ಮೀನ ರಾಶಿಯವರ 2024 ಫೆಬ್ರವರಿ ತಿಂಗಳ ಭವಿಷ್ಯ

0

ದ್ವಾದಶ ರಾಶಿಗಳಲ್ಲಿ ಒಂದು ಪ್ರಮುಖ ರಾಶಿಯಾದ ಮೀನ ರಾಶಿಯಲ್ಲಿ ಜನಿಸಿದವರ ಜಾತಕದಲ್ಲಿ ಯಾವ ಗ್ರಹ ಯಾವ ಮನೆಯಲ್ಲಿದೆ ಹಾಗೂ ಯಾವ ಗ್ರಹದಿಂದ ಯಾವೆಲ್ಲಾ ಪ್ರಯೋಜನಗಳಿವೆ, ಎಚ್ಚರಿಕಾ ಮುನ್ಸೂಚನೆಗಳಾವುವು ಎಂಬ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ನೋಡೋಣ

ಮೀನ ರಾಶಿಯಲ್ಲಿ ರಾಹು ಇದ್ದಾನೆ ಕುಂಭ ರಾಶಿಯಲ್ಲಿ ಶನಿ ಇದ್ದಾನೆ ಹಾಗೂ ಸಾಡೆ ಸಾಥ್ ಇದೆ. ಈ ತಿಂಗಳಿನಲ್ಲಿ ಮೀನ ರಾಶಿಯವರ ಜೀವನದಲ್ಲಿ ಬಹಳ ಪರಿವರ್ತನೆ ಅನಾರೋಗ್ಯ ಹಾಗೂ ಕೆಲವು ಗೊಂದಲಗಳು ಉಂಟಾಗುತ್ತದೆ. ಇವೆಲ್ಲದರ ನಡುವೆ ಫೆಬ್ರುವರಿ ತಿಂಗಳಿನಲ್ಲಿ ಕೆಲವು ಶುಭ ವಿಚಾರಗಳಿವೆ ಕೆಲವು ಗ್ರಹಗಳು ಕುಂಭ ರಾಶಿಯವರನ್ನು ಬೆಂಬಲಿಸುತ್ತವೆ.

ಉದ್ಯೋಗದಲ್ಲಿದ್ದವರು ಇನ್ನು ಎರಡು ತಿಂಗಳ ನಂತರ ಹೆಚ್ಚಿನ ಸಂಬಳವನ್ನು ನಿರೀಕ್ಷೆ ಮಾಡಬಹುದು. ಮೀನ ರಾಶಿಯವರಿಗೆ ರವಿ ಬಲ ಕೊಡಲಿದ್ದಾನೆ. ಈ ರಾಶಿಯವರು ಪ್ರಯತ್ನ ಮಾಡುತ್ತಿರುತ್ತಾರೆ ಆದರೆ ಅಷ್ಟೆ ಭಯಪಡುತ್ತಾರೆ ಮುಂದೆ ಏನಾಗುತ್ತದೆ ಎನ್ನುವಂಥದ್ದು ಅಂಥವರಿಗೆ ಈ ತಿಂಗಳು ಸ್ವಲ್ಪ ನೆಮ್ಮದಿ ಸಿಗುತ್ತದೆ ಏಕೆಂದರೆ ಮಾಡಿದ ಕೆಲಸದಲ್ಲಿ ಯಶಸ್ಸು ಕಾಣುತ್ತದೆ.

ಕೆಲಸದ ಕ್ಷೇತ್ರದಲ್ಲಿ ಮೀನ ರಾಶಿಯವರು ತಮ್ಮನ್ನು ತಾವು ಗುರುತಿಸಿಕೊಳ್ಳಬೇಕು, ಮೀನ ರಾಶಿಯ ವಿದ್ಯಾರ್ಥಿಗಳಿಗೆ ಪ್ರಯತ್ನಪಟ್ಟಿದ್ದಲ್ಲಿ ಯಶಸ್ಸು ಸಿಗುತ್ತದೆ. ಪಠ್ಯೇತರ ಚಟುವಟಿಕೆಗಳಲ್ಲಿ ಇವರು ಒಳ್ಳೆಯ ಹೆಸರು ಮಾಡುತ್ತಾರೆ. ಬುದಾದಿತ್ಯಯೋಗ ಉಂಟಾಗುವುದರಿಂದ ಮೀನ ರಾಶಿಯವರಿಗೆ ಖ್ಯಾತಿ ತಂದು ಕೊಡುತ್ತದೆ. ಮೀನ ರಾಶಿಯವರಿಗೆ ಧನಾಗಮನವಾಗುತ್ತದೆ. ಮೀನ ರಾಶಿಯವರು ಸಣ್ಣ ಸಣ್ಣ ವಿಷಯಕ್ಕೆ ಟೆನ್ಶನ್ ಮಾಡಿಕೊಳ್ಳುವುದನ್ನು ಬಿಡಬೇಕು.

ರಿಯಲ್ ಎಸ್ಟೇಟ್, ಪ್ರಾಪರ್ಟಿ, ಕೃಷಿಗೆ ಸಂಬಂಧಿಸಿದಂತೆ ಹಾರ್ಡ್ ವೇರ್ ಗೆ ಸಂಬಂಧಿಸಿ ತಿಂಗಳಿನ ಕೊನೆಯಲ್ಲಿ ಖರ್ಚುಗಳು ಹೆಚ್ಚಾಗುವ ಸಾಧ್ಯತೆ ಇದೆ. ಸರ್ಕಾರಿ ಕೆಲಸ ಕಾರ್ಯಗಳು ಇದ್ದರೆ 13 ನೇ ತಾರೀಖ ಒಳಗೆ ಮುಗಿಸಿಕೊಳ್ಳುವುದು ಒಳ್ಳೆಯದು. ಮೀನ ರಾಶಿಯವರಿಗೆ ತಿಂಗಳಿನಲ್ಲಿ ಪ್ರಯಾಣ ಹೆಚ್ಚಾಗುವ ಸಾಧ್ಯತೆ ಇದೆ. ಮೀನ ರಾಶಿಯವರ ಏಳಿಗೆಯನ್ನು ಬಯಸುವ ಒಬ್ಬ ವ್ಯಕ್ತಿಯಿಂದ ಹಲವು ವಿಚಾರಗಳಲ್ಲಿ ಇವರಿಗೆ ಸಹಾಯವಾಗುತ್ತದೆ.

ರಿಯಲ್ ಎಸ್ಟೇಟ್ ವ್ಯವಹಾರ ಗಳಲ್ಲಿ ಉತ್ತಮ ಲಾಭವಿದೆ. ಮನೆ ಕಟ್ಟಬೇಕೆನ್ನುವರು, ಆಸ್ತಿ ಖರೀದಿಸಬೇಕೆನ್ನುವವರು ಈ ತಿಂಗಳಿನಲ್ಲಿ ಇವರಿಗೆ ಒಳ್ಳೆಯದಾಗಲಿದೆ. ಮೀನ ರಾಶಿಗೆ ಸಂಬಂಧಿಸಿದಂತೆ ರಾಹು ಹಾಗೂ ಶನಿ ರಾಶಿಯಿಂದ ಸಣ್ಣಪುಟ್ಟ ಕಿರಿಕಿರಿಗಳು ಕಂಡುಬರುತ್ತದೆ. ಮೀನ ರಾಶಿಯ ಗ್ರಹಿಣಿಯರಿಗೆ ಫೆಬ್ರವರಿ ತಿಂಗಳಿನಲ್ಲಿ ಉತ್ತಮವಾಗಿದೆ. ಮೀನ ರಾಶಿಯವರಿಗೆ ಫೆಬ್ರುವರಿ ತಿಂಗಳಿನಲ್ಲಿ ಅನಾವಶ್ಯಕ ಖರ್ಚಾಗುವುದಿಲ್ಲ. ಅನಾವಶ್ಯಕ ಭಯಪಡುವುದು ಬೇಡ ಧೈರ್ಯವಾಗಿ ಮುನ್ನುಗ್ಗಿದರೆ ಸಮಸ್ಯೆ ಖಂಡಿತ ದೂರವಾಗುತ್ತದೆ. ಮೀನ ರಾಶಿಯವರ ಆರೋಗ್ಯದಲ್ಲಿ ಏರುಪೇರು ಉಂಟಾಗುವ ಸಾಧ್ಯತೆ ಇದೆ. ಈ ಮಾಹಿತಿಯನ್ನು ತಪ್ಪದೆ ಎಲ್ಲರಿಗೂ ತಿಳಿಸಿ.

ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಅಷ್ಟೇ ಅಲ್ಲದೆ ರಾಜಯೋಗ ವಶ, ಅಖಂಡ ರಾಜಯೋಗವಶಗಳು ಇನ್ನಿತರ ಕಠಿಣ ನಿಗೂಢ ಹಾಗೂ ಗುಪ್ತ ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ.ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ 9880444450 ಮೈಸೂರ್ ಸರ್ಕಲ್ (ಸಿರ್ಸಿ ಸರ್ಕಲ್) ಚಾಮರಾಜಪೇಟೆ ಬೆಂಗಳೂರು

Leave A Reply

Your email address will not be published.

error: Content is protected !!
Footer code: