ತಿರುಪತಿ ತಿಮ್ಮಪ್ಪನ ಮುಡುಪಿನ ಬಗ್ಗೆ ನೀವು ತಿಳಿದುಕೊಳ್ಳಬೇಕಾದ 3 ಸಂಗತಿಗಳು..

0

tirupati thimmappa Mudupu: ಕಲಿಯುಗದ ದೇವರು ಮಹಾ ವಿಷ್ಣು ತಿರುಪತಿಯಲ್ಲಿ ನೆಲೆಸಿರುವ ತಿಮ್ಮಪ್ಪನಾಗಿದ್ದಾನೆ. ತಿಮ್ಮಪ್ಪನ ಆಶೀರ್ವಾದವನ್ನ ಪಡೆಯಲು ದೇಶದಲ್ಲಿಂದ ಅಷ್ಟೇ ಅಲ್ಲದೆ ಬೇರೆ ಬೇರೆ ದೇಶಗಳಿಂದಲೂ ಕೂಡ ಭಕ್ತರು ಬರುತ್ತಾರೆ. ಕಲಿಯುಗದ ದೇವರು ತಿಮ್ಮಪ್ಪನ ಬಳಿ ಭಕ್ತಿಯಿಂದ ಏನೇ ಕೇಳಿಕೊಂಡರು ಸಹ ಅದು ನೆರವೇರುತ್ತದೆ ಅಷ್ಟೇ ಅಲ್ಲದೆ ತಿರುಪತಿಗೆ ಒಮ್ಮೆ ಹೋಗಿ ಬಂದರೆ ಸಾಕು ತಿಮ್ಮಪ್ಪನ ದರ್ಶನವನ್ನ ಪಡೆದುಕೊಂಡು ಬಂದರೆ ಸಾಕು ಜೀವನದಲ್ಲಿ ಏನೋ ಧನಾತ್ಮಕ ಬದಲಾವಣೆ ಉಂಟಾಗುತ್ತದೆ.

ದಿನಾಲು ಸಾವಿರಾರು ಭಕ್ತರು ತಿಮ್ಮಪ್ಪನ ದರ್ಶನಕ್ಕಾಗಿ ಸೇರುತ್ತಾರೆ ಹಿಂದಿನಿಂದಲೂ ಬಂದ ಒಂದು ಪದ್ಧತಿ ಎಂದರೆ ಅದು ತಿರುಪತಿ ತಿಮ್ಮಪ್ಪನಿಗೆ ಮುಡಿಪು ಕಟ್ಟುವುದು. ಇದು ಸಾಮಾನ್ಯವಾಗಿ ಎಲ್ಲರಿಗೂ ಗೊತ್ತಿರುವ ವಿಚಾರ ತಿರುಪತಿಗೆ ಹೋದವರು ಸುಮಾರು ಜನ ತಿಮ್ಮಪ್ಪನಿಗೆ ಮುಡಿಪು ಕಟ್ಟಿ ಬರುತ್ತಾರೆ. ಏನಾದರೂ ಸಮಸ್ಯೆ ಎದುರಾದಾಗ ಅಥವಾ ಯಾವುದೇ ಆರೋಗ್ಯದಲ್ಲಿ ಏರುಪೇರಾದಾಗ ಅಥವಾ ಏನೋ ಒಂದು ಅವರವರ ಸಮಸ್ಯೆಗಳನ್ನು ಹೇಳಿಕೊಂಡು ತಿಮ್ಮಪ್ಪನ ಹತ್ತಿರ ಹರಕೆಯನ್ನು ಕಟ್ಟಿಕೊಳ್ಳುತ್ತಾರೆ.

ತಿರುಪತಿಯಲ್ಲಿ ಈಗಲೂ ಕೂಡ ಕೆಲವೊಂದು ಪವಾಡ ನಡೆಯುತ್ತದೆ ತಿಮ್ಮಪ್ಪನ ಶಕ್ತಿ ಒಂದೇ ಎರಡೇ, ತಿಮ್ಮಪ್ಪನ ಬಗ್ಗೆ ಎಷ್ಟು ಹೇಳಿದರು ಸಾಲುವುದಿಲ್ಲ ಎಷ್ಟು ಕೇಳಿದರು ತೃಪ್ತಿಯಾಗುವುದಿಲ್ಲ. ನಿಮಗೆ ಎಷ್ಟು ಕಷ್ಟ ಕಾರ್ಪಣ್ಯಗಳು ಬರಲಿ ಏನೇ ತೊಂದರೆಗಳು ಬರಲಿ ತಿಮ್ಮಪ್ಪನ ಹೆಸರಿನಲ್ಲಿ ಈ ಮುಡಿಪನ್ನು ಕಟ್ಟಿಡಿ ಏನೇ ತೊಂದರೆ ಏನೇ ದೋಷಗಳಿದ್ದರೂ ಕೂಡ ಅದು ಪರಿಹಾರವಾಗಿ ಸಕಲ ಸೌಭಾಗ್ಯಗಳು ಒದಗಿ ಬರುತ್ತವೆ.

ತಿಮ್ಮಪ್ಪನಿಗೆ ಮೂಡಿಪು ಕಟ್ಟುವವರು ಬ್ರಾಹ್ಮಿ ಮುಹೂರ್ತದಲ್ಲಿ, ಎದ್ದು ಸ್ನಾನದಿ ಕರ್ಮಗಳನ್ನು ಮುಗಿಸಿ ಒಂದು ಶುದ್ಧವಾದ ತೊಳೆದ ಅಥವಾ ಹೊಸ ಬಿಳಿ ಬಟ್ಟೆಯನ್ನ ತೆಗೆದುಕೊಳ್ಳಬೇಕು ಅದರಲ್ಲಿ ಅರಿಶಿಣವನ್ನು ಲೇಪನ ಮಾಡಬೇಕು ನಂತರ ನಿಮಗಿಷ್ಟ ಬಂದ ಮೊತ್ತವನ್ನು ಅದರಲ್ಲಿ ಹಾಕಿ ಗಂಟು ಹಾಕಿ ದೇವರ ಮುಂದೆ ಇಡಬೇಕು. ಪ್ರತಿನಿತ್ಯವೂ ಕೂಡ ದೀಪಾರಾಧನೆ ಮಾಡಬೇಕು.

ನಂತರ ತಿಮ್ಮಪ್ಪನ ನಾಮಸ್ಮರಣೆಯನ್ನು ಮಾಡಬೇಕು ವೆಂಕಟೇಶ ಸ್ತೋತ್ರ ಅಥವಾ ಲಕ್ಷ್ಮೀನಾರಾಯಣ ಸ್ತೋತ್ರ ಈ ರೀತಿ ಸ್ತೋತ್ರವನ್ನು ಪಠಣೆ ಮಾಡಿ ಪೂಜೆ ನೈವೇದ್ಯಾಧಿಗಳನ್ನು ಅರ್ಪಿಸಬೇಕು. ನಿಮ್ಮ ಇಷ್ಟಾರ್ಥ ಈಡೇರಿದ ಮೇಲೆ ನೀವು ಹೇಳಿಕೊಂಡಂತೆ ತಿರುಪತಿಗೆ ಹೋಗಿ ಮುಡಿಪನ್ನು ತಿಮ್ಮಪ್ಪನಿಗೆ ಅರ್ಪಿಸಿ ಬರಬೇಕು. ಈ ರೀತಿಯಾಗಿ ನೀವು ಮಾಡುವುದರಿಂದ ನಿಮಗೆ ಸಕಲ ಸೌಭಾಗ್ಯಗಳು ಬೇಡಿದ ಇಷ್ಟಾರ್ಥಗಳು ಸಿದ್ಧಿಯಾಗುತ್ತವೆ ಹಾಗೂ ಶಾಶ್ವತವಾಗಿ ತಿಮ್ಮಪ್ಪನ ಅನುಗ್ರಹ ದೊರೆಯುತ್ತದೆ.

ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಅಷ್ಟೇ ಅಲ್ಲದೆ ರಾಜಯೋಗ ವಶ, ಅಖಂಡ ರಾಜಯೋಗವಶಗಳು ಇನ್ನಿತರ ಕಠಿಣ ನಿಗೂಢ ಹಾಗೂ ಗುಪ್ತ ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ. ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ 9880444450 ಮೈಸೂರ್ ಸರ್ಕಲ್ (ಸಿರ್ಸಿ ಸರ್ಕಲ್) ಚಾಮರಾಜಪೇಟೆ ಬೆಂಗಳೂರು

Leave A Reply

Your email address will not be published.

error: Content is protected !!
Footer code: