ನಿಮ್ಮಲ್ಲಿ ಸಾಲದ ಸಮಸ್ಯೆ ಇದ್ರೆ ಹಳದಿ ಸಾಸಿವೆಯಿಂದ ಹೀಗೆ ಮಾಡಿ

0

Haladi Sasive Vastu tips: ಶ್ರೀರಾಮಚಂದ್ರನ ಪರಮ ಭಕ್ತನಾದ ಆಂಜನೇಯ ಸ್ವಾಮಿಯು ಜನರ ಹಲವು ಕಷ್ಟಕ್ಕೆ ಪರಿಹಾರ ನೀಡುತ್ತಾನೆ. ಆಂಜನೇಯ ಸ್ವಾಮಿಯ ಆರಾಧಕರಿಗೆ ಕಷ್ಟವನ್ನು ಎದುರಿಸುವ ಧೈರ್ಯ ತಾನಾಗಿಯೆ ಬರುತ್ತದೆ. ಮನುಷ್ಯ ಸಾಲದ ಬಾಧೆಗೆ ಒಮ್ಮೆ ಒಳಗಾದರೆ ಅದರಿಂದ ಹೊರಗೆ ಬರಲು ಬಹಳಷ್ಟು ಕಷ್ಟ ಪಡಬೇಕಾಗುತ್ತದೆ ಆದರೂ ಹೊರಬರಲಾರದೆ ಆತ್ಮಹತ್ಯೆಗೆ ಒಳಗಾಗುವವರು ಅದೆಷ್ಟೊ ಜನರಿದ್ದಾರೆ. ಸಾಲದ ಸಮಸ್ಯೆಗೆ ಆಂಜನೇಯ ಸ್ವಾಮಿಯನ್ನು ಬೇಡಿಕೊಂಡರೆ ಪರಿಹಾರ ಸಿಗುತ್ತದೆ ಜೊತೆಗೆ ಒಂದು ಪ್ರಯೋಗವನ್ನು ಮಾಡುವ ಮೂಲಕ ಪರಿಹಾರ ಕಂಡುಕೊಳ್ಳಬಹುದು ಹಾಗಾದರೆ ಆಂಜನೇಯ ಸ್ವಾಮಿಯನ್ನು ಒಲಿಸಿಕೊಳ್ಳುವ ಪ್ರಯೋಗದ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ನೋಡೋಣ

ಮಂಗಳ ದೋಷ ಇರುವವರು ಹೆಚ್ಚಾಗಿ ಸಾಲದ ಸಮಸ್ಯೆಯಲ್ಲಿ ಸಿಲುಕಿಕೊಂಡಿರುತ್ತಾರೆ, ಹಣ ಗಳಿಸಲು ಜನರು ಹಲವು ತಂತ್ರಗಳನ್ನು ಅನುಸರಿಸುತ್ತಾರೆ ಆದರೆ ಮಂಗಳ ದೋಷ ಇರುವವರಿಗೆ ಯಶಸ್ಸು ದೊರೆಯುವುದಿಲ್ಲ. ಅಡುಗೆ ಮನೆಯಲ್ಲಿ ಬಳಸುವ ಸಾಸಿವೆಯನ್ನು ಬಳಸಿ ಸಂಪತ್ತನ್ನು ಹೆಚ್ಚಿಸಿಕೊಳ್ಳಬಹುದು, ಹಣ ಪಡೆಯಲು ಹಳದಿ ಸಾಸಿವೆಯನ್ನು ಬಳಸಬೇಕು. ಈ ವಿಧಾನವನ್ನು ಮಲಗುವ ಕೋಣೆಯಲ್ಲಿ ಮಾಡಬೇಕು. ಮನೆಯ ದೇವರ ಕೋಣೆಯಲ್ಲಿ ಒಂದು ಬಟ್ಟಲಿನಲ್ಲಿ ಹಳದಿ ಸಾಸಿವೆಯನ್ನು ಹಾಕಿ ಅವುಗಳನ್ನು ದಿನವೂ ಕರ್ಪೂರದಿಂದ ಸುಡಬೇಕು ಹೀಗೆ ಸಾಸಿವೆಯನ್ನು ಸುಟ್ಟಾಗ ಹೊಗೆ ಬರುತ್ತದೆ ಈ ಹೊಗೆ ಆಂಜನೇಯ ಸ್ವಾಮಿಗೆ ಪ್ರಿಯವಾಗಿದೆ

ಜೊತೆಗೆ ಈ ಹೊಗೆ ಮನೆಯ ತುಂಬಾ ಹರಡಿದಾಗ ನಕಾರಾತ್ಮಕ ಶಕ್ತಿ ದೂರವಾಗುತ್ತದೆ ಹಾಗೂ ಸಕಾರಾತ್ಮಕ ಶಕ್ತಿ ಹೆಚ್ಚುತ್ತದೆ. ಒಂದು ವೇಳೆ ಮನೆಯಲ್ಲಿ ಭೂತ ಪ್ರೇತಗಳ ಕಾಟ ಹೆಚ್ಚಿದ್ದಲ್ಲಿ ಸಾಸಿವೆ ಕರ್ಪೂರದ ಹೊಗೆಯಿಂದ ಭೂತ ಪ್ರೇತಗಳ ಕಾಟಕ್ಕೆ ಮುಕ್ತಾಯವಾಗುತ್ತದೆ. ಆಂಜನೇಯ ಸ್ವಾಮಿ ದೇವಾಲಯಕ್ಕೆ ಸಂಜೆ ಸಮಯದಲ್ಲಿ ಸಾಸಿವೆಯನ್ನು ಕೊಟ್ಟರೆ ಒಳ್ಳೆಯದಾಗುತ್ತದೆ. ಮನೆಯಲ್ಲಿ ಸಾಸಿವೆ ಹೊಗೆ ಬರುವಾಗ ಹನುಮಾನ್ ಚಾಲೀಸವನ್ನು ಪಠಿಸಬೇಕು ಇದರಿಂದ ಹೆಚ್ಚಿನ ಲಾಭವಾಗುತ್ತದೆ. ಸಾಲದ ಸಮಸ್ಯೆಗೆ ಒಂದು ಬಾರಿ ಸಿಲುಕಿಕೊಂಡರೆ ಜೀವನಪೂರ್ತಿ ಸಾಲದ ಸಮಸ್ಯೆಯಲ್ಲಿಯೆ ನರಳಬೇಕಾಗುತ್ತದೆ.

ಆಂಜನೇಯ ಸ್ವಾಮಿಯ ಮೊರೆ ಹೋದರೆ ಸಾಲದ ಎಂತಹ ದೊಡ್ಡ ಸಮಸ್ಯೆ ಆದರೂ ಬಗೆಹರಿಯುತ್ತದೆ. ಆಂಜನೇಯ ಸ್ವಾಮಿಯ ಅನುಗ್ರಹವಿರುವ ವ್ಯಕ್ತಿಯು ಯಾವ ಕಾರಣಕ್ಕೂ ಸಾಲದ ಸಮಸ್ಯೆಗೆ ಒಳಗಾಗುವುದಿಲ್ಲ ಎಂದು ಹೇಳುತ್ತಾರೆ. ಸಾಲದ ಹೊರೆ ಹೆಚ್ಚಾಗಿ ಬೇಡದೆ ಇರುವ ವಿಚಾರಗಳು ಅತಿಯಾಗಿ ತಲೆಯಲ್ಲಿ ಬಂದಾಗ ಸಹಜವಾಗಿ ತಲೆನೋವು ಬರುವ ಸಂಭವವಿರುತ್ತದೆ ಅಥವಾ ಇನ್ಯಾವುದೊ ಕಾರಣಕ್ಕೂ ತಲೆನೋವು ಬರುತ್ತದೆ, ಈ ಸಮಸ್ಯೆಗೆ ಹಳದಿ ಸಾಸಿವೆಯನ್ನು ಸುಡುವುದರಿಂದ ಪರಿಹಾರ ಸಿಗುತ್ತದೆ. ಆಂಜನೇಯ ಸ್ವಾಮಿಯನ್ನು ಒಲಿಸಿಕೊಳ್ಳುವ ಅಪರೂಪದ ವಿಧಾನದ ಬಗ್ಗೆ ನೀವು ಕೂಡ ತಪ್ಪದೆ ತಿಳಿದುಕೊಳ್ಳಬೇಕು ಹಾಗೂ ಇತರರಿಗೂ ತಿಳಿಸಬೇಕು.

ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಅಷ್ಟೇ ಅಲ್ಲದೆ ರಾಜಯೋಗ ವಶ, ಅಖಂಡ ರಾಜಯೋಗವಶಗಳು ಇನ್ನಿತರ ಕಠಿಣ ನಿಗೂಢ ಹಾಗೂ ಗುಪ್ತ ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ.ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ 9880444450 ಮೈಸೂರ್ ಸರ್ಕಲ್ (ಸಿರ್ಸಿ ಸರ್ಕಲ್) ಚಾಮರಾಜಪೇಟೆ ಬೆಂಗಳೂರು

Leave A Reply

Your email address will not be published.

error: Content is protected !!
Footer code: