ಮಹಾಶಿವನ ಕೃಪೆಯಿಂದ ನಾಲ್ಕು ರಾಶಿಯವರಿಗೆ 2035 ರವರೆಗೆ ಗಜಕೇಸರಿ ಯೋಗ ಇವರ ಲೈಫ್ ಹೇಗಿರತ್ತೆ ಗೊತ್ತಾ..

0

ಮಹಾಶಿವನ ಕೃಪೆಯಿಂದ ನಾಲ್ಕು ರಾಶಿಯವರಿಗೆ 2035 ರವರೆಗೆ ಗಜಕೇಸರಿ ಯೋಗ ಪ್ರಾರಂಭವಾಗಲಿದೆ. ಹಣದ ಸುರಿಮಳೆ ಸುರಿಯಲಿದೆ ಅದೃಷ್ಟ ಬಾಗಿಲು ತಟ್ಟಿದಂತಾಗುತ್ತದೆ ಹಾಗಾದರೆ ಅದೃಷ್ಟ ಹೊಂದಿರುವ ನಾಲ್ಕು ರಾಶಿಗಳು ಯಾವುವು ಎಂಬುದನ್ನು ಈ ಲೇಖನದಲ್ಲಿ ನೋಡೋಣ.

ಶಿವನ ಕೃಪೆ ವೃಷಭ, ಕಟಕ, ಸಿಂಹ ಹಾಗೂ ತುಲಾ ರಾಶಿಯ ಮೇಲೆ ಬಿದ್ದಿದೆ. ಶಿವನ ಕೃಪೆ ದೊರೆಯುವ ನಾಲ್ಕು ರಾಶಿಯಲ್ಲಿ ಜನಿಸಿದವರ ಮಹತ್ವಾಕಾಂಕ್ಷೆಗಳು ಈಡೇರುವ ಮೂಲಕ ಮನಸ್ಸಿಗೆ ಸಂತೋಷ ಸಿಗುತ್ತದೆ. ನಾಲ್ಕು ರಾಶಿಯಲ್ಲಿ ಜನಿಸಿದವರು ಕಾನೂನಿನ ವಿವಾದದಲ್ಲಿ ಸಿಲುಕಿಕೊಂಡಿದ್ದರೆ ನಿರ್ಧಾರವು ಅವರ ಪರವಾಗಿ ಇರುತ್ತದೆ ಇದರಿಂದ ಈ ರಾಶಿಯಲ್ಲಿ ಜನಿಸಿದವರು ಸಂತೋಷ ಪಡುತ್ತಾರೆ ಆದರೆ ಈ ರಾಶಿಯಲ್ಲಿ ಜನಿಸಿದವರ ಕುಟುಂಬದ ಯಾವುದೆ ಸದಸ್ಯರ ಬಗ್ಗೆ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಬಹುದು. ಈ ನಾಲ್ಕು ರಾಶಿಯಲ್ಲಿ ಜನಿಸಿದವರು ಉದ್ಯಮಿಗಳಾಗಿದ್ದವರು ಪ್ರವಾಸಕ್ಕೆ ಹೋಗುವ ಯೋಜನೆ ಮಾಡುತ್ತಿದ್ದಲ್ಲಿ ಸ್ವಲ್ಪ ಸಮಯ ಮುಂದೂಡುವುದು ಸೂಕ್ತ.

ಈ ರಾಶಿಯ ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಲು ಕಠಿಣ ಶ್ರಮವಹಿಸಿ ಓದಬೇಕು. ಈ ಸಮಯದಲ್ಲಿ ಈ ರಾಶಿಯಲ್ಲಿ ಜನಿಸಿದವರು ಮನೆಯ ದೈನಂದಿನ ಅಗತ್ಯಗಳಿಗಾಗಿ ಕೆಲವು ವಸ್ತುಗಳನ್ನು ಖರೀದಿಸಬಹುದು. ಈ ರಾಶಿಯವರೆ ಆಗಲಿ ಇನ್ನಿತರ ಯಾರೆ ಆಗಲಿ ಆದಾಯವನ್ನು ಗಮನದಲ್ಲಿಟ್ಟುಕೊಂಡು ಖರ್ಚು ಮಾಡಬೇಕಾಗುತ್ತದೆ ಇಲ್ಲದೆ ಇದ್ದಲ್ಲಿ ಮುಂದಿನ ದಿನಗಳಲ್ಲಿ ಆರ್ಥಿಕ ಸ್ಥಿತಿಯು ಉತ್ತಮವಾಗಿರುವುದಿಲ್ಲ.

ಈ ರಾಶಿಯಲ್ಲಿ ಜನಿಸಿದವರು ವಿರೋಧಿಗಳನ್ನು ಹೊಂದಿದ್ದರೆ ಅವರು ಕಿರುಕುಳ ನೀಡಲು ಹೆಚ್ಚು ಪ್ರಯತ್ನಿಸಬಹುದು ಆದ್ದರಿಂದ ಈ ರಾಶಿಯವರು ಹೃದಯ ಮತ್ತು ಮನಸ್ಸು ತೆರೆದು ಕೆಲಸ ಮಾಡಬೇಕಾಗುತ್ತದೆ ಎಚ್ಚರಿಕೆಯಿಂದ ಹೆಜ್ಜೆ ಇಡಬೇಕಾಗುತ್ತದೆ. ಈ ರಾಶಿಯಲ್ಲಿ ಜನಿಸಿದವರು ಯಾರ ಬಳಿಯಾದರೂ ಹಣವನ್ನು ಎರವಲು ಪಡೆಯುವ ಆಸೆಯನ್ನು ಹೊಂದಿದ್ದರೆ ಬೇಗನೆ ಹಣವನ್ನು ಎರವಲು ಪಡೆಯುತ್ತಾರೆ. ಕುಟುಂಬದ ಸದಸ್ಯರೊಂದಿಗೆ ಈ ರಾಶಿಯಲ್ಲಿ ಜನಿಸಿದವರು ಶುಭ ಕಾರ್ಯಗಳಲ್ಲಿ ಭಾಗಿಯಾಗುತ್ತಾರೆ ಹಾಗೂ ಈ ಕಾರ್ಯದಲ್ಲಿ ಪ್ರಭಾವಿ ವ್ಯಕ್ತಿಗಳ ಭೇಟಿಯಾಗುತ್ತದೆ.

ಈ ರಾಶಿಯಲ್ಲಿ ಜನಿಸಿದವರು ನೆರೆಹೊರೆಯವರೊಂದಿಗೆ ವಿಷಮ ಪರಿಸ್ಥಿತಿ ಏರ್ಪಟ್ಟಾಗ ಮಧುರ ನಡವಳಿಕೆಯಿಂದ ಸರಿ ಮಾಡಬಹುದು ಆದ್ದರಿಂದ ಈ ರಾಶಿಯವರು ಎಂದಿಗೂ ತಮ್ಮ ಮಧುರ ನಡವಳಿಕೆಯನ್ನು ಕಾಪಾಡಿಕೊಂಡು ಹೋಗಬೇಕಾಗುತ್ತದೆ. ಈ ರಾಶಿಗಳಲ್ಲಿ ಜನಿಸಿದವರು ವ್ಯಾಪಾರ ಮಾಡುತ್ತಿದ್ದರೆ ಕೆಲವು ಏರೀಳಿತಗಳನ್ನು ಅನುಭವಿಸಬೇಕಾಗುತ್ತದೆ ಆದರೆ ದೈನಂದಿನ ಕಾರ್ಯಗಳಿಗೆ ಸಮಯವನ್ನು ಕಂಡುಕೊಳ್ಳಲು ಸಾಧ್ಯವಾಗುತ್ತದೆ.

ವ್ಯಾಪಾರ ಮಾಡುವ ಜನರು ಕೆಲವು ತಾಂತ್ರಿಕ ಮಾಹಿತಿಯನ್ನು ಪಡೆಯಬಹುದು ಅದು ಅವರ ಆಸಕ್ತಿಯನ್ನು ತೋರಿಸುತ್ತದೆ. ಈ ರಾಶಿಯಲ್ಲಿ ಜನಿಸಿದವರು ಉದ್ಯೋಗದಲ್ಲಿ ಬಡ್ತಿ ಪಡೆಯುವ ಸಾಧ್ಯತೆ ಇದೆ ಇದರಿಂದ ಅವರ ಮಾನಸಿಕ ಶಾಂತಿ ಹೆಚ್ಚುತ್ತದೆ. ಈ ರಾಶಿಯಲ್ಲಿ ಜನಿಸಿದವರು ಸಾಮಾಜಿಕ ಕೆಲಸಗಳನ್ನು ಮಾಡುವುದರಿಂದ ಸಾಮಾಜಿಕ ಮನ್ನಣೆ ದೊರೆತು ಸಂತೋಷವಾಗಿರುತ್ತಾರೆ ಸಾರ್ವಜನಿಕ ಬೆಂಬಲವನ್ನು ಹೆಚ್ಚಿಸುವುದಲ್ಲದೆ ಹೊಸಬರ ಪರಿಚಯವಾಗುತ್ತದೆ, ಈ ರಾಶಿಯಲ್ಲಿ ಜನಿಸಿದವರು ಹಣವನ್ನು ಹೂಡಿಕೆ ಮಾಡುವ ಯೋಜನೆ ಮಾಡುತ್ತಿದ್ದರೆ ಅದರಲ್ಲಿ ಅದೃಷ್ಟವನ್ನು ಪಡೆಯುತ್ತಾರೆ ಹೂಡಿಕೆ ಮಾಡುವಾಗ ಎಚ್ಚರಿಕೆಯಿಂದ ಹೂಡಿಕೆ ಮಾಡಬೇಕು.

ಈ ನಾಲ್ಕು ರಾಶಿಗಳು ಶಿವನ ಕೃಪೆಗೆ ಒಳಗಾಗುವ ಮೂಲಕ ಮಹಾ ಅದೃಷ್ಟವನ್ನು ಪಡೆಯಲಿದ್ದಾರೆ ಈ ನಾಲ್ಕು ರಾಶಿಯಲ್ಲಿ ಜನಿಸಿದವರು ಇದುವರೆಗೂ ತಾವು ಅಂದುಕೊಂಡಿದ್ದನ್ನು ಸಾಧಿಸಲು ಆಗದೆ ಇರಬಹುದು ಆದರೆ ಈಗ ಅವರ ಆಸೆ ಆಕಾಂಕ್ಷೆಗಳು ಈಡೇರಲಿವೆ. ಈ ನಾಲ್ಕು ರಾಶಿಯಲ್ಲಿ ಜನಿಸಿದವರಿಗೆ ಈ ಮಾಹಿತಿಯನ್ನು ತಪ್ಪದೆ ತಿಳಿಸಿ ಈ ನಾಲ್ಕು ರಾಶಿಯಲ್ಲಿ ಜನಿಸಿದವರು ಹಾಗೂ ಎಲ್ಲರೂ ಹೇಳೋಣ ಓಂ ನಮಃ ಶಿವಾಯ.

Leave A Reply

Your email address will not be published.

error: Content is protected !!
Footer code: