ಕನ್ಯಾ ರಾಶಿಯಲ್ಲಿ ರೂಪಗೊಂಡ ಈ ಯೋಗ, ಅಕ್ಟೋಬರ್ 1ರಿಂದ ಈ ರಾಶಿಯವರ ಎಲ್ಲ ಸಮಸ್ಯೆಗಳು ಪರಿಹಾರ ಸಿಗಲಿದೆ.

0

Kanya Rashi Horoscope: ಎಲ್ಲ ಗ್ರಹಗಳು ಕೂಡ ಸಂಚಾರದ ವೇಳೆ ರಾಶಿಗಳನ್ನು ಬದಲಾಯಿಸುವುದು ಸಹಜ. ಕೆಲವೊಂದು ಬಾರಿ ಒಂದಕ್ಕಿಂತ ಹೆಚ್ಚು ಗ್ರಹಗಳು ಒಂದೇ ರಾಶಿಯಲ್ಲಿ ಇರುತ್ತವೆ. ಅಂತಹ ಗ್ರಹ ಸಂಯೋಜನೆಗಳು ಸಂಭವಿಸಿದಾಗ ಶುಭ ಯೋಗಗಳು ರೂಪಗೊಳ್ಳುತ್ತವೆ. ಈ ಗ್ರಹಗಳ ಸಂಯೋಗದೊಂದಿಗೆ ಕೆಲವೊಂದು ರಾಶಿಗಳ ಸಮಸ್ಯೆ ಪರಿಹಾರವಾಗುತ್ತದೆ. ಹಾಗಾದ್ರೆ ಯಾವ ಯಾವ ರಾಶಿಗಳ ಸಮಸ್ಯೆ ಪರಿಹಾರವಾಗುತ್ತದೆ ಅಂತ ತಿಳಿದುಕೊಳ್ಳೋಣ.

ಸೂರ್ಯನು ಕನ್ಯಾ ರಾಶಿಯಲ್ಲಿ ಸಂಚರಿಸುತ್ತಿದ್ದಾನೆ ಗ್ರಹಗಳ ಅಧಿಪತಿಯಾದ ಮಂಗಳೂ ಕೂಡ ಕನ್ಯಾ ರಾಶಿಯಲ್ಲಿ ಸಂಚರಿಸುತ್ತಿದ್ದಾನೆ. ಇದು ಒಂದು ಸುಸಂದರ್ಭ ಅಂತಾನೆ ಹೇಳಬಹುದು ಕನ್ಯಾ ರಾಶಿಯ ಅಧಿಪತಿಯು ಕನ್ಯಾ ರಾಶಿಗೆ ಹೋಗುತ್ತಿದ್ದಾನೆ. ಅಂದರೆ ಬುಧನು ಕನ್ಯಾ ರಾಶಿಗೆ ಹೋಗುತ್ತಿದ್ದಾನೆ. ಹೀಗೆ ಮೂರು ಗ್ರಹಗಳ ಸಂಯೋಜನೆಯಿಂದ ಈ ತ್ರಿಗ್ರಹಿ ಯೋಗ ಅನ್ನುವಂತದ್ದು ರೂಪುಗೊಳ್ಳುತ್ತದೆ.

ಇದರಿಂದ ಈ ಮೂರು ರಾಶಿಯ ಜನರು ಯೋಗದಿಂದ ವಿಶೇಷ ಲಾಭವನ್ನು ಪಡೆದುಕೊಳ್ಳುತ್ತಿದ್ದಾರೆ. ಮೊದಲನೆಯದಾಗಿ ಮಿಥುನ ರಾಶಿ. ಮಿಥುನ ರಾಶಿಯ 4ನೇ ಮನೆಯಲ್ಲಿ ತ್ರಿಗ್ರಹಿ ಯೋಗ ಉಂಟಾಗಿದೆ. ಇವರು ತುಂಬಾ ಸುಖಗಳನ್ನ ಪಡೆಯುತ್ತಾರೆ. ಸಂತೋಷದಿಂದ ಇರುವಲ್ಲಿ ಸಹಾಯಕವಾಗುತ್ತದೆ ಇವರು ವಾಹನ ಮತ್ತು ಆಸ್ತಿ ಖರೀದಿ ಮಾಡಲು ಸಹಾಯವಾಗುತ್ತದೆ. ಈ ಯೋಗವು ಇವರಿಗೆ ಆರೋಗ್ಯದಿಂದಿರಲು ಸಹಾಯಕವಾಗಿದೆ. ಇವರು ಉದ್ಯೋಗದಲ್ಲಿ ಉತ್ತಮ ಲಾಭವನ್ನು ಪಡೆಯುತ್ತಾರೆ.

ಸಿಂಹ ರಾಶಿಯಲ್ಲಿ ಎರಡನೇ ಮನೆಯಲ್ಲಿ ಈ ಯೋಗ ಅಂದ್ರೆ ತ್ರಿಗ್ರಹಿ ಯೋಗವು ರೂಪಗೊಳ್ಳುತ್ತದೆ. ಇದರಿಂದ ಸಿಂಹ ರಾಶಿಯವರು ಆರ್ಥಿಕವಾಗಿ ಲಾಭವನ್ನು ಅನುಭವಿಸುತ್ತಾರೆ. ಸಿಂಹ ರಾಶಿಯವರು ಒಳ್ಳೆಯ ಹೂಡಿಕೆಯನ್ನ ಮಾಡಬಹುದು ಅದರಿಂದ ಇವರಿಗೆ ಉತ್ತಮ ಲಾಭ ಸಿಗಲಿದೆ. ಕುಟುಂಬದವರೊಂದಿಗೆ ಅಂದರೆ ಗಂಡ ಹೆಂಡತಿ ಮಕ್ಕಳೊಂದಿಗೆ ಇವರ ಜೀವನ ಚೆನ್ನಾಗಿರುತ್ತದೆ. ಎಲ್ಲ ರೀತಿಯ ತೊಂದರೆ ತೊಡಕುಗಳು ದೂರವಾಗುತ್ತವೆ ಮನಸ್ತಾಪಗಳು ದೂರವಾಗಿ ಇವರು ಖುಷಿಯಿಂದ ಸಂತೋಷದಿಂದ ಇರುವುದಕ್ಕೆ ದಾರಿ ಮಾಡಿಕೊಡುತ್ತದೆ.

ಧನು ರಾಶಿಯವರ 10ನೇ ಮನೆಯಲ್ಲಿ ಈ ಯೋಗ ರೂಪುಗೊಳ್ಳುತ್ತದೆ. ಇವರು ವ್ಯಾಪಾರ ವ್ಯವಹಾರಗಳಲ್ಲಿ ಉತ್ತಮ ಪ್ರಗತಿಯನ್ನು ಕಾಣಲು ಸಾಧ್ಯವಾಗುತ್ತದೆ. ಉದ್ಯೋಗಗಳಿಗೆ ಬಡ್ತಿ ದೊರೆಯುತ್ತದೆ ವೇತನದಲ್ಲಿ ಹೆಚ್ಚಳ ಉಂಟಾಗುತ್ತದೆ. ಇವರ ಎಲ್ಲಾ ಆಸೆ ಆಕಾಂಕ್ಷಿಗಳು ಈಡೇರುತ್ತವೆ. ಯಾರಿಗೆ ಇನ್ನು ಉದ್ಯೋಗ ಸಿಕ್ಕಿಲ್ಲವೋ ಅವರಿಗೆ ಉದ್ಯೋಗ ಸಿಗುತ್ತದೆ. ನೀವು ಹೊಸ ವ್ಯಾಪಾರವನ್ನು ಆರಂಭಿಸಬಹುದು. ವಿಶೇಷವಾಗಿ ನಿಮಗೆ ತಂದೆಯಿಂದ ಬೆಂಬಲ ಸಿಗುತ್ತದೆ. ನಮ್ಮ ಮಾಹಿತಿ ಇಷ್ಟವಾದಲ್ಲಿ ಲೈಕ್ ಮಾಡಿ ಹಾಗೂ ಶೇರ್ ಮಾಡಿ.

ಓಂ ಶ್ರೀ ಜಗನ್ಮಾತಾ ಚಾಮುಂಡೇಶ್ವರಿ ಜ್ಯೋತಿಷ್ಯ ಪೀಠಂ ಪಂಡಿತ್ ಶ್ರೀ ವಾಸುದೇವನ್ ದೀಕ್ಷಿತ್ 9972074730 ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ನಿಮ್ಮ ಭವಿಷ್ಯವನ್ನು ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ಮದುವೆಯಲ್ಲಿ ವಿಳಂಬ ,ಇಷ್ಟಪಟ್ಟವರು ನಿಮ್ಮಂತಾಗಲು ,ಹೆಚ್ಚು ನಂಬಿಕೆ ದ್ರೋಹಗಳಿಗೆ ಒಳಗಾಗಿದ್ದರೆ ,ದಾಂಪತ್ಯದಲ್ಲಿ ತೊಂದರೆ ,ಪ್ರೀತಿ ಪ್ರೇಮ ವಿವಾಹದ ಬಗ್ಗೆ ,ಸಂತಾನ ಸಮಸ್ಯೆ, ವ್ಯಾಪಾರ ವ್ಯವಹಾರದಲ್ಲಿ ಪ್ರಗತಿ ಆಗಬೇಕ?ಸ್ಥಿರವಾದ ಉದ್ಯೋಗ ಪ್ರಾಪ್ತಿಯಾಗಬೇಕೆ?ಭೂ ಪಿತ್ರಾರ್ಜಿತ ಆಸ್ತಿಪಾಸ್ತಿಗಳಿಗೆ ಬಗ್ಗೆ ತಿಳಿಯಬೇಕೆ? ಸ್ತ್ರೀ -ಪುರುಷ ಪ್ರೇಮ ವಿಚಾರದಂತಹ ಸಮಸ್ಯೆ ,ನಿಮ್ಮ ಜೀವನದ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9972074730 ಇದಲ್ಲದೆ ಅಮಾವಾಸ್ಯೆ ಹುಣ್ಣಿಮೆ ಪೂಜೆ ಅನುಷ್ಠಾನಗಳಿಂದ ಅಷ್ಟಮಂಡಲ ಪ್ರಶ್ನೆ ಕವಡೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 2 ದಿನದಲ್ಲಿ ಪರಿಹಾರ ಶತಸಿದ್ಧ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9972074730.

Leave A Reply

Your email address will not be published.

error: Content is protected !!
Footer code: