ಶಿವರಾತ್ರಿ ಹಬ್ಬ ಮುಗಿದ ನಂತರ ಈ 3 ರಾಶಿಯವರಿಗೆ ರಾಜಯೋಗ, ಅದೃಷ್ಟ ಶುರು

0

2024ರ ಮಾರ್ಚ್ 8ನೇ ತಾರೀಖು ಮಹಾ ಶಿವರಾತ್ರಿ. ಇದು ಮುಗಿದ ನಂತರ 3 ರಾಶಿಯವರಿಗೆ ರಾಜ ಯೋಗ ಆರಂಭ. ಗ್ರಹಗಳ ಸ್ಥಾನ ಬದಲಾವಣೆ ರಾಶಿಗಳ ಮೇಲೆ ಹೆಚ್ಚು ಪ್ರಭಾವ ಬೀರುತ್ತದೆ. ಯಾವುದು ಈ ಅದೃಷ್ಟವಂತ ರಾಶಿಗಳು ತಿಳಿಯೋಣ :-

ಉದ್ಯೋಗಕ್ಕೆ ಸಂಬಂಧಪಟ್ಟ ತೊಂದರೆಗಳನ್ನು ಕಠಿಣ ಪರಿಶ್ರಮದಿಂದ ಜಯಿಸಬಹುದು. ಈ ಸಮಯದಲ್ಲಿ ಹಿರಿಯರು ಮತ್ತು ಕಿರಿಯರು ಬೆಂಬಲ ಸಿಗುವುದಿಲ್ಲ. ಅದರಿಂದ, ಮನಸ್ಸು ಖಿನ್ನತೆಗೆ ಒಳಗಾಗುವ ಸಾಧ್ಯತೆ ಇರುತ್ತದೆ.

ಈ ರಾಶಿಯವರು ಬುದ್ದಿವಂತಿಕೆಯಿಂದ ಎಲ್ಲಾ ತೊಂದರೆಗಳನ್ನು ಗೆಲ್ಲಬಹುದು. ಪ್ರಭಾವಿ ವ್ಯಕ್ತಿಗಳನ್ನು ಭೇಟಿ ಮಾಡುವ ಸಂಭವ ಇದೆ. ಭವಿಷ್ಯದಲ್ಲಿ ಲಾಭದಾಯಕ ಯೋಜನೆಗಳ ಜೊತೆ ಸಂಪರ್ಕ ಸಾಧಿಸಲು ಅವಕಾಶ ಪಡೆಯುವರು. ಪ್ರೀತಿಯ ವಿಚಾರದಲ್ಲಿ ಈ ಸಮಯ ಹೆಚ್ಚು ಅನುಕೂಲಕರವಾಗಿದೆ. ಸಂಗಾತಿಯ ಜೊತೆಗಿನ ಸಂಬಂಧ ಗಟ್ಟಿಯಾಗುತ್ತದೆ ಮತ್ತು ಅವರ ಜೊತೆ ಹೆಚ್ಚು ಸಮಯ ಕಳೆಯುವ ಸಾಧ್ಯತೆ ಇರುತ್ತದೆ. ದಾಂಪತ್ಯ ಜೀವನ ಸುಗಮವಾಗಿ ಸಾಗುತ್ತದೆ.

ಆಯೋಗ್ಯದ ಕಡೆ ಗಮನ ಕೊಡಬೇಕು. ವ್ಯಾಪಾರ ಮಾಡುವ ಜನರು ಅಪೇಕ್ಷಿತ ಲಾಭ ಪಡೆಯುವರು. ವ್ಯಾಪಾರಕ್ಕೆ ಸಂಬಂಧ ಪಟ್ಟಂತೆ ಕೈಗೊಂಡ ಪ್ರಯಾಣಗಳು ಸಫಲವಾಗುತ್ತದೆ. ಭೂಮಿ ಅಥವಾ ಆಸ್ತಿ ಮಾರಾಟ ಮಾಡುವ ಯೋಚನೆ ಇದ್ದರೆ ಲಾಭ ಪಡೆಯಲು ಕೆಲವು ಸಮಯ ತಾಳ್ಮೆಯಿಂದ ಕಾಯಬೇಕು. ಮಗುವಿಗೆ ಸಂಬಂಧ ಪಟ್ಟಂತೆ ಒಳ್ಳೆಯ ಸುದ್ದಿ ಕೇಳುವ ಸಾಧ್ಯತೆ ಇದೆ.

ಪ್ರೀತಿಯ ಸಂಬಂಧಗಳು ಗಟ್ಟಿಯಾಗುತ್ತದೆ ಮತ್ತು ಪ್ರೇಮಿಯ ಜೊತೆಗಿನ ಸಾಮರಸ್ಯ ಹೆಚ್ಚಾಗುತ್ತದೆ. ಪ್ರೀತಿಯ ಸಂಗಾತಿಯಿಂದ ಅಚ್ಚರಿಯ ಉಡುಗೊರೆ ಪಡೆಯುವ ಸಂಭವ ಇದೆ. ವೈವಾಹಿಕ ಜೀವನದಲ್ಲಿ ಸಂಗಾತಿಯಿಂದ ಆನಂದ ಮತ್ತು ಸಹಕಾರ ಸಿಗುತ್ತದೆ. ಜೀವನದಲ್ಲಿ ಮುಂದುವರೆಯಲು ಅನೇಕ ಅವಕಾಶಗಳು ಸಿಗುತ್ತದೆ ಅದನು ಸಾಧಿಸಲು ಹೆಚ್ಚು ಪ್ರಯತ್ನ ಮತ್ತು ಬುದ್ಧಿಶಕ್ತಿಯ ಅವಶ್ಯಕತೆ ಇರುತ್ತದೆ.

ದೂರ ಪ್ರಯಾಣ ಮಾಡುವ ಸಂದರ್ಭ ಸೃಷ್ಟಿ ಆಗುತ್ತದೆ. ಪ್ರಯಾಣದಲ್ಲಿ ಹೆಚ್ಚು ದಣಿವು ಇರುತ್ತದೆ ಆದರೆ, ಹೆಚ್ಚು ಲಾಭ ತರುತ್ತದೆ. ವಿದ್ಯಾಭ್ಯಾಸದಲ್ಲಿ ಮತ್ತು ಪರೀಕ್ಷೆಯಲ್ಲಿ ಗೆಲುವು ಸಾಧಿಸುವ ಸಾಧ್ಯತೆ ಇರುತ್ತದೆ. ಅದೃಷ್ಟವಂತ ರಾಶಿಗಳು ಯಾವವು ಎಂದರೆ :- ಕಟಕ ರಾಶಿ, ಮಿಥುನ ರಾಶಿ, ವೃಷಭ ರಾಶಿ. ಇದು ರಾಶಿಗಳ ಗೋಚಾರ ಫಲಗಳು ಅಷ್ಟೇ, ಜನ್ಮ ಜಾತಕಕ್ಕೆ ಮತ್ತು ಇದಕ್ಕೆ ಯಾವುದೇ ರೀತಿಯ ಸಂಬಂಧ ಇರುವುದಿಲ್ಲ.

ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಅಷ್ಟೇ ಅಲ್ಲದೆ ರಾಜಯೋಗ ವಶ, ಅಖಂಡ ರಾಜಯೋಗವಶಗಳು ಇನ್ನಿತರ ಕಠಿಣ ನಿಗೂಢ ಹಾಗೂ ಗುಪ್ತ ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ.ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ 9880444450 ಮೈಸೂರ್ ಸರ್ಕಲ್ (ಸಿರ್ಸಿ ಸರ್ಕಲ್) ಚಾಮರಾಜಪೇಟೆ ಬೆಂಗಳೂರು

Leave A Reply

Your email address will not be published.

error: Content is protected !!
Footer code: