ಮೀನ ರಾಶಿಯವರ ಜನವರಿ 2024 ತಿಂಗಳ ಮಾಸ ಭವಿಷ್ಯ

0

2024ರ ಮೀನ ರಾಶಿಯವರ ಜನವರಿ ತಿಂಗಳ ಮಾಸ ಭವಿಷ್ಯ ಹೇಗಿದೆ ಎಂಬುದನ್ನು ಇಲ್ಲಿ ನಾವು ತಿಳಿಯೋಣ. ಈ ಸಂದರ್ಭದಲ್ಲಿ ದಕ್ಷಿಣಾಯಣದಿಂದ ಉತ್ತರಾಯಣಕ್ಕೆ ನಾವು ಪಾದರ್ಪಣೆ ಮಾಡುತ್ತಿದ್ದೇವೆ ಇಂತಹ ಸಮಯದಲ್ಲಿ ಮೀನ ರಾಶಿಯವರಿಗೆ ಹೊಸ ಸಂಕ್ರಮಣ ಕಂಡುಬರುತ್ತದೆ ಇಂದು ಅನುಭವಿಸಿದ್ದಂತಹ ಎಲ್ಲಾ ಕಷ್ಟಗಳು ಈ ಸಮಯದಲ್ಲಿ ನಿವಾರಣೆಗೊಂಡು ಖುಷಿಯ ಬಾಗಿಲು ತೆರೆದುಕೊಳ್ಳುತ್ತದೆ. ವಿಶೇಷವಾಗಿ ರಾಜಕಾರಣಿಗಳು ಅಥವಾ ಉನ್ನತ ಹುದ್ದೆಯಲ್ಲಿ ಇರುವಂತಹ ವ್ಯಕ್ತಿಗಳು ರೈತರಿಗೆ ಅಥವಾ ಬಡವರಿಗೆ ಕೈಲಾದಷ್ಟು ಸಹಾಯವನ್ನು ಮಾಡಬೇಕು ಇದರಿಂದ ನೀವು ಸಹ ಉನ್ನತಿಯನ್ನು ಗಳಿಸಲು ಸಾಧ್ಯವಾಗುತ್ತದೆ.

ಮೀನ ರಾಶಿಯವರಿಗೆ ವಿಚಾರದಲ್ಲಿ ಎಲ್ಲವೂ ಚೆನ್ನಾಗಿಯೇ ಇರಲಿದೆ ತೆರೆ ಮೀನ ರಾಶಿಯವರಿಗೆ ತಡೆ ಸಾಕು ಪ್ರಾರಂಭವಾಗಿ ಒಂದು ವರ್ಷ ಆಗಿದೆ ಇದರ ಹವವನ್ನು ಅವರು ಅನುಭವಿಸಲೇಬೇಕಾಗುತ್ತದೆ ಅಂದಹಾಗೆ ಅಷ್ಟೊಂದು ದೊಡ್ಡ ಮಟ್ಟದ ಸಮಸ್ಯೆ ಏನು ಬರುವುದಿಲ್ಲ.

ಶನಿಯು ಕೇವಲ ಉಪಯೋಗಕಾರಕನಷ್ಟೇ ಆಗಿರದೆ ಅನೇಕ ಸಮಯಗಳಲ್ಲಿ ಯೋಗಕಾರಕನು ಆಗಿರುತ್ತಾನೆ ಹಾಗೆಯೇ ಶನಿಯ ದೋಷಗಳಿಂದ ನೀವು ಪರಿಹಾರವನ್ನು ಸಹ ಸುಲಭವಾಗಿ ಕಂಡುಕೊಳ್ಳಬಹುದು. ಇದನ್ನು ಹೊರತುಪಡಿಸಿ ಮೀನ ರಾಶಿಯವರಿಗೆ ಈ ತಿಂಗಳಲ್ಲಿ ವ್ಯಾಪಾರ ವ್ಯವಹಾರಗಳಲ್ಲಿ ಲಾಭಗಳು ಕಂಡುಬರುತ್ತವೆ ಇದರಿಂದ ಕುಟುಂಬದಲ್ಲಿ ನೆಮ್ಮದಿಯ ವಾತಾವರಣ ಸೃಷ್ಟಿಯಾಗುತ್ತದೆ ನೀವು ಮಾಡುವಂತಹ ಕೆಲಸ ಕಾರ್ಯಗಳಲ್ಲಿ ಯಥೇಚ್ಛ ಶುಭಲಾಭವನ್ನು ಪಡೆಯುತ್ತೀರಿ.

ಇನ್ನು ಮೀನ ರಾಶಿಯವರಿಗೆ ಈ ಸಮಯದಲ್ಲಿ ಅನೇಕ ರೀತಿಯ ವಸ್ತುಗಳ ಖರೀದಿಯ ಯೋಗ ಸೃಷ್ಟಿಯಾಗಲಿದ್ದು ನಿಮ್ಮ ಆಸೆಗಳನ್ನು ಈಡೇರಿಸಿಕೊಳ್ಳಲು ಇದು ಅತ್ಯುತ್ತಮ ಸಮಯವಾಗಿದೆ. ಆರಕ್ಷಕರು ವೈದ್ಯರು ಹಾಗೂ ನ್ಯಾಯಾಂಗದ ಅಡಿಯಲ್ಲಿ ಕೆಲಸ ಮಾಡುವಂತಹ ವ್ಯಕ್ತಿಗಳಿಗೆ ಒಳ್ಳೆಯ ಬೆಳವಣಿಗೆ ಕಂಡು ಬರಲಿದೆ ನಿಮ್ಮ ಕೆಲಸಗಳಿಗೆ ಪ್ರಶಂಸೆ ಕೂಡ ದೊರೆಯಬಹುದು ಅಥವಾ ನಿಮ್ಮ ತಿಂಗಳ ಸಂಬಳ ಹೆಚ್ಚಾಗುವುದು ಹೀಗೆ ಅನೇಕ ರೀತಿಯ ಉತ್ತಮ ಬದಲಾವಣೆಗಳು ಕಂಡು ಬರಬಹುದು.

ನಿಮಗೆ ಈ ಸಮಯದಲ್ಲಿ ಶತ್ರುಗಳ ಕಾಟ ಇರುತ್ತದೆ ಆದ್ದರಿಂದ ಅವರನ್ನ ಗುರುತಿಸಿಕೊಂಡು ಅವರಿಂದ ದೂರ ಇರಿ ನಿಮ್ಮ ಬೆಳವಣಿಗೆಯನ್ನು ನೋಡಿ ಅನೇಕರು ಹೊಟ್ಟೆ ಉರಿದುಕೊಳ್ಳುತ್ತಾರೆ. ನಿಮ್ಮ ಮನಸ್ಸಿನಲ್ಲಿ ಯಾತನೆ ಅನುಭವಿಸುತ್ತಿದ್ದರು ಸಹ ಹೊರಗಡೆಯ ಜಗತ್ತಿಗೆ ನೀವು ಅದನ್ನ ತೋರಿಸಿಕೊಳ್ಳದೆ ಸದೃಢವಾಗಿ ನಿಲ್ಲುವಂತಹ ಶಕ್ತಿಯನ್ನು ಹೊಂದಿರುತ್ತೀರಿ ಅದರಿಂದ ನಿಮ್ಮನ್ನ ನೋಡಿ ಜನರು ಅಸೂಯೆ ಪಟ್ಟುಕೊಳ್ಳುತ್ತಾರೆ ಅದರಿಂದ ಇತರ ಜನರ ಬಗ್ಗೆ ಹಾಗೂ ಶತ್ರುಗಳ ಬಗ್ಗೆ ಸ್ವಲ್ಪ ಕಾಳಜಿ ವಹಿಸಿ. ಇದಿಷ್ಟನ್ನು ಹೊರತುಪಡಿಸಿ ಈ ಸಮಯ ಮೀನ ರಾಶಿಯವರಿಗೆ ಅದೃಷ್ಟದ ಬಾಗಿಲು ತೆರೆಯುವ ಸಮಯ ಎಂದು ಹೇಳಬಹುದು ಏಕೆಂದರೆ ಈ ಸಮಯದಲ್ಲಿ ನೀವು ಮಾಡಿದ ಎಲ್ಲಾ ಕಾರ್ಯಗಳಲ್ಲಿಯೂ ಉನ್ನತಮಟ್ಟದ ಯಶಸ್ಸನ್ನ ಸಾಧಿಸಲು ಸಾಧ್ಯವಾಗುತ್ತದೆ.

ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಅಷ್ಟೇ ಅಲ್ಲದೆ ರಾಜಯೋಗ ವಶ, ಅಖಂಡ ರಾಜಯೋಗವಶಗಳು ಇನ್ನಿತರ ಕಠಿಣ ನಿಗೂಢ ಹಾಗೂ ಗುಪ್ತ ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ.ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ 9880444450 ಮೈಸೂರ್ ಸರ್ಕಲ್ (ಸಿರ್ಸಿ ಸರ್ಕಲ್) ಚಾಮರಾಜಪೇಟೆ ಬೆಂಗಳೂರು

Leave A Reply

Your email address will not be published.

error: Content is protected !!
Footer code: