ಕೈಯಲ್ಲಿ ಈ ರೇಖೆ ಇದ್ರೆ ನೀವು ಬಾರಿ ಅದೃಷ್ಟವಂತರು ಯಾಕೆಂದರೆ..

0

palm prediction in Kannada: ನಮ್ಮ ಹಸ್ತದ ರೇಖೆಗಳನ್ನು ನೋಡಿ ಭವಿಷ್ಯ ಹೇಳುತ್ತಾರೆ. ಕೆಲವರು ಮುಖ ನೋಡಿ ಭವಿಷ್ಯ ಹೇಳುತ್ತಾರೆ ಕೆಲವರು ಮುಖ ನೋಡಿ ಭವಿಷ್ಯ ಹೇಳುತ್ತಾರೆ. ಕೆಲವರು ಭವಿಷ್ಯ ಹೇಳುತ್ತೇವೆ ಎಂದು ಜನರಿಗೆ ಮೋಸ ಮಾಡುತ್ತಾರೆ. ಹಸ್ತರೇಖೆಯನ್ನು ಬಹಳಷ್ಟು ಜನರು ನಂಬುತ್ತಾರೆ. ಹಸ್ತರೇಖೆಯ ಭವಿಷ್ಯವನ್ನು ಈ ಲೇಖನದ ಮೂಲಕ ತಿಳಿಯೋಣ.

ಹಸ್ತರೇಖೆಯನ್ನು ಮೊದಲಿನಿಂದಲೂ ನಂಬಿಕೊಂಡು ಬರಲಾಗಿದೆ. ಹಸ್ತ ಇಲ್ಲದೆ ಇದ್ದವರಿಗೂ ಭವಿಷ್ಯ ಇದೆ ಎನ್ನುವುದಂತೂ ನಿಜ. ಕಷ್ಟ ಪಟ್ಟು ನಿಷ್ಠೆಯಿಂದ ಕೆಲಸ ಮಾಡಿದರೆ ಇಂದಲ್ಲ ನಾಳೆ ಯಶಸ್ಸು ಸಿಗುತ್ತದೆ. ಅಂಗೈನಲ್ಲಿ ಕ್ಷೇತ್ರದ ರೇಖೆ ಇದ್ದರೆ ಅವರು ಬುದ್ದಿವಂತರು, ಈ ರೇಖೆ ಅಲೆಗ್ಸಾಂಡರ್, ಅಬ್ರಹಾಂ ಲಿಂಕನ್ ಅಂತಹ ಮಹಾನ್ ವ್ಯಕ್ತಿಗಳಿಗಿದೆ. ಕಿರು ಬೆರಳು ಮತ್ತು ಹೆಬ್ಬೆರಳು ಕೂಡಿಸಿದಾಗ ಭಾಗಿದ ಭಾಗ ಬಂದರೆ ಜೀವನದಲ್ಲಿ ಯಶಸ್ಸು ಸಿಗುತ್ತದೆ ಇವರು ಬುದ್ದಿವಂತರು ಆಗಿರುತ್ತಾರೆ ಹಾಗೂ ಜೀವನದಲ್ಲಿ ಏನನ್ನಾದರೂ ಸಾಧಿಸುತ್ತಾರೆ ಎಂಬ ನಂಬಿಕೆ.

ಹಸ್ತವನ್ನು ಚಾಚಿ ಬೆರಳುಗಳನ್ನು ಪರೀಕ್ಷಿಸಿದಾಗ ಮೂರು ರೀತಿಯಾಗಿರುತ್ತದೆ. ತೋರುಬೆರಳು ಉಂಗುರ ಬೆರಳಿಗಿಂತ ಉದ್ದವಾಗಿದ್ದರೆ ಬುದ್ಧಿವಂತರಾಗಿರುತ್ತಾರೆ. ಉಂಗುರ ಬೆರಳು ತೋರು ಬೇರಳಿಗಿಂತ ಉದ್ದವಾಗಿದ್ದರೆ ಇವರ ಐಕ್ಯೂ ಉತ್ತಮವಾಗಿರುತ್ತದೆ. ಉಂಗುರ ಬೆರಳು ಹಾಗೂ ತೋರು ಬೆರಳು ಸಮ ಇದ್ದರೆ ಅತಿ ಹೆಚ್ಚು ಬುದ್ಧಿವಂತರು ಆಗಿರುತ್ತಾರೆ. ಹೀಗೆ ಬೆರಳುಗಳ ಮೂಲಕ ಬುದ್ಧಿವಂತರು ಯಾರು ಎಂಬುದನ್ನು ತಿಳಿಯಬಹುದು.

ನಮ್ಮೆಲ್ಲರ ರಕ್ತದ ಬಣ್ಣ ಕೆಂಪು ರಕ್ತಕ್ಕೆ ಹಿಮೋಗ್ಲೋಬಿನ್ ಕೆಂಪು ಬಣ್ಣವನ್ನು ಕೊಡುತ್ತದೆ ಎಂಬುದು ವಿಜ್ಞಾನದಿಂದ ತಿಳಿದುಬಂದಿದೆ ಆದರೆ ಗೋಲ್ಡನ್ ಬ್ಲಡ್ ಇರುವುದು ನಿಜ ಆದರೆ ಇದು ಅಪರೂಪದಲ್ಲಿ ಅಪರೂಪ, ಗೋಲ್ಡನ್ ಬ್ಲಡ್ ಇರುವವರಿಗೆ ಸೂಪರ್ ನ್ಯಾಚುರಲ್ ಪವರ್ ಇರುತ್ತದೆ. ಕಾಲಿನ ಪಾದಗಳ ಮೂಲಕವೂ ಭವಿಷ್ಯವನ್ನು ತಿಳಿಯಬಹುದು.

ಪಾದಗಳ ಆಕಾರದಲ್ಲಿ 5 ರೀತಿ ಇರುತ್ತದೆ ಈಜಿಪ್ಟಿಯನ್, ರೋಮನ್, ಗ್ರೀಕ್ ಜರ್ಮನಿಕ್, ಸೆಲ್ಟಿಕ್ ಎಂದು. ಈಜಿಪ್ಟಿಯನ್ ಪಾದ ಹೊಂದಿದ್ದರೆ ಸಾಮಾಜಿಕ ಜೀವಿ, ರೋಮನ್ ಪಾದ ಹೊಂದಿದ್ದರೆ ಇವರು ಎಲ್ಲವನ್ನೂ ಲಾಜಿಕ್ ಆಗಿ ಯೋಚನೆ ಮಾಡುತ್ತಾರೆ. ಗ್ರೀಕ್ ಪಾದಗಳಿದ್ದರೆ ಅವರು ಅತ್ಯಂತ ಬುದ್ಧಿವಂತರು ಆಗಿರುತ್ತಾರೆ. ಜರ್ಮನಿಕ್ ಪಾದ ಹೊಂದಿದವರು ಸಾಧಾರಣ ಬುದ್ದಿವಂತರು ಆಗಿರುತ್ತಾರೆ, ಹೃದಯವಂತರಾಗಿರುತ್ತಾರೆ, ಸೆಲ್ಟಿಕ್ ಪಾದವನ್ನು ಹೊಂದಿದವರು ಗಣಿತದಂತಹ ವಿಷಯವನ್ನು ಅರಿತಿರುತ್ತಾರೆ. ಈ ಮಾಹಿತಿಯನ್ನು ತಪ್ಪದೆ ಎಲ್ಲರಿಗೂ ತಿಳಿಸಿ.

ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಅಷ್ಟೇ ಅಲ್ಲದೆ ರಾಜಯೋಗ ವಶ, ಅಖಂಡ ರಾಜಯೋಗವಶಗಳು ಇನ್ನಿತರ ಕಠಿಣ ನಿಗೂಢ ಹಾಗೂ ಗುಪ್ತ ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ.ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ 9880444450 ಮೈಸೂರ್ ಸರ್ಕಲ್ (ಸಿರ್ಸಿ ಸರ್ಕಲ್) ಚಾಮರಾಜಪೇಟೆ ಬೆಂಗಳೂರು

Leave A Reply

Your email address will not be published.

error: Content is protected !!
Footer code: