ಇವತ್ತಿನಿಂದ ಈ ರಾಶಿಯವರಿಗೆ ಅದೃಷ್ಟ ಶುರು, ಇವರನ್ನ ಯಾರಿಂದಲೂ ಹಿಡಿಯೋಕೆ ಆಗಲ್ಲ

0

ನಾವು ಹೇಳುವಂತಹ ಎರಡು ರಾಶಿಗಳಿಗೆ ದೊಡ್ಡಮಟ್ಟದ ಆರ್ಥಿಕ ಲಾಭ ಸಿಗುತ್ತದೆ. ಅದು ಯಾವುದೆಂದು ತಿಳಿದುಕೊಳ್ಳುವ ಕುತೂಹಲ ಇದ್ದರೆ ಈ ಲೇಖನವನ್ನು ಪೂರ್ತಿಯಾಗಿ ಓದಿ.

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಬುಧ ಗ್ರಹವು ಸಿಂಹ ರಾಶಿಯಲ್ಲಿ ಸೆಪ್ಟೆಂಬರ್ 16 ರಂದು ಉದಯಿಸುವುದರಿಂದ 3 ರಾಶಿಯವರಿಗೆ ಅಷ್ಟೈಶ್ವರ್ಯ ಮತ್ತು ಲಕ್ಷ್ಮಿ ಕೃಪೆ ಪ್ರಾಪ್ತಿ ಆಗಲಿದೆ.ಇವರ ಜೀವನದಲ್ಲಿ ಆದ ವಿಷಯದಲ್ಲಿ ಯಾವುದೇ ರೀತಿಯ ತೊಂದರೆ ಆಗುವುದಿಲ್ಲ, ಆರ್ಥಿಕ ಸ್ಥಿತಿಯಲ್ಲಿ ಬಲಗೊಳ್ಳುತ್ತಾರೆ. ಆ ಮೂರು ಅದೃಷ್ಟದ ರಾಶಿ ಯಾವುದೆಂದು ಇಲ್ಲಿ ನಾವು ನೋಡಬಹುದು ಹಾಗೂ ಅವರಿಗೆ ಸಿಗುವ ಲಾಭಗಳ ಬಗ್ಗೆ ಮಾಹಿತಿಯನ್ನು ನೀಡುತ್ತೇವೆ. ಬುಧನು ವ್ಯಾಪಾರ, ಬುದ್ಧಿ ಅರ್ಥ ವ್ಯವಸ್ಥೆ ಹಾಗೂ ಲೆಕ್ಕಾಚಾರದ ಕಾರ್ಯಕ ಗ್ರಹನಾಗಿದ್ದಾನೆ ಹಾಗಾಗಿ ಬುಧನ ಚಲನೆಯಿಂದ ಈ ಎಲ್ಲಾ ಕ್ಷೇತ್ರಗಳ ಮೇಲೆ ಪ್ರಭಾವ ಉಂಟು ಮಾಡುತ್ತದೆ.

ಬುಧನಿಂದಾಗಿ ವೃತ್ತಿ ಜೀವನದಲ್ಲಿ ಅಪಾರ ಯಶಸ್ಸು ಪ್ರಾಪ್ತಿಯಾಗುತ್ತದೆ. ಬುಧನ ಸಂಚಾರದಿಂದಾಗಿ ಮಿಥುನ ರಾಶಿ, ಮೇಷ ರಾಶಿ ಮತ್ತು ಸಿಂಹ ರಾಶಿಗೆ ಒಳ್ಳೆಯ ಲಾಭ ಸಿಗುತ್ತದೆ.
ಮೊದಲನೆಯದಾಗಿ ಮೇಷ ರಾಶಿ, ಯಾವುದೇ ರೀತಿಯ ಸಮಸ್ಯೆ ಇದ್ದರೂ ಕೂಡ ನಿಮಗೆ ಸರಳವಾಗಿ ಪರಿಹಾರ ಗೊಳ್ಳುತ್ತದೆ ಮತ್ತು ಈ ಅವಧಿಯಲ್ಲಿ ನಿಮಗೆ ಅದೃಷ್ಟದ ಸಂಪೂರ್ಣ ಬೆಂಬಲ ಸಿಗಲಿದೆ. ದೃಢ ನಿರ್ಧಾರ ನಿಮ್ಮನ್ನು ಎತ್ತರ ಸ್ಥಾನಕ್ಕೆ ತೆಗೆದುಕೊಂಡು ಹೋಗುತ್ತದೆ. ಕೋರ್ಟ್ ಕಚೇರಿ ವಿಷಯದಲ್ಲಿ ನಿಮಗೆ ಯಶಸ್ಸು ಪ್ರಾಪ್ತಿಯಾಗುತ್ತದೆ.

ಮಿಥುನ ರಾಶಿ :
ಬುಧನ ಉದಯ ಮಿಥುನ ರಾಶಿಯವರಿಗೆ ಶುಭ ತರುತ್ತದೆ. ನಿಮ್ಮ ಕೆಲಸ ಕಾರ್ಯಕ್ಕೆ ಸಹೋದರ ಸಹೋದರಿಯರ ಬೆಂಬಲ ದೊರೆಯುತ್ತದೆ. ಗೋಚರ ಜಾತಕದ ಲಗ್ನ ಹಾಗೂ ಚತುರ್ಥ ಭಾವಕ್ಕೆ ಬುಧ ಅಧಿಪತಿಯಾಗಿದ್ದಾನೆ ಹಾಗಾಗಿ ಹೊಸ ವಾಹನ ಮತ್ತು ಆಸ್ತಿ ಖರೀದಿ ಮಾಡಲು ಒಳ್ಳೆಯ ಸಮಯ, ಆಸ್ತಿಯನ್ನು ಖರೀದಿಸಿದರೆ ನಿಮ್ಮ ಜೀವನ ಉತ್ತಮಗೊಳ್ಳುತ್ತದೆ.

ಸಿಂಹ ರಾಶಿ :
ಈ ರಾಶಿಯವರಿಗೆ ಉತ್ತಮವಾದ ಸಮಯವಾಗಿದೆ ಯಾವುದೇ ರೀತಿಯ ಕೆಲಸಕ್ಕೂ ಸಮಯದಲ್ಲಿ ಕೈ ಹಾಕಬಹುದು. ಮಾಡುವಂತಹ ಕೆಲಸದಲ್ಲಿ ಯಶಸ್ಸನ್ನು ಕಾಣುತ್ತೀರ ಮತ್ತು ಹೆಚ್ಚಿನ ಪ್ರಮಾಣದ ಲಾಭ ಉಂಟಾಗುತ್ತದೆ. ನಿಮ್ಮ ಮಹತ್ವಾಕಾಂಕ್ಷೆ ಇದರಲ್ಲಿದೆ ಮತ್ತು ನಿಮ್ಮ ಬಾಳ ಸಂಗಾತಿಯಿಂದ ಪ್ರೋತ್ಸಾಹ ದೊರಕುತ್ತದೆ. ಕೆಲಸ ಕಾರ್ಯಗಳಲ್ಲಿ ಪ್ರಾಪ್ತಿ ಆಗಬಹುದು.

Leave A Reply

Your email address will not be published.

error: Content is protected !!
Footer code: