ದೇವಸ್ಥಾನದ ಅಕ್ಕ ಪಕ್ಕ ಮನೆ ಇದ್ರೆ ಏನಾಗುತ್ತೆ ತಿಳಿದುಕೊಳ್ಳಿ

0

ನಾವು ದೇವಸ್ಥಾನಕ್ಕೆ ಹೋದಾಗ ಒಂದು ರೀತಿಯ ಸಕಾರಾತ್ಮಕ ಶಕ್ತಿ ನಮ್ಮ ದೇಹದಲ್ಲಿ ಸಂಚಲನವಾಗುತ್ತದೆ ಜೊತೆಗೆ ಮನಸ್ಸಿಗೆ ಏನೊ ಒಂದು ರೀತಿಯ ಶಾಂತಿ. ಇಂತಹ ಶಕ್ತಿ ಇರುವ ದೇವಸ್ಥಾನದ ಪಕ್ಕ ಮನೆ ಇದ್ದರೆ ಎಷ್ಟು ಚೆನ್ನ ಎಂಬುದು ಹಲವರ ಅನಿಸಿಕೆಯಾದರೂ ದೇವಸ್ಥಾನದ ಪಕ್ಕ ಮನೆ ನಿರ್ಮಿಸಲೇಬಾರದು ಹಾಗಾದರೆ ದೇವಸ್ಥಾನದ ಪಕ್ಕ ಮನೆ ನಿರ್ಮಿಸಿದರೆ ಏನಾಗುತ್ತದೆ ಎಂಬುದನ್ನು ಸಂಪೂರ್ಣವಾಗಿ ಈ ಲೇಖನದಲ್ಲಿ ನೋಡೋಣ

ಭಾರತೀಯ ಸಂಸ್ಕೃತಿಯಲ್ಲಿ ದೇವಸ್ಥಾನಕ್ಕೆ ವಿಶೇಷ ಮಹತ್ವವಿದೆ ದೇವಸ್ಥಾನ ಪವಿತ್ರ ಸ್ಥಳವೆ ಆದರೂ ದೇವಸ್ಥಾನದ ನೆರಳು ಮನೆಯ ಮೇಲೆ ಬೀಳಬಾರದು ಎಂಬ ಮಾತಿದೆ. ದೇವಸ್ಥಾನದ ಅಕ್ಕಪಕ್ಕ ಮನೆ ಇದ್ದರೆ ತೊಂದರೆ ಎದುರಿಸಬೇಕಾಗುತ್ತದೆ ಎಂಬ ಪ್ರತಿತಿಯಿದೆ. ಒಂದು ವೇಳೆ ದೇವಸ್ಥಾನದ ಪಕ್ಕ ಮನೆ ಇದ್ದರೆ ಕೆಲವು ಪರಿಹಾರ ಮಾಡಿಕೊಳ್ಳಬೇಕು ಎಂದು ವಾಸ್ತು ಶಾಸ್ತ್ರ ತಿಳಿಸುತ್ತದೆ. ದೇವಸ್ಥಾನದ ಪಕ್ಕ ಮನೆ ನಿರ್ಮಾಣ ಮಾಡುವುದು ಒಳ್ಳೆಯದಲ್ಲ ಎಂದು ವಾಸ್ತು ಶಾಸ್ತ್ರ ಹೇಳುತ್ತದೆ.

ಮನೆ ಹತ್ತಿರವಿದ್ದಾಗ ದೇವಸ್ಥಾನದ ನೆರಳು ಮನೆಯ ಮೇಲೆ ಬೀಳುತ್ತದೆ ದೇವಸ್ಥಾನದ ನೆರಳು ಮನೆಯ ಮೇಲೆ ಬೀಳಬಾರದು. ಒಂದು ವೇಳೆ ದೇವಸ್ಥಾನದ ಹತ್ತಿರ ಮನೆ ನಿರ್ಮಾಣ ಮಾಡುವ ಅನಿವಾರ್ಯತೆ ಇದ್ದಲ್ಲಿ ಮನೆಯ ಮುಖ್ಯದ್ವಾರದಲ್ಲಿ ದೇವಸ್ಥಾನದ ನೆರಳು ಮನೆಯ ಮೇಲೆ ಬೀಳದಂತೆ ಕ್ರಮ ವಹಿಸಬೇಕು. ಅದರಲ್ಲೂ ಶಿವ ವಿಷ್ಣು ದೇಗುಲದ ಎದುರು ಮುಂಬಾಗಿಲು ಬರದಂತೆ ಕ್ರಮ ವಹಿಸಲೇಬೇಕು.

ದೇವಸ್ಥಾನದ ಪಕ್ಕ ಮನೆ ನಿರ್ಮಿಸುವುದಾದರೆ ದೇವಸ್ಥಾನದ ಗೋಪುರಕ್ಕಿಂತ ಮನೆ ಎತ್ತರ ಇರಬಾರದು ಮನೆಯ ಬಾಗಿಲು ಕೂಡ ದೇವಸ್ಥಾನದ ಬಾಗಿಲಿಗಿಂತ ಎತ್ತರ ಇರಬಾರದು. ಮನೆಯ ಪಿಲ್ಲರ್ ಗಳು ಪೂರ್ವ, ಉತ್ತರ, ಈಶಾನ್ಯ ದಿಕ್ಕಿನಲ್ಲಿ ಇರಬಾರದು ಈ ರೀತಿಯಂತೆ ಮನೆಯನ್ನು ನಿರ್ಮಾಣ ಮಾಡಿದರೆ ದೇವಸ್ಥಾನದ ಪಕ್ಕ ಮನೆ ಇದ್ದರೂ ಸಮಸ್ಯೆ ಆಗುವುದಿಲ್ಲ.

ದೇವಸ್ಥಾನದಿಂದ ಹೊರಹೊಮ್ಮುವ ಗಂಟಾನಾದ ಧೂಪ ದೀಪ ಆರತಿ ಇವು ಋಣಾತ್ಮಕ ಶಕ್ತಿಯನ್ನು ದೇವಸ್ಥಾನದಿಂದ ಹೊರದೂಡುತ್ತವೆ ಆಗ ದೇವಸ್ಥಾನದ ಎದುರಿಗಿರುವ ಮನೆಯ ಒಳಗೆ ಋಣಾತ್ಮಕ ಶಕ್ತಿ ಹೋಗುತ್ತವೆ ಎನ್ನುವುದು ವೈಜ್ಞಾನಿಕವಾಗಿ ಕಂಡು ಬಂದ ಸತ್ಯವಾಗಿದೆ ಈ ಕಾರಣಕ್ಕಾಗಿಯೆ ದೇವಸ್ಥಾನದ ಅಕ್ಕ ಪಕ್ಕ ಮನೆ ನಿರ್ಮಿಸಬಾರದು. ದೇವಸ್ಥಾನದ ನೆರಳು ಮನೆಯ ಮೇಲೆ ಬೀಳಬಾರದು ಎಂದು ವಾಸ್ತು ಶಾಸ್ತ್ರದಲ್ಲಿ ಹೇಳಲಾಗಿದೆ

ಅಷ್ಟೆ ಅಲ್ಲದೆ ಚರ್ಚ್, ಮಸೀದಿಗಳ ನೆರಳು ಸಹ ಮನೆಯ ಮೇಲೆ ಬೀಳಬಾರದು. ದೇವಸ್ಥಾನ ಎಂದರೆ ನಮ್ಮ ದೃಷ್ಟಿಯಲ್ಲಿ ಪವಿತ್ರ ಸ್ಥಳವಾಗಿದೆ ಅಂತಹ ಸ್ಥಳದಲ್ಲಿ ಮನೆ ನಿರ್ಮಾಣ ಮಾಡಬೇಕು ಎನ್ನುವುದು ಕೆಲವರ ಆಸೆಯಾದರೂ ದೇವಸ್ಥಾನದ ಪಕ್ಕ ಮನೆ ನಿರ್ಮಾಣ ಮಾಡುವ ಯೋಜನೆಯನ್ನು ಮಾಡದಿರಿ. ಈ ಮಾಹಿತಿ ಉಪಯುಕ್ತವಾಗಿದ್ದು ನೀವು ಓದಿ ನಿಮ್ಮ ಪರಿಚಯದವರಿಗೂ ತಿಳಿಸಿ.

ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಅಷ್ಟೇ ಅಲ್ಲದೆ ರಾಜಯೋಗ ವಶ, ಅಖಂಡ ರಾಜಯೋಗವಶಗಳು ಇನ್ನಿತರ ಕಠಿಣ ನಿಗೂಢ ಹಾಗೂ ಗುಪ್ತ ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ.ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ 9880444450 ಮೈಸೂರ್ ಸರ್ಕಲ್ (ಸಿರ್ಸಿ ಸರ್ಕಲ್) ಚಾಮರಾಜಪೇಟೆ ಬೆಂಗಳೂರು

Leave A Reply

Your email address will not be published.

error: Content is protected !!
Footer code: