ಈ 2 ರಾಶಿಯವರಿಗೆ ಮಹಾಶಿವನ ಕೃಪಾಕಟಾಕ್ಷ ಸದಾ ಇರುತ್ತೆ

0

Kannada Horoscope: 12 ರಾಶಿಗಳಲ್ಲಿ ಒಂದೊಂದು ರಾಶಿಯಲ್ಲಿ ಜನಿಸಿದವರಿಗೂ ಒಂದೊಂದು ಸಮಯದಲ್ಲಿ ದೇವರ ವಿಶೇಷ ಆಶೀರ್ವಾದ ಸಿಗಲಿದೆ. ಇದೀಗ ನಾವು ಶಿವನ ಕೃಪಾಕಟಾಕ್ಷ ದೊರೆಯಲಿರುವ ಎರಡು ರಾಶಿಯ ಬಗ್ಗೆ ಸಂಪೂರ್ಣವಾಗಿ ತಿಳಿದುಕೊಳ್ಳೋಣ

ಹಲವರಿಗೆ ಜ್ಯೋತಿಷ್ಯಶಾಸ್ತ್ರ, ಗ್ರಹಗಳ ಬದಲಾವಣೆ, ರಾಶಿ ಭವಿಷ್ಯ ಇವುಗಳ ಬಗ್ಗೆ ನಂಬಿಕೆ ಇರುವುದಿಲ್ಲ ಆದರೆ ರಾಶಿ ಹಾಗೂ ಗ್ರಹಗಳ ಬದಲಾವಣೆ ಸತ್ಯ. ನಮ್ಮ ಜನ್ಮ ರಾಶಿಯಲ್ಲಾಗುವ ಬದಲಾವಣೆಯಿಂದ ಕೆಲವು ಒಳ್ಳೆಯ ಪರಿಣಾಮಗಳಾಗುತ್ತವೆ ಹಾಗೂ ಕೆಟ್ಟ ಪರಿಣಾಮವೂ ಆಗುತ್ತದೆ. ರಾಶಿಯಿಂದಲೆ ಚಲನವಲನಗಳು ಕಂಡುಬರುತ್ತದೆ. ನಮ್ಮ ಜೀವನದಲ್ಲಿ ಬರುವ ಖುಷಿಯ ವಿಚಾರವಾಗಲಿ ಕಷ್ಟದ ವಿಚಾರಗಳಿಗೆ ರಾಶಿ ಬದಲಾವಣೆ ಕಾರಣವಾಗಿರುತ್ತದೆ. ದ್ವಾದಶ ರಾಶಿಗಳಲ್ಲಿ ಎರಡು ರಾಶಿಯಲ್ಲಿ ಜನಿಸಿದವರಿಗೆ ಮಹಾದೇವನ ಕೃಪಕಟಾಕ್ಷ ಸಿಗಲಿದೆ. ತುಲಾ ಹಾಗೂ ಕುಂಭ ರಾಶಿಯಲ್ಲಿ ಜನಿಸಿದವರಿಗೆ ಮಹಾದೇವನ ಕೃಪಕಟಾಕ್ಷದಿಂದ ಹಲವು ವಿಷಯಗಳಲ್ಲಿ ಒಳ್ಳೆಯದಾಗಲಿದೆ.

ಶಿವ ಒಲಿದರೆ ಬಾಳು ಸುಖಮಯವಾಗಿರುತ್ತದೆ, ಶಿವಮುನಿದರೆ ಬಾಳು ಗೋಳಾಗುತ್ತದೆ, ಆತ ಶಾಂತಚಿತ್ತನಾಗಿರುತ್ತಾನೆ ಆದರೆ ಕೋಪ ಬಂದರೆ ಮಾತ್ರ ಅವನ ಎದಿರು ನಿಲ್ಲಲು ಸಾಧ್ಯವಿಲ್ಲ. ತುಲಾ ರಾಶಿಯಲ್ಲಿ ಜನಿಸಿದ ಪ್ರತಿಯೊಬ್ಬ ಮನುಷ್ಯನಿಗೂ ಶಿವನ ಕೃಪಕಟಾಕ್ಷದಿಂದ ಸಮಾಜದಲ್ಲಿ ಉನ್ನತ ಸ್ಥಾನಮಾನ ಸಿಗಲಿದೆ ಹಾಗೂ ಧನ ಲಾಭವಾಗಲಿದೆ. ಇವರು ಸಮಾಜದಲ್ಲಿ ಗಣ್ಯ ವ್ಯಕ್ತಿಗಳಾಗಿ ಗುರುತಿಸಿಕೊಳ್ಳಲಿದ್ದಾರೆ. ತುಲಾ ರಾಶಿಯಲ್ಲಿ ಜನಿಸಿದವರ ಕುಟುಂಬದಲ್ಲಿ ನೆಮ್ಮದಿ ಶಾಂತಿ ಸುಖ ಸಂತೋಷ ನೆಲೆಸಲಿದೆ. ಈ ರಾಶಿಯಲ್ಲಿ ಜನಿಸಿದವರು ಯಾವುದೆ ಕೆಲಸಕ್ಕೆ ಕೈ ಹಾಕಿದರೂ ಯಶಸ್ಸು ಸಿಗಲಿದೆ.

ಶಿವನ ಕೃಪಕಟಾಕ್ಷ ದೊರೆಯಲಿರುವ ಇನ್ನೊಂದು ರಾಶಿಯಾದ ಕುಂಭ ರಾಶಿಯಲ್ಲಿ ಜನಿಸಿದವರಿಗೆ ಇದು ಉನ್ನತ ಸಮಯವಾಗಿದೆ. ಕುಂಭ ರಾಶಿಯವರು ಅಂದುಕೊಂಡಿದ್ದನ್ನು ಮಾಡುವ ಮನೊಸ್ಥೈರ್ಯವನ್ನು ಶಿವ ಕೊಡಲಿದ್ದಾನೆ, ಅವರು ಯಾವುದೆ ಕೆಲಸವನ್ನು ಅರ್ಧಕ್ಕೆ ಬಿಡದೆ ಯಶಸ್ವಿಯಾಗುತ್ತಾರೆ. ಶಿವನ ಕೃಪಕಟಾಕ್ಷದಿಂದ ಮನೆಯ ಸದಸ್ಯರು ಸಂತೋಷವಾಗಿರುತ್ತಾರೆ.

ಕುಂಭ ರಾಶಿಯರ ವೈವಾಹಿಕ ಜೀವನ ಸಂತೋಷದಿಂದ ಕೂಡಿರಲಿದೆ ಇವರು ಕೂಡ ಕೈಗೊಂಡ ಕೆಲಸ ಯಶಸ್ವಿಯಾಗುತ್ತದೆ. ಈ ಮಾಹಿತಿಯನ್ನು ನಿಮ್ಮ ಸಂಬಂಧಿಕರು ಅಥವಾ ಪರಿಚಯದವರಲ್ಲಿ ತುಲಾ ಹಾಗೂ ಕುಂಭ ರಾಶಿಯವರಿದ್ದರೆ ಅವರಿಗೆ ಖಂಡಿತವಾಗಿಯೂ ತಿಳಿಸಿ, ಯಾವ ರಾಶಿಯಲ್ಲಿ ಜನಿಸಿದರೇನು ಶಿವನ ನಾಮ ಸ್ಮರಣೆ ಮಾಡುವುದರಿಂದ ಒಳ್ಳೆಯದಾಗುತ್ತದೆ. ನಿಮ್ಮ ರಾಶಿ ಯಾವುದು ಎಂದು ನಮಗೆ ತಿಳಿಸಿ

ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಅಷ್ಟೇ ಅಲ್ಲದೆ ರಾಜಯೋಗ ವಶ, ಅಖಂಡ ರಾಜಯೋಗವಶಗಳು ಇನ್ನಿತರ ಕಠಿಣ ನಿಗೂಢ ಹಾಗೂ ಗುಪ್ತ ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ.ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ 9880444450 ಮೈಸೂರ್ ಸರ್ಕಲ್ (ಸಿರ್ಸಿ ಸರ್ಕಲ್) ಚಾಮರಾಜಪೇಟೆ ಬೆಂಗಳೂರು

Leave A Reply

Your email address will not be published.

error: Content is protected !!
Footer code: