ನಿಂಬೆಹಣ್ಣಿನ ಚಮತ್ಕಾರಿ ಉಪಾಯ

0

ಪ್ರತಿಯೊಬ್ಬರಿಗೂ ಸಹ ಒಂದಲ್ಲ ಒಂದು ಸಮಸ್ಯೆಗಳು ಇರುತ್ತದೆ ಹಾಗೆಯೇ ಮನೆಯಲ್ಲಿ ಸಕಾರಾತ್ಮಕ ಶಕ್ತಿಗಳು ಇದ್ದಾಗ ಮಾತ್ರ ಜೀವನದಲ್ಲಿ ಯಶಸ್ಸು ಹಾಗೆಯೇ ಸುಖ ಶಾಂತಿ ನೆಮ್ಮದಿಯಿಂದ ಬದುಕಲು ಸಾಧ್ಯ ಆಗುತ್ತದೆ ತುಂಬಾ ಜನರ ಬೇರೆಯವರ ಏಳಿಗೆಯನ್ನು ಕಂಡು ಕೆಟ್ಟ ದೃಷ್ಟಿ ಅಥವಾ ಮಾಟ ಮಂತ್ರವನ್ನು ಮಾಡಿ ಜೀವನದಲ್ಲಿ ನೆಮ್ಮದಿಯನ್ನು ಹಾಳು ಮಾಡುತ್ತಾರೆ ಹಾಗೆಯೇ ಕೆಲವೊಮ್ಮೆ ಮಕ್ಕಳು ಚೆನ್ನಾಗಿ ಬಟ್ಟೆಯನ್ನು ಹಾಕಿಕೊಂಡರೆ ಹಾಗೂ ದೊಡ್ಡವರು ಸಹ ಹೊರಗಡೆ ಅಥವಾ ಸಮಾರಂಭಗಳಲ್ಲಿ ಸುಂದರವಾಗಿ ಕಂಡರೆ ಕೆಲವರ ಕೆಟ್ಟ ದೃಷ್ಟಿಗೆ ಒಳಗಾಗುತ್ತಾರೆ ಇದರಿಂದಾಗಿ ಜೀವನದಲ್ಲಿ ನಾನಾ ತರಹದ ಸಮಸ್ಯೆಗಳನ್ನು ಎದುರಿಸಬೇಕಾಗಿ ಬರುತ್ತದೆ.

ಅಂದುಕೊಂಡ ಕೆಲಸ ಕಾರ್ಯಗಳಲ್ಲಿ ವಿಫಲತೆ ಹಾಗೆಯೇ ಆಲಸ್ಯ ಅನಾರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ ಹೀಗಿರುವಾಗ ಮನೆಯಲ್ಲಿಯೆ ಕೆಲವು ಪ್ರಯೋಗಗಳ ಮೂಲಕ ಪರಿಹಾರವನ್ನು ಕಂಡುಕೊಳ್ಳಬಹುದು ಮನೆಯಲ್ಲಿ ನಕಾರಾತ್ಮಕ ಶಕ್ತಿಗಳು ಇದ್ದಾಗ ಕೆಲಸ ಕಾರ್ಯಗಳಲ್ಲಿ ಅಡೆತಡೆಗಳು ಕಂಡು ಬರುತ್ತದೆ ನಾವು ನಿತ್ಯ ಜೀವನದಲ್ಲಿ ಬಳಸುವ ಹಾಗೂ ಆರೋಗ್ಯದ ಪ್ರಯೋಜನವನ್ನು ಹೊಂದಿರುವ ಲಿಂಬು ಕಾಯಿಯು ತುಂಬಾ ಉಪಯುಕ್ತವಾಗಿದೆ ನಾವು ಈ ಲೇಖನದ ಮೂಲಕ ಲಿಂಬು ಕಾಯಿಯ ಚಮತ್ಕಾರದ ಬಗ್ಗೆ ತಿಳಿದುಕೊಳ್ಳೋಣ .

ಲಿಂಬೆ ಕಾಯಿಯು ಅನೇಕ ಉಪಯೋಗಗಳನ್ನು ಒಳಗೊಂಡಿದೆ ಹಾಗೆಯೇ ಮಾಟ ಮಂತ್ರ ತಂತ್ರಗಳನ್ನು ಹೋಗಲಾಡಿಸಲು ಸಹ ಲಿಂಬೆ ಹಣ್ಣು ಉಪಯುಕ್ತವಾಗಿದೆ ಲಿಂಬೆ ಕಾಯಿಯನ್ನು ಬಹಳ ಹಿಂದಿನಿಂದ ಸಹ ಉಪಯುಕ್ತವಾಗಿದೆ ಲಿಂಬೆ ಕಾಯಿಯ ಬಳಕೆಯ ಮೂಲಕ ಎಲ್ಲ ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಳ್ಳಬಹುದು ನೌಕರಿಯನ್ನು ಪಡೆದುಕೊಳ್ಳಲು ಹಾಗೂ ವ್ಯಾಪಾರವನ್ನು ಹೆಚ್ಚಿಗೆ ಮಾಡಲು ಶತ್ರುಗಳ ಕಾಟದಿಂದ ಮುಕ್ತಿ ಹೊಂದಲು ಹಾಗೂ ಶತ್ರುವಿನ ನಾಶ ಮಾಡಲು ಹಾಗೂ ಮನೆಯಲ್ಲಿ ನಕಾರಾತ್ಮಕ ಕೆಟ್ಟ ಶಕ್ತಿಗಳನ್ನು ಹೊರಹಾಕಲು ಲಿಂಬೆ ಕಾಯಿಯು ತುಂಬಾ ಉಪಯುಕ್ತವಾಗಿದೆ ಆರೋಗ್ಯದ ದೃಷ್ಟಿಯಲ್ಲಿ ಲಿಂಬೆ ಕಾಯಿ ಲಾಭದಾಯಕವಾಗಿದೆ ಹಾಗೆಯೇ ತಾಯಿ ಲಕ್ಷ್ಮಿ ದೇವಿಯ ಆಶೀರ್ವಾದ ಇದ್ದಾಗ ಮಾತ್ರ ಆರ್ಥಿಕವಾಗಿ ಸದೃಢರಾಗಲು ಸಾಧ್ಯ .

ಲಿಂಬೆ ಹಣ್ಣಿನ ಮೂಲಕ ಕೆಟ್ಟ ದೃಷ್ಟಿಯನ್ನೂ ದೂರ ಮಾಡಬಹುದು ಗಾಡಿಗಳಲ್ಲಿ ಹಾಗೂ ಟ್ರಕ್ ಗಳಲ್ಲಿ ಚಿಕ್ಕ ಪುಟ್ಟ ಅಂಗಡಿಗಳಲ್ಲಿ ಮೆಣಸಿನ ಕಾಯಿ ಹಾಗೂ ಲಿಂಬೆ ಕಾಯಿಯ ಹಾರವನ್ನು ಕಟ್ಟಿರುತ್ತಾರೆ ಕೆಟ್ಟ ದೃಷ್ಟಿಯಿಂದ ಹಸಿರು ಮರವು ಉದುರಿ ಬೀಳುತ್ತದೆ ಇದೆ ರೀತಿಯಾಗಿ ವ್ಯಾಪಾರ ಚೆನ್ನಾಗಿ ಆದರೆ ಕೆಟ್ಟ ದೃಷ್ಟಿ ಬೀಳುತ್ತದೆ ಹಾಗಾಗಿ ಖಾರ ಇರುವ ಮೆಣಸಿನ ಕಾಯಿ ಹಾಗೂ ಲಿಂಬೆ ಹಣ್ಣನ್ನು ಕಟ್ಟಿ ಇಡಬೇಕು ಹಿಂದೂ ಪುರಾಣಗಳಲ್ಲಿ ಖಾರದ ಮೆಣಸಿನ ಕಾಯಿ ಹಾಗೂ ಲಿಂಬೆ ಹಣ್ಣು ಕೆಟ್ಟ ದೃಷ್ಟಿ ಇರುವರ ಏಕಾಗ್ರತೆಯನ್ನು ಹಾಳುಮಾಡುತ್ತದೆ ಹಾಗೆಯೇ ವಾಸ್ತು ದೋಷವನ್ನು ನಿವಾರಣೆ ಮಾಡಲು ಲಿಂಬೆ ಹಣ್ಣು ತುಂಬಾ ಉಪಯುಕ್ತವಾಗಿದೆ .

ವಾಸ್ತು ಶಾಸ್ತ್ರದಲ್ಲಿ ಲಿಂಬೆ ಹಣ್ಣಿನ ಬಗ್ಗೆ ಉಲ್ಲೇಖವಿರುತ್ತದೆ ವಾಸ್ತು ಶಾಸ್ತ್ರದ 21ನೆಯ ಅಧ್ಯಾಯದಲ್ಲಿ ಲಿಂಬೆ ಹಣ್ಣಿನ ಬಗ್ಗೆ ಉಲ್ಲೇಖವಿರುತ್ತದೆ ಮನೆಯಲ್ಲಿ ಲಿಂಬೆ ಹಣ್ಣಿನ ಗಿಡ ಇದ್ದರೆ ಮನೆಯಲ್ಲಿ ನಕಾರಾತ್ಮಕ ಶಕ್ತಿಗಳು ಬರುವುದಿಲ್ಲ ಮನೆಯಲ್ಲಿ ನಕಾರಾತ್ಮಕ ಶಕ್ತಿಗಳು ಮನೆಯಲ್ಲಿ ಇದ್ದರೆ ಉದ್ದಾರ ಆಗುವುದಿಲ್ಲ ಹಾಗೆಯೇ ಮನೆಯಲ್ಲಿ ಅಶಾಂತಿಯ ವಾತಾವರಣ ಕಂಡು ಬರುತ್ತದೆ ಹಣ ಬರುವ ಮಾರ್ಗಗಳು ದೂರ ಆಗುತ್ತದೆ ಮನೆಯ ಖರ್ಚುಗಳು ಹೆಚ್ಚಾಗುತ್ತದೆ ಸಾಲದ ಜಾಲದಲ್ಲಿ ಸಿಲುಕಿರುತ್ತಾರೆ ಹಾಗೆಯೇ ಮನೆಯಲ್ಲಿ ಲಿಂಬು ಗಿಡವನ್ನು ನೆಡಬೇಕು ಇದರಿಂದ ಮನೆಯ ಜನರ ನಡುವೆ ಪ್ರೀತಿ ಇರುತ್ತದೆ .

ಲಿಂಬೆ ಗಿಡ ನೆಡುವ ಮೂಲಕ ವಾಸ್ತು ದೋಷವನ್ನು ನಿವಾರಣೆ ಮಾಡಿಕೊಳ್ಳಬಹುದು ಹೂವಿನ ಗಿಡದ ಪೊಟ್ ಗಳಲ್ಲಿ ಹಾಗೂ ಗಾರ್ಡನ್ ಗಳಲ್ಲಿ ಸಹ ಲಿಂಬು ಗಿಡವನ್ನು ನೆಡಬಹುದು ಹಾಗೆಯೇ 2ನೆಯ ಉಪಾಯವಾಗಿ ಮನೆಯ 4 ಮೂಲೆಗಳಲ್ಲಿ ಲಿಂಬೆ ಹಣ್ಣನ್ನು ಇಡಬೇಕು ಹಾಗೆಯೇ ಎಡ ಭಾಗದಿಂದ ಮನೆಯ ಸುತ್ತ 7 ಬಾರಿ ತಿರುಗಬೇಕು ಇದನ್ನು ಶನಿವಾರದ ದಿನದಂದು ಮಾಡಬೇಕು ಹಾಗೆಯೇ ಇದಾದ ನಂತರ ಲಿಂಬೆ ಕಾಯಿಯನ್ನು ಯಾವುದಾದರೂ ಹರಿಯುವ ನದಿಗೆ ಹಾಕಬೇಕು ಹೀಗೆ ಮಾಡಿದ ನಂತರ ಕೆಟ್ಟ ದೃಷ್ಟಿ ದೂರ ಆಗುತ್ತದೆ ತಂತ್ರ ಮಂತ್ರಗಳನ್ನು ಮಾಡಿದ್ದರು ಸಹ ನಿವಾರಣೆಯಾಗುತ್ತದೆ .

ಲಿಂಬೆ ಕಾಯಿಯು ಹೆಚ್ಚಿನ ಶಕ್ತಿಯನ್ನು ಹೊಂದಿರುತ್ತದೆ ನಕಾರಾತ್ಮಕ ಶಕ್ತಿಯನ್ನು ನಿವಾರಣೆ ಮಾಡಲು ಲಿಂಬೆ ಕಾಯಿಯು ತುಂಬಾ ಉಪಯುಕ್ತವಾಗಿದೆ ಸಾಧ್ಯವಾದಷ್ಟು ಲಿಂಬೆ ಕಾಯಿಯ ಪ್ರಯೋಗದ ನಂತರ ಹರಿಯುವ ನದಿಗೆ ಬಿಡಬೇಕು ಹಾಗೆಯೇ ಯಶಸ್ಸು ಸಿಗಲು ಅಥವಾ ನೌಕರಿಯ ನಿರೀಕ್ಷೆಯಲ್ಲಿ ಇದ್ದರೆ ಹಾಗೂ ನೌಕರಿಯಲ್ಲಿ ಪ್ರಮೋಷನ್ ಸಿಗುತ್ತಿಲ್ಲ ಹಾಗೂ ಸಾಲದ ಭಾಧೆಯಲ್ಲಿ ಮುಳುಗಿದ್ದರೆ ಲಿಂಬೆ ಹಣ್ಣಿನ ಪ್ರಯೋಗವನ್ನು ಮಾಡಬೇಕು ಆಂಜನೇಯ ಸ್ವಾಮಿಯ ದೇವಾಲಯಕ್ಕೆ ಹೋಗಬೇಕು ಹಾಗೆಯೇ ಮಂಗಳವಾರ ದಿನ ಹೋಗಬೇಕು ಹಾಗೆಯೇ ಲಿಂಬೆ ಕಾಯಿ ಹಾಗೂ 4 ಲವಂಗವನ್ನು ತೆಗೆದುಕೊಂಡು ಹೋಗಬೇಕು

ಆಂಜನೇಯ ಸ್ವಾಮಿಯ ದೇವಾಲಯದ ಪ್ರವೇಶದ ನಂತರ 4 ಲವಂಗವನ್ನು ಲಿಂಬೆ ಹಣ್ಣಿನ ಚುಚ್ಚಬೇಕು ಹಾಗೆಯೇ ಅಲ್ಲಿಯೇ ಕುಳಿತುಕೊಂಡು ಹನುಮಾನ್ ಚಾಲಿಸವನ್ನು ಓದಬೇಕು ಹಾಗೆಯೇ ಚುಚ್ಚಿದ ಲವಂಗವನ್ನು ಹನುಮಂತನಿಗೆ ಅರ್ಪಿಸಬೇಕು ಹೀಗೆ ಮಾಡುವುದರಿಂದ ಬಂದಿರುವ ಸಮಸ್ಯೆಗಳೂ ದೂರ ಆಗುತ್ತದೆ .ಮಂಗಳ ಗ್ರಹ ಸರಿಯಾಗಿ ಇಲ್ಲದೆ ಇದ್ದರೂ ಸಹ ಸರಿಯಾಗುತ್ತದೆ ನವಗ್ರಹಗಳ ಕೃಪೆ ಕಂಡು ಬರುತ್ತದೆ ಹನುಮಾನ್ ಚಾಲಿಸವನ್ನು ಮನಸ್ಸಿನಲ್ಲಿಯೇ ಹೇಳಬೇಕು ಹಾಗೆಯೇ ಬೇರೆಯವರಿಗೆ ಕೇಳುವ ಹಾಗೆ ಹೇಳಬಾರದು ಹೀಗೆ ಮಾಡುವುದರಿಂದ ಜೀವನದಲ್ಲಿ ಇರುವ ಅನೇಕ ಸಂಕಷ್ಟಗಳು ದೂರ ಆಗುತ್ತದೆ.

ಮನೆಯಲ್ಲಿ ಚಿಕ್ಕ ಮಕ್ಕಳು ಇದ್ದರೆ ಹಾಗೆಯೇ ಹಿರಿಯರು ಇದ್ದರೆ ಅಥವಾ ಕೆಟ್ಟ ದೃಷ್ಟಿ ತಗುಲಿದ್ದರೆ ಲಿಂಬೆ ಕಾಯಿಯು ರಾಮಬಾಣವಾಗಿದೆ ಲಿಂಬೆ ಕಾಯಿಯನ್ನು ತೆಗೆದುಕೊಂಡು ತಲೆಯ ಮೇಲೆ 7 ಬಾರಿ ತಿರುಗಿಸಬೇಕು ಎಂದಿಗೂ ಬಳಕೆ ಮಾಡದ ಚಾಕುವನ್ನು ತೆಗೆದುಕೊಳ್ಳಬೇಕು ಹಾಗೆಯೇ 2 ಭಾಗವಾಗಿ ಲಿಂಬೆ ಕಾಯಿಯನ್ನು ಕತ್ತರಿಸಬೇಕು ನಂತರದಲ್ಲಿ ಮನೆಯ ಆಚೆಯಲ್ಲಿ ಲಿಂಬೆ ಕಾಯಿಯನ್ನು ಮುಚ್ಚಬೇಕು ಕೆಟ್ಟ ದೃಷ್ಟಿಯೂ ಲಿಂಬೆ ಕಾಯಿಯ ಜೊತೆಗೆ ಹೋಗುತ್ತದೆ .ವಾಸ್ತು ಶಾಸ್ತ್ರದ 31ನೆಯ ಅಧ್ಯಾಯದಲ್ಲಿ ವ್ಯಾಪಾರದ ಲಾಭಕ್ಕಾಗಿ ಲಿಂಬೆ ಕಾಯಿಯ ಬಳಕೆ ಕಂಡು ಬರುತ್ತದೆ ಇದರಿಂದ ವ್ಯಾಪಾರದಲ್ಲಿ ವೃದ್ಧಿ ಕಂಡು ಬರುತ್ತದೆ ಹಲವಾರು ಜನರು ವ್ಯಾಪಾರವನ್ನು ಮಾಡುತ್ತಾರೆ

ವ್ಯಾಪಾರದಲ್ಲಿ ಹೆಚ್ಚಿನ ಲಾಭವನ್ನು ಪಡೆಯಲು ಲಿಂಬೆ ಹಣ್ಣನ್ನು ತೆಗೆದುಕೊಂಡು ಹಾಗೆಯೇ ಅಂಗಡಿಯ ಚಾಕುವನ್ನು ತೆಗೆದುಕೊಂಡು ನಾಲ್ಕು ಭಾಗವಾಗಿ ಕತ್ತರಿಸಬೇಕು ಅಂಗಡಿಯ 4 ಭಾಗಗಳಲ್ಲಿ ಕತ್ತರಿಸಿದ ಲಿಂಬೆ ಕಾಯಿಯನ್ನು ಇಡಬೇಕು ಮುಂಜಾನೆಯ ಸಮಯದಲ್ಲಿ ಈ ಪ್ರಕ್ರಿಯೆಯನ್ನು ಮಾಡಬೇಕು ಸಾಯಂಕಾಲ 7 ಗಂಟೆಯ ನಂತರದಲ್ಲಿ ಅವುಗಳನ್ನು ತೆಗೆದು ಬೇರೆ ಬೇರೆಯಾಗಿ ಕೆಂಪು ಬಣ್ಣದ ಬಟ್ಟೆಯಲ್ಲಿ ಕಟ್ಟಿ ಕೆರೆಗಳಲ್ಲಿ ಹರಿ ಬಿಡಬೇಕು ಇದರಿಂದ ಅಂಗಡಿಯ ಮೇಲೆ ಬಿದ್ದಿರುವ ಕೆಟ್ಟ ಶಕ್ತಿಗಳು ದೂರ ಆಗುತ್ತದೆ ಅದೃಷ್ಟ ಒದಗಿ ಬರದೆ ಇದ್ದರೆ ಲಿಂಬೆ ಕಾಯಿಯ ಪ್ರಯೋಗವನ್ನು ಮಾಡಬೇಕು .

ಕೆಲವರಿಗೆ ನೌಕರಿ ಸಿಗದೆ ಇರುತ್ತದೆ ಹಾಗೆಯೇ ವ್ಯಾಪಾರ ಮಾಡುವರಿಗೆ ಲಾಭ ಸಿಗುವುದು ಇಲ್ಲ ಹಾಗೆಯೇ ಮನೆಯಲ್ಲಿ ನಕಾರಾತ್ಮಕ ಶಕ್ತಿಗಳ ಪ್ರವೇಶ ಕಂಡು ಬಂದರೆ ಜೀವನದಲ್ಲಿ ಸಾಕಷ್ಟು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಇಂಥವರು ಒಳ್ಳೆಯ ಲಿಂಬೆ ಹಣ್ಣನ್ನು ತೆಗೆದುಕೊಳ್ಳಬೇಕು ಹಾಗೆಯೇ ಗಂಗಾಜಲ ಅಥವಾ ಶುದ್ದವಾದ ನೀರನ್ನು ತೆಗೆದುಕೊಂಡು ಓಂ ಶ್ರಿ ಹನುಮತೆ ನಮಃ ಎಂದು 108 ಬಾರಿ ಜಪ ಮಾಡಬೇಕು ನಂತರದಲ್ಲಿ 4 ಲವಂಗವನ್ನು ಚುಚ್ಚಬೇಕು ಇಂಟರ್ವ್ಯೂವಗೆ ಹೋಗಿತಿದ್ದರೆ ಈ ಲಿಂಬೆ ಕಾಯಿಯನ್ನು ಬ್ಯಾಗ್ ಅಲ್ಲಿ ಇಟ್ಟುಕೊಳ್ಳಬೇಕು ದೌರ್ಭಾಗ್ಯವೇ ಭಾಗ್ಯದ ರೂಪದಲ್ಲಿ ತಿರುಗುತ್ತದೆ ನೌಕರಿಯಲ್ಲಿ select ಆಗುತ್ತಾರೆ

ಈ ರೀತಿಯ ಪ್ರಯೋಗವನ್ನು ಮಾಡುವುದರಿಂದ ಜೀವನವೇ ಬದಲಾಗುತ್ತದೆ .ಓಂ ಶ್ರೀ ಹನುಮತೇ ನಮಃ ಎನ್ನುವ ಮಂತ್ರವು ಮಂಗಳವು ದುರ್ಬಲವಾಗಿದ್ದರೆ ಇದರಿಂದ ಶಕ್ತಿಶಾಲಿಯಾಗುತ್ತದೆ ಹಾಗೆಯೇ 108 ಬಾರಿ ಜಪ ಮಾಡಬೇಕು ಇದರಿಂದ ಜೀವನದಲ್ಲಿ ಯಶಸ್ಸು ಕಂಡು ಬರುತ್ತದೆ ಹಾಗೆಯೇ 8ನೆಯ ಉಪಾಯವೆಂದರೆ ರೋಗಗಳಿಂದ ಮುಕ್ತಿ ಹೊಂದಲು ಶನಿವಾರದ ದಿನದಂದು ರೋಗಿ ವ್ಯಕ್ತಿಯ ಮೇಲೆ 7 ಬಾರಿ ಲಿಂಬೆ ಕಾಯಿಯನ್ನು ತಿರುಗಿಸಬೇಕು ತಲೆಯ ಮೇಲಿಂದ ಪಾದದವರೆಗೆ ತಿರುಗಿಸಬೇಕು ನಂತರ ಚಾಕುವಿನಿಂದ 21 ಬಾರಿ ತಿರುಗಿಸಬೇಕು ಇವೆಲ್ಲ ಪ್ರಕ್ರಿಯೆಯನ್ನು ಸಾಯಂಕಾಲ ಮಾಡಬೇಕು.

ಶನಿವಾರದ ದಿನ ಮಾಡುವುದರಿಂದ ಹೆಚ್ಚಿನ ಪ್ರಯೋಜನಗಳು ಲಭಿಸುತ್ತದೆ ಹಾಗೆಯೇ ಆ ಲಿಂಬೆ ಹಣ್ಣನ್ನು 4 ತುಂಡುಗಳಾಗಿ ಮಾಡಬೇಕು ಹಾಗೆಯೇ 4 ರಸ್ತೆಗಳು ಕೂಡಿರುವ ಜಾಗದಲ್ಲಿ 4 ಲಿಂಬೆ ಕಾಯಿಯ ತುಂಡುಗಳನ್ನು ಬಿಸಾಕಬೇಕು ರಾತ್ರಿ ವೇಳೆಯಲ್ಲಿ ಬಿಸಾಕಬೇಕು ಆರೋಗ್ಯದ ಮೇಲೆ ಕೆಟ್ಟ ಶಕ್ತಿಯ ವಾಸ ಇದ್ದರೂ ಸಹ ನಿವಾರಣೆ ಆಗುತ್ತದೆ ತಂತ್ರ ಮಂತ್ರಗಳನ್ನು ಮಾಡಿದ್ದರು ಸಹ ನಿವಾರಣೆ ಆಗುತ್ತದೆ ನಕಾರಾತ್ಮಕ ಶಕ್ತಿಗಳು ದೂರ ಆಗುತ್ತದೆ ಸಂತಾನ ಪ್ರಾಪ್ತಿಗಾಗಿ ಹಲವಾರು ತಂತ್ರಗಳನ್ನು ಮಾಡುತ್ತಾರೆ ಹಾಗೆಯೇ ಉತ್ತರ ಫಾಲ್ಗುಣ ನಕ್ಷತ್ರ ಈ ದಿನದಂದು ಲಿಂಬೆ ಕಾಯಿಯ ಗಿಡದ ಬೇರನ್ನು ತೆಗೆದುಕೊಂಡು ಹಾಲಿನೊಂದಿಗೆ ಸೇರಿಸಿ ಕುಡಿಯಬೇಕು ಇದರಿಂದ ಸಂತಾನ ಪ್ರಾಪ್ತಿ ಆಗುತ್ತದೆ

ಅಪಾರ ಧನ ಸಂಪತ್ತು ಲಭಿಸಲು ಸಹ ಕೆಲವು ತಂತ್ರಗಳನ್ನು ಮಾಡಬೇಕು .ಪ್ರತಿ ಶನಿವಾರ ಅಂದರೆ 41 ಶನಿವಾರ ಲಿಂಬೆ ಕಾಯಿಯ ಪ್ರಯೋಗವನ್ನು ಮಾಡಬೇಕು ತಲೆಯ ಮೇಲಿಂದ ಲಿಂಬೆ ಕಾಯಿಯನ್ನು 7 ಬಾರಿ ತಿರುಗಿಸಬೇಕು ಹಾಗೆಯೇ ಇದನ್ನು ಕೆಂಪು ಬಣ್ಣದ ಬಟ್ಟೆಯಲ್ಲಿ ಕಟ್ಟಿ ಇಡಬೇಕು ಹಾಗೆಯೇ ಅರಳಿ ಮರದ ಕೆಳಗೆ ಮುಚ್ಚಬೇಕು ಭಿಮ್ಮಭಿನ್ನವಾದ ಅರಳಿ ಮರದಲ್ಲಿ ಮುಚ್ಚಿ ಇಡಬೇಕು ಹೀಗೆ ಹಿಂದಿನ ಕಾಲದಿಂದಲೂ ಸಹ ಲಿಂಬೆ ಕಾಯಿಯ ಪ್ರಯೋಗವನ್ನು ಅವಶ್ಯಕತೆಗೆ ಬಂದಾಗ ಮಾಡುತಿದ್ದರು ಇಂದಿಗೂ ಸಹ ಇದರ ಬಳಕೆಯಿಂದಾಗಿ ಅನೇಕ ಸಮಸ್ಯೆಗಳಿಂದ ನಿವಾರಣೆ ಹೊಂದಬಹುದು.

ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಅಷ್ಟೇ ಅಲ್ಲದೆ ರಾಜಯೋಗ ವಶ, ಅಖಂಡ ರಾಜಯೋಗವಶಗಳು ಇನ್ನಿತರ ಕಠಿಣ ನಿಗೂಢ ಹಾಗೂ ಗುಪ್ತ ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ.ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ 9880444450 ಮೈಸೂರ್ ಸರ್ಕಲ್ (ಸಿರ್ಸಿ ಸರ್ಕಲ್) ಚಾಮರಾಜಪೇಟೆ ಬೆಂಗಳೂರು

Leave A Reply

Your email address will not be published.

error: Content is protected !!
Footer code: