕಿಂತ ದೊಡ್ಡ ಶತ್ರು ಮತ್ತೊಂದಿಲ್ಲ ಎಂದು ದೊಡ್ಡವರು ಹೇಳುವರು.

ಈ ಒಂದು ಕೆಲಸವನ್ನು ಮಾಡುವುದರಿಂದ ಎಷ್ಟೇ ಸಾಲದ ತೊಂದರೆಯಲ್ಲಿ ಸಿಲುಕಿ ಹಾಕಿಕೊಂಡಿದ್ದರು ಸಹ ತಕ್ಷಣ ಅದು, ನಿವಾರಣೆ ಆಗುತ್ತದೆ. ನೆಮ್ಮದಿಯ ಬದುಕನ್ನು ನಡೆಸಬಹುದು. ಹನುಮಂತ ದೇವರು ಎಲ್ಲ ಭಕ್ತರ ಬೇಡಿಕೆಗಳನ್ನು ಸ್ವೀಕಾರ ಮಾಡುವರು.

ಇದೇ, ಕಾರಣದಿಂದಾಗಿ ಯಾರ ಬದುಕಿನಲ್ಲಿ ಏನಾದರೂ ಸಾಲದ ತೊಂದರೆ ಇದ್ದರೆ, ನೀವು ಯಾವುದೇ ಕಾರಣಕ್ಕೂ ದುಃಖದಿಂದ ನರಳದೆ ಮನಸ್ಸು ಪೂರ ಭಕ್ತಿ ತುಂಬಿ ಈ ಕೆಲಸವನ್ನು ಮಾಡಿ, ದೇವರ ಬಳಿ ಬೇಡಿಕೆ ಇಡಬೇಕು. ಆಗ ಭಗವಂತನು ಇರುವ ತೊಂದರೆಗಳನ್ನು ದೂರ ಮಾಡುವನು. ಸಾಲದ ತೊಂದರೆಯಿಂದ ಬಳಲುತ್ತಿರುವ ಜನರು ಮಂಗಳವಾರ ಈ ಪ್ರಯೋಗವನ್ನು ಮಾಡಬೇಕು.

1 ವೀಳ್ಯದೆಲೆ ಜೊತೆಗೆ 1 ಅಡಕೆಯನ್ನು ತೆಗೆದುಕೊಂಡು ಅದರೊಂದಿಗೆ, ಆಂಜನೇಯ ಸ್ವಾಮಿಯ ಸಿಂಧೂರವನ್ನು ತೆಗೆದುಕೊಳ್ಳಬೇಕು. ಯಾವುದೇ ಕಾರಣಕ್ಕೂ ಕೆಂಪು ಸಿಂಧೂರವನ್ನು ತೆಗೆದುಕೊಳ್ಳಬಾರದು. ಆಂಜನೇಯ ಸ್ವಾಮಿಗೆ ಅರ್ಪಿಸುವ ಕೇಸರಿ ಬಣ್ಣದ ಸಿಂಧೂರವನ್ನು ತೆಗೆದುಕೊಳ್ಳಬೇಕು. ದೇವಿ ಮಾತೆಯ ಸಿಂಧೂರ ಹಾಗಿರುವ ಕಾರಣ ಯಾವುದೇ ಕಾರಣಕ್ಕೂ ಕೆಂಪು ಬಣ್ಣದ ಸಿಂಧೂರವನ್ನು ಬಳಕೆ ಮಾಡಬಾರದು. ಕೇಸರಿ ಬಣ್ಣದ ಸಿಂಧೂರವನ್ನು ತೆಗೆದುಕೊಳ್ಳಬೇಕು.

ಕೇಸರಿ ಬಣ್ಣದ ಸಿಂಧೂರದಿಂದ ಎಲೆಯ ಮೇಲೆ ಶ್ರೀರಾಮನ ಹೆಸರನ್ನು ಬರೆಯಬೇಕು. ಅಡಿಕೆಗೆ ಸಂಪೂರ್ಣವಾಗಿ ಸಿಂಧೂರವನ್ನು ಹಚ್ಚಿ ನಂತರ ಎಲೆಯ ಮೇಲೆ ಅಡಿಕೆಯನ್ನು ಹಾಕಿ ಆ ಎಲೆಯನ್ನು ಮಡಚಿ ಕೆಂಪು ದಾರಾದಿಂದ ಕಟ್ಟಬೇಕು.

ಅನಂತರ ಮನೆಯಲ್ಲಿ ಇರುವಂತ ಆಂಜನೇಯ ಸ್ವಾಮಿ ಮೂರ್ತಿ ಅಥವಾ ಫೋಟೋ ಮುಂದೆ ಕುಳಿತಿಕೊಂಡು ಮಲ್ಲಿಗೆ ದೀಪದ ಎಣ್ಣೆಯನ್ನು ಹಚ್ಚಿ 11 ಬಾರಿ ಹನುಮಾನ್ ಚಾಲೀಸ ಮಂತ್ರವನ್ನು ಜಪಿಸಬೇಕು. ಇದು ಸಾಲದ ಸಮಸ್ಯೆಯಿಂದ ಮುಕ್ತಿ ಕೊಡುವ ಒಂದು ಪರಿಹಾರ.

ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಅಷ್ಟೇ ಅಲ್ಲದೆ ರಾಜಯೋಗ ವಶ, ಅಖಂಡ ರಾಜಯೋಗವಶಗಳು ಇನ್ನಿತರ ಕಠಿಣ ನಿಗೂಢ ಹಾಗೂ ಗುಪ್ತ ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ.ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ 9880444450 ಮೈಸೂರ್ ಸರ್ಕಲ್ (ಸಿರ್ಸಿ ಸರ್ಕಲ್) ಚಾಮರಾಜಪೇಟೆ ಬೆಂಗಳೂರು

Leave A Reply

Your email address will not be published.

error: Content is protected !!
Footer code: