ಕುಂಭ ರಾಶಿಯವರಿಗೆ ಫೆಬ್ರವರಿ ಈ ತಿಂಗಳು ತುಂಬಾನೇ ಮಹತ್ವದ್ದು

0

ದ್ವಾದಶ ರಾಶಿಗಳಲ್ಲಿ ಒಂದು ಪ್ರಮುಖ ರಾಶಿ ಕುಂಭ ರಾಶಿ. ಈ ರಾಶಿಯಲ್ಲಿ ಜನಿಸಿದವರ ಸ್ವಭಾವ, ನಡವಳಿಕೆ, ಯಾವ ಯಾವ ವಿಷಯದಲ್ಲಿ ಲಾಭವಾಗುತ್ತದೆ ಹಾಗೂ ಯಾವ ವಿಷಯದಲ್ಲಿ ಅನುಕೂಲಕರ ಎಂಬುದನ್ನು ತಿಳಿದುಕೊಳ್ಳಬೇಕು. ಫೆಬ್ರುವರಿ ತಿಂಗಳಿನ ರಾಶಿ ಭವಿಷ್ಯದ ಬಗ್ಗೆ ಈ ಲೇಖನದಲ್ಲಿ ನೋಡೋಣ

ನಾವು ಜೀವನದಲ್ಲಿ ದಿನದಿಂದ ದಿನಕ್ಕೆ ಪ್ರಗತಿ ಕಾಣಬೇಕೆಂದು ಬಯಸುತ್ತೇವೆ. ಎಷ್ಟೆ ಕಷ್ಟ ಬಂದರೂ ಕೆಲಸ ಕಾರ್ಯಗಳು ನಡೆಯುತ್ತಿದ್ದರು ನಡೆಯದೆ ಇದ್ದರು ಆಶಾವಾದ ಎನ್ನುವುದು ಇರಬೇಕಾಗುತ್ತದೆ. ನಾವು ಅಂದುಕೊಂಡ ಘಟನೆ ನಡೆಯದೆ ಇರಬಹುದು ಆದರೆ ಒಳ್ಳೆಯ ವಿಚಾರಗಳನ್ನು ಕಲ್ಪಿಸಿಕೊಳ್ಳುವುದನ್ನು ಮರೆಯಬಾರದು.

ನಮ್ಮ ಜೀವನದಲ್ಲಿ ಏನೆಲ್ಲಾ ಒಳ್ಳೆಯ ವಿಚಾರಗಳಿರುತ್ತವೆ ಎಂಬುದನ್ನು ಮೆಲುಕು ಹಾಕಬೇಕು ಆಗ ಮನಸ್ಸು ನಿರಾಳ ಎನಿಸುತ್ತದೆ. ಕೆಲಸ ಹುಡುಕುತ್ತಿದ್ದವರಿಗೆ ಕೆಲಸ ಸಿಗುವುದಿಲ್ಲ ಕಷ್ಟಪಡುತ್ತಿರುತ್ತಾರೆ ಕೆಲವರು ಇರುವ ಉದ್ಯೋಗವನ್ನು ಬಿಟ್ಟು ಬಿಸಿನೆಸ್ ಪ್ರಾರಂಭಿಸುತ್ತಾರೆ ಆದರೆ ಬಿಸಿನೆಸ್ ನಲ್ಲಿ ಯಾವುದೆ ಲಾಭ ಆಗುವುದಿಲ್ಲ ಸಾಡೆ ಸಾತ್ ಎನ್ನುವುದು ಹಲವು ತಿರುವುಗಳಿಗೆ ಕಾರಣವಾಗುತ್ತದೆ.

ಕೆಲವರು ಓದು ಮುಗಿಸಿ ಒಂದು ಒಳ್ಳೆಯ ಜಾಬ್ ಮಾಡಬೇಕು ಎಂಬ ಗುರಿಯನ್ನು ಹೊಂದಿರುತ್ತಾರೆ. ಇನ್ನು ಕೆಲವರು ಇಷ್ಟು ಹಣ ಗಳಿಸಬೇಕು ಎಂಬ ಕನಸು ಕಟ್ಟಿಕೊಂಡಿರುತ್ತಾರೆ ಕುಂಭ ರಾಶಿಯವರಿಗೆ ಈ ರಾಶಿಯಲ್ಲಿ ಶನಿ ಇದೆ ಹಾಗೂ ದ್ವಿತೀಯದಲ್ಲಿ ರಾಹು ಇದ್ದಾನೆ ಗ್ರಹಗಳ ಸಂಚಾರದ ಫಲವಾಗಿ ಜೀವನದಲ್ಲಿ ಏರಿಳಿತಗಳು ಕಂಡುಬರುತ್ತದೆ.

ಈ ಎರಡು ಗ್ರಹಗಳ ಪ್ರಭಾವ ಕುಂಭ ರಾಶಿಯವರ ಮೇಲೆ ಆಗುತ್ತದೆ. ಹಣದ ಕೊರತೆ ಹಣಕಾಸಿನ ವಿಷಯದಲ್ಲಿ ಗೊಂದಲಗಳು ಕುಂಭ ರಾಶಿಯವರನ್ನು ಕಾಡುತ್ತದೆ. ಕೆಲವರು ಅನಾವಶ್ಯಕ ಗೊಂದಲಗಳಲ್ಲಿ ಸಿಲುಕಿ ಹಾಕಿಕೊಳ್ಳುವಂತೆ ಮಾಡುತ್ತಾರೆ ಇವರಿಗೆ ನ್ಯಾಯ ಸಿಗಬೇಕಾಗಿದ್ದರೂ ಇವರಿಗೆ ಸಿಗದೆ ಹೋಗುತ್ತದೆ.

ಕುಂಭ ರಾಶಿಯವರು ಭವಿಷ್ಯದಲ್ಲಿ ಏನಾಗುತ್ತದೆ ಎನ್ನುವುದರ ಬಗ್ಗೆ ಅತಿಯಾಗಿ ತಲೆಕೆಡಿಸಿಕೊಳ್ಳಬಾರದು ಜೀವನದ ಇವತ್ತಿನ ದಿನಕ್ಕೆ ಪ್ರಾಮುಖ್ಯತೆಯನ್ನು ಕೊಡಬೇಕು. ರವಿ, ಕುಜ ಮತ್ತು ಬುಧ ಗ್ರಹಗಳು ಕುಂಭ ರಾಶಿಯವರಿಗೆ ಅದೃಷ್ಟವನ್ನು ತಂದುಕೊಡುತ್ತವೆ. ಕುಂಭ ರಾಶಿಯಲ್ಲಿ ಬುದಾದಿತ್ಯ ಯೋಗ ಉಂಟಾಗುತ್ತದೆ ಇದರಿಂದ ಒಂದು ಮಟ್ಟಕ್ಕೆ ಧೈರ್ಯ ಆತ್ಮವಿಶ್ವಾಸ ಇರುತ್ತದೆ. ಫೆಬ್ರುವರಿ ತಿಂಗಳಿನಲ್ಲಿ ತುಲಾ ರಾಶಿಯವರಿಗೆ ಖರ್ಚು ಹೆಚ್ಚಾಗುತ್ತದೆ. ತೃತೀಯದಲ್ಲಿ ಗುರು ಗ್ರಹ ಇರುವ ಕುಂಭ ರಾಶಿಯವರಿಗೆ ಧೈರ್ಯ ಹಾಗೂ ಸಾಹಸದ ಪ್ರವೃತ್ತಿಯನ್ನು ಹೊಂದಿರುತ್ತಾರೆ.

ಈ ಸಮಯದಲ್ಲಿ ಕುಂಭ ರಾಶಿಯವರು ಹಣದ ಇನ್ವೆಸ್ಟ್ಮೆಂಟ್ ಗೆ ಉತ್ತಮವಾಗಿದೆ. ಕುಂಭ ರಾಶಿಯವರು ಬಿಸಿನೆಸ್ ಮಾಡಬೇಕೆಂದು ಪ್ರಾರಂಭಿಸುತ್ತಾರೆ ಆದರೆ ಹಣ ಇರುವುದಿಲ್ಲ ಕುಂಭ ರಾಶಿಯವರು ಸಾಧನೆ ಮಾಡಲು ಸಾಧ್ಯ ಕುಂಭರಾಶಿಯವರು ಸಮರ್ಥರೆಂದು ಸಾಬೀತು ಮಾಡಬೇಕು ಆಗ ಮಾತ್ರ ಇನ್ನೊಬ್ಬರಿಗೆ ತಿಳಿಯುತ್ತದೆ. ಕೆಲಸಕ್ಕೆ ನಾವೇನು ಉಡುಗೊರೆ ಕೊಟ್ಟಿದ್ದೇವೆ ಎನ್ನುವುದನ್ನು ಯೋಚನೆ ಮಾಡಬೇಕು. ನಾವು ನಮ್ಮ ಕೆಲಸವನ್ನು ಸಂಪೂರ್ಣವಾಗಿ ಶರಣಾಗಿ ಕೆಲಸ ಮಾಡಬೇಕು. ಈ ಮಾಹಿತಿಯನ್ನು ತಪ್ಪದೆ ಎಲ್ಲರಿಗೂ ತಿಳಿಸಿ.

ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಅಷ್ಟೇ ಅಲ್ಲದೆ ರಾಜಯೋಗ ವಶ, ಅಖಂಡ ರಾಜಯೋಗವಶಗಳು ಇನ್ನಿತರ ಕಠಿಣ ನಿಗೂಢ ಹಾಗೂ ಗುಪ್ತ ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ.ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ 9880444450 ಮೈಸೂರ್ ಸರ್ಕಲ್ (ಸಿರ್ಸಿ ಸರ್ಕಲ್) ಚಾಮರಾಜಪೇಟೆ ಬೆಂಗಳೂರು

Leave A Reply

Your email address will not be published.

error: Content is protected !!
Footer code: