ಶ್ರೀ ರಾಮನಿಗೆ ಈ ರಾಶಿ ತುಂಬಾ ಇಷ್ಟ! ಈ ರಾಶಿಯವರ ಮೇಲೆ ರಾಮನ ಸಂಪೂರ್ಣ ಕೃಪೆ ಇರಲಿದೆ

0

ಎಲ್ಲರಿಗೂ ಸಹ ಒಂದೇ ತರನಾದ ಫಲಗಳು ಲಭಿಸುವುದು ಇಲ್ಲ ಕೆಲವರಿಗೆ ಶುಭ ಫಲಗಳು ಲಭಿಸುತ್ತದೆ ಹಾಗೆಯೇ ಕೆಲವರಿಗೆ ಅಶುಭ ಹಾಗೂ ಮಿಶ್ರ ಫಲಗಳು ಲಭಿಸುತ್ತದೆ ಗ್ರಹಗಳ ಸ್ಥಾನ ಬದಲಾವಣೆಯಿಂದಾಗಿ 12 ರಾಶಿಗಳ ಫಲಗಳಲ್ಲಿ ಬದಲಾವಣೆ ಕಂಡು ಬರುತ್ತದೆ ಗ್ರಹಗಳ ಸ್ಥಾನ ಬದಲಾವಣೆಯಿಂದಾಗಿ ಕೆಲವೊಂದು ರಾಶಿಯವರಿಗೆ ಯೋಗ ಕಂಡು ಬಂದರೆ ಕೆಲವರಿಗೆ ಪ್ರತಿಕೂಲ ಪರಿಣಾಮ ಕಂಡು ಬರುತ್ತದೆ ಕೆಲವರಿಗೆ ಅನುಕೂಲಕರ ಪರಿಣಾಮ ಕಂಡು ಬರುತ್ತದೆ ರಾಶಿ ಚಕ್ರದ 12 ರಾಶಿಯವರಿಗೆ ಸಹ ಶ್ರೀ ರಾಮನ ಕೃಪೆ ಇರುತ್ತದೆ ಅಷ್ಟೇ ಪ್ರತಿಯೊಂದು ಕಾರ್ಯವೂ ಸಹ ಯಶಸ್ವಿಯಾಗಿ ನಡೆಯಬೇಕು ಎಂದರೆ ದೇವರ ಆಶೀರ್ವಾದ ಇರಬೇಕು ಇಲ್ಲವಾದಲ್ಲಿ ಅಸಾಧ್ಯವಾಗುತ್ತದೆ.

ಜೀವನದಲ್ಲಿ ಅಂದುಕೊಂಡ ಹಾಗೆಯೇ ನಡೆಯಬೇಕು ಎಂದರೆ ಭಗವಂತನ ಆಶೀರ್ವಾದ ಇರಬೇಕು ಶ್ರೀ ರಾಮನಿಗೆ 4 ರಾಶಿಯವರು ಎಂದರೆ ಅತಿ ಪ್ರಿಯ ಹಾಗೆಯೇ ಈ 4 ರಾಶಿಯವರಿಗೆ ಜೀವನದ ಪ್ರತಿ ಹಂತದಲ್ಲಿ ಸಹ ರಾಮನ ಆಶೀರ್ವಾದ ಇರುತ್ತದೆ ಹಾಗೆಯೇ ರಾಮನ ಆಶೀರ್ವಾದ ಇರುವುದರಿಂದ ಜೀವನದಲ್ಲಿ ಅದೃಷ್ಟ ಒದಗಿ ಬರುತ್ತದೆ ಸಕಲ ಕಷ್ಟಗಳು ಸಹ ರಾಮನ ಕೃಪೆಯಿಂದಾಗಿ ನಿವಾರಣೆ ಹೊಂದುತ್ತದೆ ನಾವು ಈ ಲೇಖನದ ಮೂಲಕ ರಾಮನ ಆಶೀರ್ವಾದ ಹಾಗೂ ಕೃಪೆಯನ್ನು ಪಡೆದುಕೊಳ್ಳುವ 4 ರಾಶಿಗಳ ಬಗ್ಗೆ ತಿಳಿದುಕೊಳ್ಳೋಣ.

ಹಲವು ವರ್ಷಗಳ ಅಡೆತಡೆಗಳ ನಂತರ ರಾಮ ಮಂದಿರ ನಿರ್ಮಾಣವಾಗಿದೆ ಅನೇಕ ರಾಶಿಯವರ ಜೀವನದಲ್ಲಿ ಬದಲಾವಣೆ ಕಂಡು ಬರುತ್ತದೆ ಹಾಗೆಯೇ ರಾಮನನ್ನು ¹ 1 ಸಹ ತುಂಬಾ ಭಕ್ತಿಯಿಂದ ಪೂಜೆಯನ್ನು ಮಾಡುತ್ತಾರೆ ರಾಮನಿಗೆ ಇಷ್ಟವಾದ ರಾಶಿಗಳಲ್ಲಿ ಮೇಷ ರಾಶಿಯು ಒಂದು ಹಾಗೆಯೇ ಮೇಷ ರಾಶಿಯ ಶ್ರೀ ರಾಮನ ಅನುಗ್ರಹ ಇರುತ್ತದೆ ಈ ರಾಶಿಯವರು ಯಾವುದೇ ಸಮಸ್ಯೆಯನ್ನು ತ್ವರಿತವಾಗಿ ಪರಿಹರಿಸುತ್ತಾರೆ ಮೇಷ ರಾಶಿಯವರು ಬಲವಾದ ಇಚ್ಛಾ ಶಕ್ತಿಯನ್ನು ಹೊಂದಿರುತ್ತಾರೆ ಶ್ರೀ ರಾಮನಿಂದ ಆಶೀರ್ವದಿಸಲ್ಪಟ್ಟಿರುವುದರಿಂದ ಯಾವುದೇ ಕೆಲಸ ಕಾರ್ಯಗಳಲ್ಲಿ ಗಮನಾರ್ಹ ಏಕಾಗ್ರತೆ ಹಾಗೂ ಜ್ಞಾನ ಇರುತ್ತದೆ ಮೇಷ ರಾಶಿಯವರು ಪ್ರತಿ ಮಂಗಳವಾರ ಹನುಮಂತನ ಆರಾಧನೆ ಹಾಗೂ ಪೂಜೆಯನ್ನು ಮಾಡಬೇಕು.

ರಾಮನ ಬಂಟ ಹನುಮಂತ ಆಗಿರುವುದರಿಂದ ಹನುಮಂತನ ಆರಾಧನೆ ಮಾಡಬೇಕು ಮಂಗಳವಾರ ಹನುಮಂತನ ಪೂಜೆ ಮಾಡುವುದರಿಂದ ಎಲ್ಲ ಸಮಸ್ಯೆಗಳು ಸಹ ನಿವಾರಣೆ ಆಗುತ್ತದೆ ಅಷ್ಟೇ ಅಲ್ಲದೆ ಅದೃಷ್ಟ ಸಹ ಸಿಗುತ್ತದೆ ಈ ರೀತಿ ಮಾಡುವುದರಿಂದ ಮೇಷ ರಾಶಿಯವರಿಗೆ ತುಂಬಾ ಅನುಕೂಲಕರವಾಗಿ ಇರುತ್ತದೆ ಶ್ರೀ ರಾಮನ ಸಂಪೂರ್ಣ ಕೃಪೆ ಮೇಷ ರಾಶಿಯವರಿಗೆ ಇರುತ್ತದೆ ಹಾಗೆಯೇ ಸಿಂಹ ರಾಶಿಯವರಿಗು ಸಹ ಶ್ರೀ ರಾಮನ ಕೃಪೆ ಇರುತ್ತದೆ ರಾಮನಿಂದ ಜೀವನದ ಸಕಲ ಕಷ್ಟಗಳಿಂದ ರಕ್ಷಣೆಗೆ ಒಳಗುತ್ತಾರೆ ಸಿಂಹ ರಾಶಿಯವರಿಗೆ ರಾಮನ ಆಶೀರ್ವಾದ ಇರುತ್ತದೆ.

ಸಿಂಹ ರಾಶಿಯವರಿಗೆ ರಾಮನ ಕೃಪೆಯಿಂದಾಗಿ ಮನೆಯ ವಾತಾವರಣ ಶಾಂತವಾಗಿ ಇರುತ್ತದೆ ಸಿಂಹ ರಾಶಿಯಲ್ಲಿ ಜನಿಸಿದವರು ಯಾವುದೇ ಕಾರಣಕ್ಕೂ ಸಹ ಹಣದ ಕೊರತೆಯನ್ನೂ ಅನುಭವಿಸುವುದಿಲ್ಲ ವೃತ್ತಿ ವ್ಯವಹಾರದಲ್ಲಿ ಗಮನಾರ್ಹ ಪ್ರಗತಿಯನ್ನು ಕಾಣುತ್ತಾರೆ ಸಿಂಹ ರಾಶಿಯವರಿಗೆ ನಾಯಕತ್ವದ ಗುಣ ಇರುತ್ತದೆ ಅಷ್ಟೇ ಅಲ್ಲದೆ ಸಿಂಹ ರಾಶಿಯವರು ಯಾರಿಗೂ ಸಹ ತೊಂದರೆ ಕೊಡಲು ಹೋಗುವುದಿಲ್ಲ ಹಾಗೆಯೇ ಶ್ರೀ ರಾಮನ ಅನುಗ್ರಹವನ್ನು ಪಡೆಯುವ ಮೂರನೆಯ ರಾಶಿಯೆಂದರೆ ವೃಶ್ಚಿಕ ರಾಶಿಯಾಗಿದೆ ಶ್ರೀ ರಾಮನಿಂದ ವಿಶೇಷವಾದ ಆಶೀರ್ವಾದವನ್ನು ಪಡೆಯುತ್ತಾರೆ ಈ ರಾಶಿಯಲ್ಲಿ ಜನಿಸಿದವರು ಶ್ರೀ ರಾಮನ ಆಶೀರ್ವಾದ ಪಡೆಯುತ್ತಾರೆ.

ರಾಮನ ಪ್ರಭಾವದಿಂದಾಗಿ ವಿಫಲ ಕಾರ್ಯಗಳನ್ನು ಸರಿಪಡಿಸುತ್ತದೆ ಯಾವುದೇ ಕೆಲಸ ಕಾರ್ಯಗಳನ್ನು ನಿರ್ವಿಘ್ನವಾಗಿ ನೆರವೇರುಸುತ್ತಾನೆ ಶ್ರೀ ರಾಮನ ಆರಾಧನೆ ಮಾಡುವುದರಿಂದ ಒಳ್ಳೆಯ ಫಲಗಳು ಲಭಿಸುತ್ತದೆ ಹಾಗೆಯೇ ಕುಂಭ ರಾಶಿಯವರಿಗೆ ಸಹ ಶ್ರೀ ರಾಮನ ಆಶೀರ್ವಾದ ಲಭಿಸುತ್ತದೆ ರಾಮನು ಕುಂಭ ರಾಶಿಯವರಿಗೆ ಹೆಚ್ಚಿನ ಆಶೀರ್ವಾದವನ್ನು ನೀಡುತ್ತಾನೆ ಕುಂಭ ರಾಶಿಯವರು ಎಲ್ಲ ಪ್ರಯತ್ನಗಳಲ್ಲಿ ಸಹ ಯಶಸ್ಸನ್ನು ಪಡೆಯುತ್ತಾರೆ ಇವೆಲ್ಲವೂ ಸಹ ರಾಮನ ಕೃಪೆಯಿಂದ ಸಾಧ್ಯ ಆಗುತ್ತದೆ

ರಾಮನ ಕೃಪೆಯಿಂದ ಯಾವುದೇ ಕೆಲಸಗಳು ಅಡೆತಡೆಯಿಲ್ಲದೆ ಸರಾಗವಾಗಿ ಸಾಗುತ್ತದೆ ಕುಂಭ ರಾಶಿಯವರಿಗೆ ಯಾವುದೇ ಕೆಲಸಕ್ಕೆ ಅಡ್ಡಿ ಯಾಗದಂತೆ ಶ್ರೀ ರಾಮ ಚಂದ್ರ ನೋಡಿಕೊಳ್ಳುತ್ತಾನೆ ಹೀಗೆ ರಾಮನ ಅನುಗ್ರಹವೂ 12 ರಾಶಿಯವರ ಮೇಲೆ ಇರುತ್ತದೆ ಅದರಲ್ಲೂ ಸಹ ಈ ಮೇಲಿನ 4 ರಾಶಿಗಳೆಂದರೆ ರಾಮನಿಗೆ ಎಲ್ಲಿಲ್ಲದ ಇಷ್ಟ ಹಾಗೆಯೇ ಶ್ರೀ ರಾಮನ ಕೃಪೆ ಇರುವುದರಿಂದ ಜೀವನದಲ್ಲಿ ಯಶಸ್ಸನ್ನು ಸಾಧಿಸುತ್ತಾರೆ ಹಾಗೆಯೇ ಅನೇಕ ಸಂಕಷ್ಟಗಳಿಂದ ನಿವಾರಣೆಯನ್ನು ಹೊಂದುತ್ತಾರೆ.

ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಅಷ್ಟೇ ಅಲ್ಲದೆ ರಾಜಯೋಗ ವಶ, ಅಖಂಡ ರಾಜಯೋಗವಶಗಳು ಇನ್ನಿತರ ಕಠಿಣ ನಿಗೂಢ ಹಾಗೂ ಗುಪ್ತ ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ.ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ 9880444450 ಮೈಸೂರ್ ಸರ್ಕಲ್ (ಸಿರ್ಸಿ ಸರ್ಕಲ್) ಚಾಮರಾಜಪೇಟೆ ಬೆಂಗಳೂರು

Leave A Reply

Your email address will not be published.

error: Content is protected !!
Footer code: