ನಿಮ್ಮ ಹೆಸರು k ಅಕ್ಷರದಿಂದ ಆರಂಭವಾಗುತ್ತಿದ್ದರೆ ನೀವು ಹೇಗೆ ಅನ್ನೋದನ್ನ ಇಲ್ಲಿ ತಿಳಿದುಕೊಳ್ಳಿ

0

ಈ ಅಕ್ಷರದಿಂದ ಪ್ರಾರಂಭವಾಗುವ ಹೆಸರನ್ನ ಹೊಂದಿರುವಂತಹ ಜನರು ತುಂಬಾ ಧೈರ್ಯಶಾಲಿಗಳಾಗಿರುತ್ತಾರೆ ಹಾಗೂ ತುಂಬಾ ಶಿಸ್ತಿನ ಜೀವನವನ್ನ ಪಾಲಿಸುವವರಾಗಿರುತ್ತಾರೆ ಇವರು ಅಮ್ಮ ಬಾಹ್ಯ ಸೌಂದರ್ಯಕ್ಕೆ ಹೆಚ್ಚಿನ ಮತ್ತು ನೀಡುವ ವ್ಯಕ್ತಿಗಳಾಗಿದ್ದು ಹೊಸ ಹೊಸ ನವೀನತೆಯನ್ನು ಹೊಂದಿರುವಂತಹ ಬಟ್ಟೆಗಳನ್ನ ಧರಿಸುವಲ್ಲಿ ಹಾಗೂ ಶಿಸ್ತಿನ ಬಟ್ಟೆಗಳನ್ನು ಧರಿಸುವಲ್ಲಿ ಆಸಕ್ತಿಯುಳ್ಳವರಾಗಿರುತ್ತಾರೆ ಹಾಗೆಯೇ ಇವರ ಆಲೋಚನೆಗಳು ತಮ್ಮ ಎದುರಿಗಿರುವ ವ್ಯಕ್ತಿಗಳನ್ನ ಗೊಂದಲಕ್ಕೆ ಈಡು ಮಾಡಬಹುದು ಅಷ್ಟೇ ಅಲ್ಲದೆ ಇವರು ಯಾವುದೇ ನಿರ್ಧಾರವನ್ನು ತೆಗೆದುಕೊಳ್ಳಬೇಕಾದರೂ ಸಹ 100 ಬಾರಿ ಯೋಚನೆ ಮಾಡಿ ನಿರ್ಧಾರ ಕೈಗೊಳ್ಳುವಂತಹ ವ್ಯಕ್ತಿಗಳಾಗಿರುತ್ತಾರೆ.

ಸಂಖ್ಯಾ ಶಾಸ್ತ್ರದ ಪ್ರಕಾರ k ಅಕ್ಷರದ ಸಂಖ್ಯೆ ಎರಡು ಆಗಿದೆ, ಇದರ ಅಧಿಪತಿಯು ಚಂದ್ರ ಆಗಿದ್ದಾನೆ. ಇಂತಹ ಜನರು ತಮ್ಮ ಸ್ವಂತ ಲಾಭಕ್ಕಾಗಿ ತಮ್ಮ ಬುದ್ಧಿಯನ್ನು ಸಮರ್ಥವಾಗಿ ಬಳಸಿಕೊಂಡು ತುಂಬಾ ಉನ್ನತ ಮಟ್ಟವನ್ನು ತಲುಪಬಲ್ಲಂತಹ ವ್ಯಕ್ತಿಗಳಾಗಿರುತ್ತಾರೆ ಕಷ್ಟ ಅಲ್ಲದೆ ಕೆ ಅಕ್ಷರದಿಂದ ಪ್ರಾರಂಭವಾಗುವ ಹೆಸರನ್ನ ಹೊಂದಿರುವಂತಹ ಜನರು ಎಲ್ಲಾ ವಿಷಯದಲ್ಲಿಯೂ ಪರಿಪೂರ್ಣತೆಯನ್ನು ಬಯಸುತ್ತಾರೆ ಜೊತೆಗೆ ಎಲ್ಲದರಲ್ಲಿಯೂ ಶಿಸ್ತನ್ನು ಹುಡುಕುವವರಾಗಿರುತ್ತಾರೆ.

ಗುರು ಹಣ ಸಂಪಾದನೆಯಲ್ಲಿಯೂ ಸಹ ಬಹಳ ಮುಂದೆ ಇರುತ್ತಾರೆ ವಿಶೇಷವಾಗಿ ಇಂತಹ ಜನರಿಗೆ ತಮ್ಮ ಪ್ರೀತಿಯನ್ನು ಬಹಿರಂಗವಾಗಿ ಹೇಗೆ ವ್ಯಕ್ತಪಡಿಸಬೇಕು ಎಂಬ ವಿಷಯದ ಬಗ್ಗೆ ಚೆನ್ನಾಗಿ ತಿಳಿದಿರುತ್ತದೆ ಜೊತೆಗೆ ಇವರು ತಮ್ಮ ಪ್ರೀತಿ ಪಾತ್ರರನ್ನು ಹಾಗೂ ಸಂಗಾತಿಯನ್ನು ತುಂಬಾ ಪ್ರೀತಿಯಿಂದ ನೋಡಿಕೊಳ್ಳುತ್ತಾರೆ ಹಾಗೆಯೇ ಬುದ್ದಿವಂತ ಹಾಗೂ ಇವರನ್ನ ಅರ್ಥ ಮಾಡಿಕೊಳ್ಳುವಂತಹ ಸಂಗಾತಿಯನ್ನು ಬಯಸುವ ಜನರು ಇವರಾಗಿದ್ದಾರೆ.

ಕೆ ಅಕ್ಷರದಿಂದ ಪ್ರಾರಂಭವಾಗುವ ಹೆಸರನ್ನ ಹೊಂದಿರುವಂತಹ ಜನರು ವೃತ್ತಿಯಲ್ಲಿ ಮಹತ್ವಾಕಾಂಕ್ಷೆಯನ್ನು ಹೊಂದಿದವರಾಗಿರುತ್ತಾರೆ ಹಾಗೂ ಕಠಿಣ ಪ್ರಯತ್ನವನ್ನ ಮಾಡುವಂತಹ ವ್ಯಕ್ತಿಗಳು ಆಗಿರುತ್ತಾರೆ ಇವರು ಅದೃಷ್ಟಕ್ಕಿಂತ ಹೆಚ್ಚಾಗಿ ಕಠಿಣ ಪರಿಶ್ರಮದ ಮೇಲೆ ನಂಬಿಕೆಯನ್ನು ಇಡುವಂತಹ ವ್ಯಕ್ತಿಗಳು ಆದ್ದರಿಂದಲೇ ಇವರು ತಮ್ಮ ಯಶಸ್ಸಿನ ಹಾದಿಯನ್ನು ಸುಲಭವಾಗಿ ಕಂಡುಕೊಳ್ಳುತ್ತಾರೆ. ಇರೋಕೆ ಅಕ್ಷರದ ಜನರ ಪ್ರಮುಖ ಕೊರತೆ ಏನೆಂದರೆ, ಅವರು ಹಿಂದೆ ಮುಂದೆ ಯೋಚನೆ ಮಾಡದೆ ಇತರ ಜನರ ಜೊತೆ ಎಲ್ಲವನ್ನು ಹಂಚಿಕೊಳ್ಳುತ್ತಾರೆ

ಹೀಗೆ ಮಾಡುವುದರಿಂದ ಇವರು ತೊಂದರೆಗೆ ಸಿಲುಕಿ ಹಾಕಿಕೊಳ್ಳಬಹುದು. ಇಂಥ ಜನರು ನೀರಿನ ಮೂಲಗಳಿಂದ ಅಂದರೆ ನದಿ ಕೊಳ ಅಥವಾ ಆಳವಾದ ಇನ್ಯಾವುದೇ ಜಾಗಗಳಿಂದ ದೂರವಿರಬೇಕು ಇವುಗಳಿಂದ ಅಪಾಯ ಎದುರಿಸಬೇಕಾದ ಸಂದರ್ಭಗಳು ಬರಬಹುದು. ಅಷ್ಟೇ ಅಲ್ಲ ದೇವರು ತಮ್ಮ ಸ್ನೇಹ ಮತ್ತು ಪ್ರೀತಿಯ ಸಂಬಂಧದಲ್ಲಿ ಎಚ್ಚರಿಕೆಯಿಂದ ಹೆಜ್ಜೆ ಇಡಬೇಕು. ಇನ್ನು ಇಂತಹ ವ್ಯಕ್ತಿಗಳಲ್ಲಿ ನಾಯಕತ್ವದ ಗುಣ ಹೆಚ್ಚಾಗಿ ಕಂಡುಬರುತ್ತದೆ.

ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಅಷ್ಟೇ ಅಲ್ಲದೆ ರಾಜಯೋಗ ವಶ, ಅಖಂಡ ರಾಜಯೋಗವಶಗಳು ಇನ್ನಿತರ ಕಠಿಣ ನಿಗೂಢ ಹಾಗೂ ಗುಪ್ತ ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ.ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ 9880444450 ಮೈಸೂರ್ ಸರ್ಕಲ್ (ಸಿರ್ಸಿ ಸರ್ಕಲ್) ಚಾಮರಾಜಪೇಟೆ ಬೆಂಗಳೂರು

Leave A Reply

Your email address will not be published.

error: Content is protected !!
Footer code: