ಒಂದು ಚಿಟಿಕೆ ಕಲ್ಲುಪ್ಪು ನಿಮ್ಮ ಅದೃಷ್ಟವನ್ನೇ ಬದಲಿಸುತ್ತೆ

0

ಹಿಂದೂ ಧರ್ಮದಲ್ಲಿ ಮತ್ತು ಸನಾತನ ಸಂಸ್ಕೃತಿಯಲ್ಲಿ ಉಪ್ಪಿಗೆ ಬಹಳಷ್ಟು ಮಹತ್ವವಿದೆ ಅದರಲ್ಲೂ ಕಲ್ಲುಪ್ಪಿಗೆ ಹೆಚ್ಚಿನ ಮಹತ್ವವನ್ನು ನೀಡಲಾಗುತ್ತದೆ ಮಹರ್ಷಿಗಳು ಹೇಳುವ ಪ್ರಕಾರ ಯಾರ ಮನೆಯಲ್ಲಿ ಕಲ್ಲುಪ್ಪನ್ನ ಉಪಯೋಗಿಸುತ್ತಾರೆ ಅಥವಾ ಯಾರ ಮನೆಯಲ್ಲಿ ಕಲ್ಲುಪ್ಪನ್ನ ಬಟ್ಟೆಯಲ್ಲಿ ಕಟ್ಟಿರುತ್ತಾರೋ ಅವರ ಮನೆಯಲ್ಲಿ ಅದೃಷ್ಟ ಯಾವಾಗಲೂ ನೆಲೆಸಿರುತ್ತದೆ ಮಾತೆ ಮಹಾಲಕ್ಷ್ಮಿ ಅಂತಹ ಮನೆಯನ್ನ ಬಿಟ್ಟು ಹೋಗುವುದಿಲ್ಲ ಹಾಗೂ

ಆ ಮನೆಯಲ್ಲಿ ಯಾವಾಗಲೂ ಹಣದ ಕೊರತೆ ಕಂಡುಬರುವುದಿಲ್ಲ. ಕೆಲವೊಂದು ರಾಜ್ಯಗಳಲ್ಲಿ ಮಗಳು ಮದುವೆಯಾಗಿ ಗಂಡನ ಮನೆಗೆ ಹೋಗುವ ಸಂದರ್ಭದಲ್ಲಿ ಆಕೆಯ ಕೈಗೆ ಕಲ್ಲುಪ್ಪಿನ ಚೀಲವನ್ನು ಕೊಡುವಂತಹ ಸಂಪ್ರದಾಯ ಕೂಡ ಇದೆ ಕಲ್ಲು ಪಲ್ಲು ಕೇವಲ ರುಚಿಗೆ ಬಳಕೆ ಮಾಡದೆ ವಾಸ್ತು ಪ್ರಕಾರವಾಗಿ ಮನೆಯಲ್ಲಿ ಉಪಯೋಗಿಸುವುದರಿಂದ ಜೀವನದಲ್ಲಿ ಉನ್ನತಿಯನ್ನು ಕಾಣಬಹುದು.

ಕಲ್ಲು ಉಪ್ಪಿನಲ್ಲಿ ಅನೇಕ ರೀತಿಯ ಧನಾತ್ಮಕ ಶಕ್ತಿ ಇರುತ್ತದೆ ಆದ್ದರಿಂದ ಇದು ನಮ್ಮ ಮನೆಗೆ ಪ್ರವೇಶಿಸುವ ನಕಾರಾತ್ಮಕತೆಯನ್ನು ದೂರ ಇಡುತ್ತದೆ. ಸಾಮಾನ್ಯವಾಗಿ ಎಲ್ಲರೂ ಸಹ ತಮ್ಮ ದೈನಂದಿನ ಜೀವನದಲ್ಲಿ ಹಲವಾರು ಚಟುವಟಿಕೆಗಳಿಗೆ ಉಪ್ಪನ್ನು ಬಳಸುತ್ತಾರೆ ಕೇವಲ ಅಡುಗೆಗಳಿಗಷ್ಟೇ ಅಲ್ಲದೆ ಇನ್ನು ಅನೇಕ ಆಡಿಯೋಗಳಿಗೆ ಉಪ್ಪನ್ನ ಬಳಸುತ್ತಾರೆ. ಮನೆಯಲ್ಲಿ ರಾತ್ರಿ ಮಲಗುವ ಮುಂಚೆ ಎಲ್ಲಾ ಕೋಣೆಯಲ್ಲೂ ಕಲ್ಲುಪ್ಪನ್ನ ಉದುರಿಸಿ ಬೆಳಿಗ್ಗೆ ಎದ್ದು ಅದನ್ನು ಕಸದ ಜೊತೆ ಗುಡಿಸಿ ಹೊರ ಹಾಕುವುದರಿಂದ ನಿಮ್ಮ ಮನೆಯಲ್ಲಿರುವ ಋಣಾತ್ಮಕ ಶಕ್ತಿಯನ್ನು ದೂರವಿರಬಹುದು.

ನಿಮ್ಮಲ್ಲಿ ಹಣದ ಸಮಸ್ಯೆ ಇದ್ದರೆ ಮನೆಯಲ್ಲಿ ಒಂದು ಉಪ್ಪಿನ ಚಿಕ್ಕ ಚೀಲವನ್ನು ಮಾಡಿ ಇಡಬೇಕು ಹೀಗೆ ಇಡುವುದರಿಂದ ನಿಮ್ಮ ಧನ ಲಾಭದ ಜೊತೆಗೆ ನಿಮ್ಮ ಮನೆಯ ವಾಸ್ತುದೋಷವನ್ನು ಸಹ ಹೋಗಲಾಡಿಸುತ್ತದೆ ಅದು ಹೇಗೆ ಎಂದರೆ ಕಲ್ಲುಪ್ಪನ್ನ ತೆಗೆದುಕೊಂಡು ಕೆಂಪು ಬಣ್ಣದ ರೇಷ್ಮೆ ಬಟ್ಟೆಯಲ್ಲಿ ಹಾಕಿ ಗಟ್ಟಿಯಾಗಿ ಕಟ್ಟಬೇಕು ಅದನ್ನ ಮನೆಯ ಮುಖ್ಯದ್ವಾರದ ಹತ್ತಿರ ನೇತು ಹಾಕಬೇಕು ಹೀಗೆ ಕಟ್ಟು ಹಾಕಿದ ಉಪ್ಪು 50 ಗ್ರಾಂಗಿಂತ ಹೆಚ್ಚಾಗಿರಬೇಕು ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳಿ.

ಹಾಗೆಯೇ ನಿಮ್ಮ ವ್ಯಾಪಾರ ಸ್ಥಳದಲ್ಲಿ ಅಥವಾ ವ್ಯವಹಾರ ಸ್ಥಳದಲ್ಲಿ ಯಶಸ್ಸು ಸಿಗಬೇಕು ನಿಮ್ಮ ಕಾರ್ಯ ಸ್ಥಳದ ಮುಖ್ಯ ದ್ವಾರದಲ್ಲಿ ಕಲ್ಲುಪ್ಪಿನ ಚಿಕ್ಕ ಚೀಲವನ್ನು ನೇತುಹಾಕಿ ಅಷ್ಟೇ ಅಲ್ಲದೆ ನಿಮ್ಮ ಮನೆಯ ತ್ರಿಜೂರಿಯಲ್ಲಿ ಹಣ ನಿಲ್ಲುತ್ತಿಲ್ಲ ಎಂದಾದರೆ ಪಿನ ಚೀಲವನ್ನು ಇಡುವುದರಿಂದ ಹಣ ನಿಮ್ಮ ತ್ರಿಜೂರಿಯಲ್ಲಿ ನಿಲ್ಲುತ್ತದೆ.

ಮನೆಯಲ್ಲಿ ಹಣದ ಹೊಳೆ ಹರಿಬೇಕು ಎಂದಾದರೆ ಒಂದು ಗಾಜಿನ ಲೋಟವನ್ನು ತೆಗೆದುಕೊಂಡು ಅದರಲ್ಲಿ ಕಲ್ಲುಪ್ಪು ಮತ್ತು ನೀರನ್ನು ಹಾಕಿ ಮನೆಯ ನೈರುತ್ಯ ದಿಕ್ಕಿನಲ್ಲಿ ಇಡಬೇಕು ಈ ಗಾಜಿನ ಲೋಟದಲ್ಲಿ ನೀರು ಇಂಗಿ ಹೋದರೆ ಮತ್ತೆ ಅದನ್ನು ಸ್ವಚ್ಛಗೊಳಿಸಿ ಅದಕ್ಕೆ ಉಪ್ಪನ್ನು ಬೆರೆಸಬೇಕು. ನಿಮ್ಮ ಮನೆಯ ಸದಸ್ಯರಿಗೆ ಅಥವಾ ನಿಮಗೆ ದೃಷ್ಟಿ ತಾಗಿದೆ ಎಂದು ನಿಮಗೆ ಅನ್ನಿಸುತ್ತಿದ್ದರೆ ಕೂಡಲೇ ಉಪ್ಪಿನಿಂದ ಉಪಾಯವನ್ನು ಮಾಡಬಹುದು ಅದೇನೆಂದರೆ, ನಿಮ್ಮ ಮನೆಯಲ್ಲಿ ಯಾರಿಗೆ ದೃಷ್ಟಿ ತಾಗಿದೆಯೋ ಅವರ ಮುಂದೆ ಒಂದು ಮುಷ್ಟಿ, ಉಪ್ಪನ್ನ ಹಿಡಿದು ಮೂರು ಬಾರಿ ಆಂಟಿ ಕ್ಲಾಕ್ ವೈಸ್ ತಿರುಗಿಸಿ ನಂತರ ಉಪ್ಪನ್ನು ಹೊರಗಡೆ ಚೆಲ್ಲಬೇಕು

ಇಲ್ಲವೇ ನೀರಿನಲ್ಲಿ ಹಾಕಬೇಕು ಇದರಿಂದ ದೃಷ್ಟಿ ದೋಷ ಸಂಪೂರ್ಣವಾಗಿ ನಾಶವಾಗುತ್ತದೆ. ಅಷ್ಟೇ ಅಲ್ಲದೆ ಚಿಕ್ಕ ಮಕ್ಕಳು ತುಂಬಾ ಹಠ ಮಾಡುತ್ತಿದ್ದರೆ ವಾರದಲ್ಲಿ ಒಂದು ಬಾರಿ ನೀರಿಗೆ ಒಂದು ಚಿಟಿಕೆ ಉಪ್ಪನ್ನ ಬೆರೆಸಿ ಅವರಿಗೆ ಸ್ನಾನ ಮಾಡಿಸಿ ಅದು ಪರಿಹಾರ ಗೊಳ್ಳುತ್ತದೆ. ಹೀಗೆ ಉಪ್ಪು ಕೇವಲ ಅಡಿಕೆ ಪದಾರ್ಥಗಳಿಗೆ ಮಾತ್ರ ಸೀಮಿತವಾಗದೆ ವಾಸ್ತುದೋಷ ನಿವಾರಣೆಗೂ ಸಹ ಸಹಾಯ ಮಾಡುತ್ತದೆ.

ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಅಷ್ಟೇ ಅಲ್ಲದೆ ರಾಜಯೋಗ ವಶ, ಅಖಂಡ ರಾಜಯೋಗವಶಗಳು ಇನ್ನಿತರ ಕಠಿಣ ನಿಗೂಢ ಹಾಗೂ ಗುಪ್ತ ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ.ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ 9880444450 ಮೈಸೂರ್ ಸರ್ಕಲ್ (ಸಿರ್ಸಿ ಸರ್ಕಲ್) ಚಾಮರಾಜಪೇಟೆ ಬೆಂಗಳೂರು

Leave A Reply

Your email address will not be published.

error: Content is protected !!
Footer code: