ಮನೆಯ ಹೊರಗೆ ಅಥವಾ ವಾಹನಗಳಿಗೆ ನಿಂಬೆ ಹಾಗೂ ಮೆಣಸಿನಕಾಯಿ ಯಾಕೆ ಕಟ್ಟಬೇಕು ಗೊತ್ತಾ..

0

Home Tips in Astrology: ಮನೆಯ ಮುಖ್ಯದ್ವಾರದ ಹೊರಗಡೆ ನಿಂಬೆಹಣ್ಣು ಮತ್ತು ಮೆಣಸಿನ ಕಾಯಿಯನ್ನು ಏಕೆ ಕಟ್ಟುತ್ತಾರೆ ಗೊತ್ತಾ? ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ. ಮನೆಯ ಹೊರಗಡೆ ನಿಂಬೆಹಣ್ಣು ಮತ್ತು ಮೆಣಸಿನ ಕಾಯಿ ಇರುವುದನ್ನು ನೀವು ಎಲ್ಲರೂ ಕಂಡಿದ್ದೀರಿ. ಆದರೆ ಇದನ್ನ ಏಕೆ ಕಟ್ಟುತ್ತಾರೆ ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿಸಿ ಕೊಡುತ್ತೀವಿ ಪೂರ್ತಿ ಲೇಖನವನ್ನು ನೋಡಿ.

ನಿಂಬೆ ಹಣ್ಣು ಮತ್ತು ಮೆಣಸಿನ ಕಾಯಿಯನ್ನ ಮನೆ ಹೊರಗಡೆ ನೇತು ಹಾಕುವುದರಿಂದ ಯಾರದು ಕೂಡ ಕೆಟ್ಟ ದೃಷ್ಟಿ ನಮ್ಮ ಮೇಲೆ ಬೀಳುವುದಿಲ್ಲ. ಮತ್ತು ಯಾರಾದರೂ ನಮ್ಮ ಮೇಲೆ ವಾಮಾಚಾರ ಮಾಟ ಮಂತ್ರಗಳನ್ನ ಮಾಡಲು ಪ್ರಯತ್ನಿಸಿದ್ದರೆ ಅದು ಕೂಡ ಮನೆಯ ಒಳಗಡೆ ಬರುವುದಿಲ್ಲ ನಮಗೆ ಅಂಟುವುದು ಕೂಡ ಇಲ್ಲ

ಈ ದೃಷ್ಟಿಯಿಂದ ಮನೆಯ ಹೊರಗಡೆ ನಿಂಬೆಹಣ್ಣು ಮತ್ತು ಮೆಣಸಿನ ಕಾಯಿಯನ್ನ ನೇತು ಹಾಕುತ್ತಾರೆ. ನಮ್ಮ ಹಿಂದೂ ಸಂಪ್ರದಾಯದಲ್ಲಿ ದೃಷ್ಟಿ ದೋಷ ಮಾಟ ಮಂತ್ರ ದೋಷ ಇವುಗಳನ್ನ ಬಹಳ ಬೇಗ ನಂಬುತ್ತಾರೆ ನಿಜವಾಗಲೂ ಇದಕ್ಕೆ ಕೆಲವೊಂದು ಕಾರಣಗಳು ಇವೆ ಅಷ್ಟೇ ಅಲ್ಲ ನಮ್ಮ ಪೂರ್ವಜರು ಈ ರೀತಿ ಹೇಳಿದ್ದು ಬೇರೆಯ ಕಾರಣಗಳಿಂದ ನಿಂಬೆಹಣ್ಣಿನಲ್ಲಿ ಬಹಳ ಶಕ್ತಿ ಇದೆ ಇದು ಒಂದು ಉತ್ತಮ ಕೀಟನಾಶಕವು ಹೌದು.

ನಿಂಬೆ ಹಣ್ಣನ್ನು ಹೊರಗಡೆ ಇಡುವುದರಿಂದ ಬಾಗಿಲ ಹತ್ತಿರ ಯಾವುದೇ ಕ್ರಿಮಿಕೀಟಗಳು ಕೂಡ ಬರುವುದಿಲ್ಲವೆಂಬ ನಂಬಿಕೆಯಾಗಿದೆ. ಹಾಗೂ ನಿಂಬೆಹಣ್ಣು ದೃಷ್ಟಿ ದೋಷದಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ ಯಾರಾದರೂ ಇನ್ನೊಬ್ಬರನ್ನು ಕಂಡು ಹೊಟ್ಟೆ ಉರಿ ಪಡುವ ಸಂದರ್ಭದಲ್ಲಿ ನಿಂಬೆಹಣ್ಣು ಅವರ ದೃಷ್ಟಿಯನ್ನ ಬದಲಿಸುತ್ತದೆ ಎನ್ನುವ ನಂಬಿಕೆ ಇದೆ. ದುಷ್ಟರ ಕಣ್ಣಿನಿಂದ ಇದು ರಕ್ಷಿಸುತ್ತದೆ.

ವೈಜ್ಞಾನಿಕ ವಾಗಿಯೂ ಹಾಗೂ ಶಾಸ್ತ್ರೋಕ್ತವಾಗಿಯೂ ಕೂಡ ಇದು ಬಹಳ ಪರಿಣಾಮಕಾರಿಯಾಗಿದೆ. ನಿಂಬೆ ಹಣ್ಣನ್ನ ಮನೆಯ ಹೊರಗಡೆ ಇಡುವುದರಿಂದ ಕೆಲವೊಂದು ದೋಷಗಳು ನಿವಾರಣೆಯಾಗುತ್ತದೆ. ಉದಾಹರಣೆಗೆ ಬಾಲಗ್ರಹ ದೋಷಗಳು ಚಿಕ್ಕ ಮಕ್ಕಳು ತುಂಬಾ ರಂಪ ಮಾಡುತ್ತಿದ್ದರೆ ಅದು ಸಹ ನಿವಾರಣೆಯಾಗುತ್ತದೆ. ಕುಟುಂಬದ ಸದಸ್ಯರುಗಳಿಗೆ ಏಕಾಗ್ರತೆಯನ್ನು ಹೆಚ್ಚಿಸುವಲ್ಲಿ ಪ್ರಮುಖ ಪಾತ್ರವನ್ನು ಇದು ವಹಿಸುತ್ತದೆ. ಇದೊಂದು ಕಾರಣದಿಂದ ನಿಂಬೆಹಣ್ಣನ್ನು ಮನೆಯ ಹೊರಗಡೆ ಕಟ್ಟಿ ಇಡುತ್ತಾರೆ. ನಮ್ಮ ಮಾಹಿತಿ ಇಷ್ಟವಾದಲ್ಲಿ ಲೈಕ್ ಮಾಡಿ ಹಾಗೂ ಶೇರ್ ಮಾಡಿ.

ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಅಷ್ಟೇ ಅಲ್ಲದೆ ರಾಜಯೋಗ ವಶ, ಅಖಂಡ ರಾಜಯೋಗವಶಗಳು ಇನ್ನಿತರ ಕಠಿಣ ನಿಗೂಢ ಹಾಗೂ ಗುಪ್ತ ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ. ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ 9880444450 ಮೈಸೂರ್ ಸರ್ಕಲ್ (ಸಿರ್ಸಿ ಸರ್ಕಲ್) ಚಾಮರಾಜಪೇಟೆ ಬೆಂಗಳೂರು

Leave A Reply

Your email address will not be published.

error: Content is protected !!
Footer code: