ಮೇಷ ರಾಶಿಯವರ ಗುಣ ಲಕ್ಷಣ ಹಾಗೂ ಇವರ ಅದೃಷ್ಟ ಹೇಗಿರತ್ತೆ ನೋಡಿ

0

Aries Horoscope For life time: ಮೇಷ ರಾಶಿಯವರು ಅದೃಷ್ಟವಂತರು ಅಂತ ಏಕೆ ಹೇಳಲಾಗುತ್ತದೆ ಗೊತ್ತಾ? ಅವರ ಅದೃಷ್ಟ ರತ್ನ ತಿಳಿಯಬೇಕೆ? ಪೂರ್ತಿ ಲೇಖನವನ್ನು ಓದಿ.ಮೇಷ ರಾಶಿಯವರು ಸ್ವಲ್ಪ ಸೋಮಾರಿಗಳು ಅಂತ ಹೇಳಲಾಗುತ್ತದೆ. ಹಾಗೂ ಇವರು ತುಂಬಾ ಕೋಪಿಷ್ಟರು ಯಾರ ಮಾತನ್ನ ಕೇಳುವುದಿಲ್ಲ ಇವರಿಗೆ ವಿವೇಚನೆಯಷ್ಟು ಇರುವುದಿಲ್ಲ. ಯಾವುದನ್ನು ಕೆಲಸ ಮಾಡುವ ಮೊದಲು ಯೋಚನೆ ಮಾಡಿ ನಿರ್ಧಾರವನ್ನ ತೆಗೆದುಕೊಳ್ಳುವುದಿಲ್ಲ. ಹಿಂದೆ ಮುಂದೆ ಯೋಚಿಸದೆ ನಿರ್ಧಾರ ತೆಗೆದುಕೊಳ್ಳುವಂತಹ ಸ್ವಭಾವ ಇವರದ್ದು. ಆದ್ದರಿಂದ ಕೈಯಿಂದ ಸ್ವಲ್ಪ ಎಡವಟ್ಟನ್ನ ಮಾಡಿಕೊಳ್ಳುತ್ತಾರೆ.

ಇವರಿಗೆ ಒಂದು ಕೆಲಸದಲ್ಲಿ ಮನಸ್ಸು ಬಂತೆಂದರೆ ಆ ಕೆಲಸವನ್ನು ಪೂರ್ಣಗೊಳಿಸುವವರೆಗೂ ಬಿಡುವುದಿಲ್ಲ. ಅದನ್ನು ಸಾಧಿಸಿಯೇ ತೀರುವಂತಹ ಛಲ ಇವರಲ್ಲಿ ಇರುತ್ತದೆ. ಯಾರು ಎಷ್ಟೇ ಹೇಳಿದರು ಕೂಡ ಮಧ್ಯದಲ್ಲಿ ಕೆಲಸವನ್ನ ಬಿಡುವಂತಹವರಲ್ಲ. ಪೂರ್ತಿ ಮಾಡಿಯೇ ಬಿಡುತ್ತಾರೆ. ಮಾಡಿದ್ದ ಕೆಲಸವೂ ಇವರಿಗೆ ಸರಿಯಾಗಿ ಇರಬೇಕು. ಹೇಗೆಂದರೆ ಹಾಗೆ ಮಾಡಿ ಮುಗಿಸುವವರಲ್ಲ.

ಕಟ್ಟುನಿಟ್ಟಾಗಿ ಶಿಸ್ತು ಬದ್ಧವಾಗಿ ಇರುವಂತಹ ವ್ಯಕ್ತಿ ಇವರು. ಒಮ್ಮೊಮ್ಮೆ ಇವರ ಕೋಪದ ಕಾರಣದಿಂದಾಗಿ ಇವರು ಕೆಲವೊಂದು ಸಂಕಷ್ಟದಲ್ಲಿ ಸಿಕ್ಕಿಕೊಳ್ಳುತ್ತಾರೆ. ಏನನ್ನಾದರೂ ಕಂಡರೆ ನೇರವಾಗಿ ಮಾತನಾಡುವಂತಹ ವ್ಯಕ್ತಿತ್ವ ಇವರದ್ದಾಗಿರುತ್ತದೆ. ಎಲ್ಲ ವಿಷಯಗಳಲ್ಲಿಯೂ ತಾನು ಗೆಲ್ಲಬೇಕು ಎಂಬ ಛಲ ಇವರಲ್ಲಿ ಇರುತ್ತದೆ.
ದುಡ್ಡು ದೊಡ್ಡ ಸಾಹಸಕೆ ಕೈ ಹಾಕುವುದಿಲ್ಲ ಹಿಂದೆ ನಿಂತು ನೋಡಿ ಖುಷಿಪಡುವಂತಹ ವ್ಯಕ್ತಿತ್ವ ಇವರದ್ದಾಗಿರುತ್ತದೆ.

ಇವರು ತಮ್ಮ ಸುಖ-ದುಃಖಗಳನ್ನ ಬೇರೆಯವರೊಂದಿಗೆ ಹಂಚಿಕೊಳ್ಳುತ್ತಾರೆ ಇವರು ಮನಸ್ಸಿನಲ್ಲಿ ಏನನ್ನು ಕೂಡ ಇಟ್ಟುಕೊಳ್ಳುವುದಿಲ್ಲ ಇವರಿಗೆ ಸ್ನೇಹಿತರ ಸಾರಾವಳಿ ಹೆಚ್ಚು. ಇವರು ಸ್ನೇಹಿತರನ್ನು ಬಲವಾಗಿ ನಂಬುವುದರಿಂದ ಸ್ನೇಹಿತರೆ ಇವರಿಗೆ ಸ್ವಲ್ಪ ಟೋಪಿ ಹಾಕುವ ಸಾಧ್ಯತೆ ಇರುತ್ತದೆ. ಇವರು ತುಂಬಾ ನಿಷ್ಠಾವಂತರು ಮತ್ತು ಧೈರ್ಯವಂತರಾಗಿರುತ್ತಾರೆ.

ಇವರು ಶಾಂತಿಯ ಸಂಕೇತವಾದ ಬಿಳಿಯ ಬಣ್ಣವನ್ನು ಇಷ್ಟಪಡುತ್ತಾರೆ. ಇವರಿಗೆ ತಿಳಿ ಬಣ್ಣವೆಂದರೆ ತುಂಬಾ ಇಷ್ಟ. ಯಾವಾಗಲೂ ಕೂಡ ತಿಳಿ ಬಣ್ಣದ ಬಟ್ಟೆಯನ್ನೇ ಹಾಕುತ್ತಾರೆ. ಸಂಗಾತಿಯೊಂದಿಗೆ ಅನ್ಯೋನ್ಯವಾಗಿರುತ್ತಾರೆ. ಆದರೆ ಇವರ ಕೋಪದಿಂದ ಸಂಗಾತಿಯು ಆಗಾಗ ಸ್ವಲ್ಪ ಬೇಸರಿಸಿಕೊಳ್ಳುವಂತಹ ಪ್ರಸಂಗ ನಡೆಯುತ್ತದೆ
ಸಾಮಾನ್ಯವಾಗಿ ಇವರು ಯಾರು ಮೇಲು ಕೂಡ ನಂಬಿಕೆಯನ್ನು ಇಡುವುದಿಲ್ಲ. ಎಷ್ಟೇ ಆತ್ಮೀಯರಾಗಲಿ ಎಷ್ಟೇ ನಂಬಿಗಸ್ತರಾದರು ಕೂಡ ಅವರನ್ನು ಎಲ್ಲೆಲ್ಲಿ ಇಡಬೇಕು ಅಲ್ಲೇ ಬಿಡುತ್ತಾರೆ ಹೊರತು ನಂಬಲು ಹೋಗುವುದಿಲ್ಲ

ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಅಷ್ಟೇ ಅಲ್ಲದೆ ರಾಜಯೋಗ ವಶ, ಅಖಂಡ ರಾಜಯೋಗವಶಗಳು ಇನ್ನಿತರ ಕಠಿಣ ನಿಗೂಢ ಹಾಗೂ ಗುಪ್ತ ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ. ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ 9880444450 ಮೈಸೂರ್ ಸರ್ಕಲ್ (ಸಿರ್ಸಿ ಸರ್ಕಲ್) ಚಾಮರಾಜಪೇಟೆ ಬೆಂಗಳೂರು

Leave A Reply

Your email address will not be published.

error: Content is protected !!
Footer code: