ಪದೆ ಪದೇ ಕನಸಿನಲ್ಲಿ ಹಾವು ಕಾಣಿಸಿಕೊಂಡರೆ ಏನ್ ಅರ್ಥ ಗೊತ್ತಾ..

0

ನಮಗೆಲ್ಲರಿಗೂ ಒಂದು ಗುರಿ ಇದ್ದು ಅದರ ಕನಸು ಕಂಡು ಶ್ರಮ ವಹಿಸುತ್ತೇವೆ. ರಾತ್ರಿ ಮಲಗಿದಾಗ ಕನಸು ಕಾಣುತ್ತೇವೆ ಇದು ಕೂಡ ಜೀವನದ ಒಂದು ಭಾಗವೆ ಸರಿ. ರಾತ್ರಿ ಮಲಗಿದಾಗ ಬೀಳುವ ಕನಸು ಜೀವನದ ಯಾವುದೋ ಸೂಚನೆಯಾಗಿರುತ್ತದೆ. ಕನಸಿನಲ್ಲಿ ಹಾವು ಕಾಣಿಕೊಂಡರೆ ಏನಾದರೂ ಅರ್ಥ ಇದೆಯಾ ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ನೋಡೋಣ

ಮಲಗಿದಾಗ ಕನಸು ಕಾಣುವುದು ಸಹಜವಾದ ಪ್ರಕ್ರಿಯೆಯಾಗಿದೆ. ಕೆಲವರಿಗೆ ಕನಸು ಸುಂದರವಾಗಿ ಇರುತ್ತದೆ, ಇನ್ನು ಕೆಲವರಿಗೆ ಕನಸು ಭಯಾನಕವಾಗಿರುತ್ತದೆ. ಕನಸಿನಲ್ಲಿ ಆಗಾಗ ಹಾವು ಕಾಣಿಸಿಕೊಂಡರೆ ಇದರ ಹಿಂದೆ ಅರ್ಥವಿದೆ. ಕನಸು ಎಲ್ಲರಿಗೂ ಬೀಳುತ್ತದೆ ರಾತ್ರಿ ಮಾತ್ರವಲ್ಲದೆ ಹಗಲಿನಲ್ಲಿ ಮಲಗಿದರೂ ಕನಸು ಬೀಳುವುದು ಸಹಜ. ಕನಸುಗಳು ತನ್ನದೆ ಅರ್ಥವನ್ನು ಹೊಂದಿದೆ, ಕೆಲವು ಕನಸುಗಳು ಭವಿಷ್ಯದ ಬಗ್ಗೆ ನಮಗೆ ಸೂಚನೆ ಕೊಡುತ್ತದೆ. ಕೆಲವರಿಗೆ ಹಾವುಗಳು ಕನಸಿನಲ್ಲಿ ಬಹಳ ಕಾಣಿಸುತ್ತದೆ, ಪದೆ ಪದೆ ಕನಸಿನಲ್ಲಿ ಬಂದು ಕಾಡುತ್ತದೆ.

ಕನಸಿನಲ್ಲಿ ಹಾವು ಕಾಣಿಸುವುದು ಶುಭ ಹಾಗೂ ಅಶುಭ ಫಲಗಳನ್ನು ನೀಡುತ್ತದೆ. ಮುಖ್ಯವಾದ ವಿಚಾರವೆಂದರೆ ಹಾವುಗಳು ಹಿಂದಿನ ಜನ್ಮ ಹಾಗೂ ಮುಂದಿನ ಜನ್ಮದ ಸಂಕೇತವಾಗಿದೆ ಅದರ ಜೊತೆಗೆ ನಮಗೆ ಕನಸಿನಲ್ಲಿ ಹಾವು ಕಾಣಿಸುವುದರ ಹಿಂದೆ ಅನೇಕ ಅರ್ಥಗಳಿವೆ, ಪದೆ ಪದೆ ಹಾವು ಕಾಣಿಸುವುದು ನಮ್ಮ ಜೀವನದಲ್ಲಿ ಯಾರೊ ಕೆಟ್ಟ ಜನರಿದ್ದಾರೆ ಎಂಬ ಸೂಚನೆಯನ್ನು ಕೊಡುತ್ತದೆ. ನಮ್ಮ ಬದುಕಿನಲ್ಲಿ ಹೊಸ ಬದಲಾವಣೆ ಆಗಲಿದೆ ನಾವು ಹೊಸ ಜೀವನಕ್ಕೆ ಹೆಜ್ಜೆ ಇಡುತ್ತೇವೆ ಎನ್ನುವ ಸಂಕೇತವನ್ನು ಈ ಕನಸುಗಳು ನೀಡುತ್ತವೆ.

ಸೈಕಾಲಜಿ ಪ್ರಕಾರ ಪದೆ ಪದೆ ಹಾವು ಕಾಣಿಸಿಕೊಂಡರೆ ಸುಪ್ತ ಮನಸ್ಸು ಕಾಮ ಬಯಕೆಯನ್ನು ಹೊಂದಿದೆ ಎಂದು ಅಥವಾ ಸೆಕ್ಸ್ ಹುಚ್ಚು ಸುಪ್ತ ಮನಸಿನಲ್ಲಿ ಇದೆ ಎಂದು ಅರ್ಥವಾಗಿದೆ. ಕನಸಿನಲ್ಲಿ ಪದೆ ಪದೆ ಹಾವು ಕಾಣಿಸಿಕೊಂಡರೆ ಟಿವಿಯಲ್ಲಿ ನಾಗಿಣಿ ಸೀರಿಯಲ್ ನೋಡಿದ್ದು ಮನಸಿನಲ್ಲಿ ಕೂತಿದ್ದರು ಹಾವು ಕಾಣಿಸಿಕೊಳ್ಳಬಹುದು. ಕೆಲವರು ಕನಸಿನಲ್ಲಿ ಹಾವು ಕಾಣಿಸಿದರೆ ಹೆದರುತ್ತಾರೆ ಈ ಸಮಸ್ಯೆಗೆ ಪರಿಹಾರವೆಂದರೆ ರಾತ್ರಿ ಮಲಗುವಾಗ ತಲೆದಿಂಬಿನ ಪಕ್ಕ ಗರುಡನ ಚಿತ್ರ ಇಟ್ಟುಕೊಂಡು ಮಲಗಬೇಕು.

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಕನಸಿನಲ್ಲಿ ಪದೆ ಪದೆ ಹಾವು ಕಾಣಿಕೊಂಡರೆ ಸರ್ಪ ದೋಷವಿದೆ ಆದಷ್ಟು ಬೇಗ ಸುಬ್ರಹ್ಮಣ್ಯ ಸ್ವಾಮಿಯ ಸನ್ನಿಧಿಗೆ ಹೋಗಿ ನಾಗಪ್ರತಿಷ್ಠೆ ಮಾಡಿಸಿ ಪರಿಹಾರವಾಗುತ್ತದೆ. ಕನಸುಗಳು ವ್ಯಕ್ತಿಯ ಮನಸಿನ ಅನಿಸಿಕೆಗಳನ್ನು ಚಿತ್ರಿಸುತ್ತದೆ. ಹಾವು ಸಾಮಾನ್ಯವಾಗಿ ಸಂಕಟ ಹಾಗೂ ಅಪಾಯಗಳ ಸೂಚನೆಯಾಗಿದೆ. ಇದು ಭಾವನೆ, ಅನುಭವ ಮತ್ತು ಹೊಸ ಪರಿಸ್ಥಿತಿಗಳ ಪ್ರತಿಕ್ರಿಯೆಯಾಗಿದೆ. ಹಾವುಗಳು ಕನಸಿನಲ್ಲಿ ಕಾಣಿಸಿಕೊಂಡರೆ ನಿರ್ಲಕ್ಷ್ಯ ಮಾಡಬಾರದು ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಭೇಟಿ ನೀಡಿ ದರ್ಶನ ಪಡೆಯಬೇಕು. ಈ ಮಾಹಿತಿಯನ್ನು ತಪ್ಪದೆ ತಿಳಿಸಿ, ನಿಮಗೂ ಹಾವಿನ ಕನಸು ಕಾಣಿಸಿಕೊಂಡಿದೆಯಾ ನಮಗೆ ತಿಳಿಸಿ.

ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಅಷ್ಟೇ ಅಲ್ಲದೆ ರಾಜಯೋಗ ವಶ, ಅಖಂಡ ರಾಜಯೋಗವಶಗಳು ಇನ್ನಿತರ ಕಠಿಣ ನಿಗೂಢ ಹಾಗೂ ಗುಪ್ತ ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ.ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ 9880444450 ಮೈಸೂರ್ ಸರ್ಕಲ್ (ಸಿರ್ಸಿ ಸರ್ಕಲ್) ಚಾಮರಾಜಪೇಟೆ ಬೆಂಗಳೂರು

Leave A Reply

Your email address will not be published.

error: Content is protected !!
Footer code: