ಒಂದು ಹನಿ ಎಣ್ಣೆಯಿಂದ ವರ್ಷವಿಡೀ ಉರಿಯುತ್ತೆ ಈ ದೇವಸ್ಥಾನದ ದೀಪ, ಇಲ್ಲಿದೆ ನೋಡಿ ಪವಾಡ

0

Hasanambe temple in Hassan: ಈ ದೇವಾಲಯದ ಬಾಗಿಲನ್ನು ವರ್ಷಕ್ಕೆ 12 ದಿನಗಳು ಮಾತ್ರ ತೆರೆಯಲಾಗುತ್ತದೆ. ಹಾಸನದ ಶಕ್ತಿ ದೇವತೆ ಹಾಸನಾಂಬೆ ದೇವಾಲಯದ ಹಲವು ರಹಸ್ಯವನ್ನು ಈ ಲೇಖನದ ಮೂಲಕ ತಿಳಿಯೋಣ.

ವರ್ಷಕ್ಕೊಂದು ಸಾರಿ ಮಾತ್ರ ದೇವಿ ದರ್ಶನ ಮಾಡಬೇಕಾಗುತ್ತದೆ ಹಿಗಂದಕೂಡಲೆ ಹಾಸನದ ಹಾಸನಾಂಬೆ ದೇವಿಯ ನೆನಪಾಗುತ್ತದೆ. ಹೌದು ಹಾಸನಾಂಬೆ ದೇವಿಯ ಗರ್ಭಗುಡಿಯ ಬಾಗಿಲನ್ನು ಹಾಕುವ ಮೊದಲು ದೀಪವನ್ನು ಹಚ್ಚಿ ಹೂವು ಹಾಗೂ ನೈವೇದ್ಯ ಅರ್ಪಿಸಿ ಬಾಗಿಲನ್ನು ಮುಚ್ಚಲಾಗುತ್ತದೆ ಮುಂದಿನ ವರ್ಷ ಬಾಗಿಲು ತೆಗೆಯುವ ಸಮಯದಲ್ಲಿ ಹಚ್ಚಿದ ದೀಪ ಹಾಗೆಯೆ ಉರಿಯುತ್ತಿರುತ್ತದೆ ಹಾಗೂ ಹೂವುಗಳು ಹಾಗೆಯೆ ಬಾಡುವುದಿಲ್ಲ ನೈವೇದ್ಯಕ್ಕೆ ಇಟ್ಟ ಅನ್ನ ಹಳಸಿರುವುದಿಲ್ಲ ಇದು ಈ ದೇವಸ್ಥಾನದ ಪವಾಡವಾಗಿದೆ. ದೇವಸ್ಥಾನದ ಬಾಗಿಲನ್ನು ತೆರೆದ ನಂತರ ಈ ಪ್ರದೇಶದಲ್ಲಿ ಯಾರ ಮನೆಯಲ್ಲೂ ಅಡುಗೆಗೆ ಒಗ್ಗರಣೆ ಹಾಕುವಂತಿಲ್ಲ.

ಹಾಸನಾಂಬೆ ದೇವಿಯ ದರ್ಶನ ಒಮ್ಮೆ ಮಾತ್ರ ಹೀಗಾಗಿ ಈ ದೇಗುಲ ಪ್ರಸಿದ್ದಿಯಾಗಿದೆ. ತನ್ನ ನಂಬಿ ಬಂದವರನ್ನು ಕೈ ಬಿಡದ ಹಾಸನಾಂಬೆ ದೇವಿಗೆ ಕೋಟಿ ಕೋಟಿ ಭಕ್ತರಿದ್ದಾರೆ. ಸಪ್ರಮಾತ್ರಿಕೆ ಎಂಬ ಹೆಸರಿನಿಂದಲೂ ಹಾಸನಾಂಬೆ ದೇವಿಯನ್ನು ಕರೆಯಲಾಗುತ್ತದೆ. ದೇಗುಲದ ಬಾಗಿಲು ತೆಗೆದ ಸಮಯದಲ್ಲಿ ದೇಶ ವಿದೇಶದಿಂದ ಭಕ್ತರು ಆಗಮಿಸುತ್ತಾರೆ.

ಈ ದೇಗುಲವನ್ನು 12 ನೆ ಶತಮಾನದಲ್ಲಿ ನಿರ್ಮಿಸಲಾಗಿತ್ತು ಎಂದು ಇತಿಹಾಸದಲ್ಲಿ ತಿಳಿಸಿಲಾಗಿದೆ. ಪುರಾಣದ ಪ್ರಕಾರ ಹಿಂದೆ ಅಂಧಕಾಸುರ ಎಂಬ ರಾಕ್ಷಸನು ಕಠಿಣ ತಪಸ್ಸಿನ ನಂತರ ಅಜೇಯನಾಗಲು ಬ್ರಹ್ಮನಿಂದ ವರವನ್ನು ಪಡೆಯುತ್ತಾನೆ. ರಾಕ್ಷಸನು ತನ್ನ ಶಕ್ತಿಯಿಂದ ಎಲ್ಲೆಡೆ ಹಾನಿಯನ್ನುಂಟು ಮಾಡುತ್ತಾನೆ.

ಶಿವನು ರಾಕ್ಷಸನನ್ನು ಕೊಲ್ಲಲು ಮುಂದಾದಾಗ ರಾಕ್ಷಸನ ದೇಹದ ಪ್ರತಿಯೊಂದು ಹನಿ ನೆಲಕ್ಕೆ ಬೀಳುತ್ತಿದ್ದಂತೆ ಅದರಿಂದ ರಾಕ್ಷಸರು ಹುಟ್ಟಿದರು ಶಿವನು ತನ್ನ ಶಕ್ತಿಯಿಂದ ಸಪ್ತಮಾತೃಕೆಯರ ಜೊತೆಗೆ ಯೋಗೆಶ್ವರಿದೇವಿಯನ್ನು ಸೃಷ್ಟಿಸುತ್ತಾನೆ ಅವರ ಮೂಲಕ ರಾಕ್ಷಸನನ್ನು ಸಂಹರಿಸುತ್ತಾನೆ. ಹಾಸನಾಂಬೆ ಕುಂಭದ ರೂಪದಲ್ಲಿ ಇದ್ದು ಕುಂಭಕ್ಕೆ ಹೆಣ್ಣಿನ ಮುಖವನ್ನು ಮಾಡಲಾಗಿದೆ. ಈ ಮಾಹಿತಿಯನ್ನು ಎಲ್ಲರಿಗೂ ತಿಳಿಸಿ, ಹಾಸನಕ್ಕೆ ಹೋದರೆ ತಪ್ಪದೆ ಬಾಗಿಲು ತೆಗೆದ ಸಮಯದಲ್ಲಿ ಹಾಸನಾಂಬೆ ದೇವಿಯ ದರ್ಶನ ಮಾಡಿ.

ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಅಷ್ಟೇ ಅಲ್ಲದೆ ರಾಜಯೋಗ ವಶ, ಅಖಂಡ ರಾಜಯೋಗವಶಗಳು ಇನ್ನಿತರ ಕಠಿಣ ನಿಗೂಢ ಹಾಗೂ ಗುಪ್ತ ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ.ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ 9880444450 ಮೈಸೂರ್ ಸರ್ಕಲ್ (ಸಿರ್ಸಿ ಸರ್ಕಲ್) ಚಾಮರಾಜಪೇಟೆ ಬೆಂಗಳೂರು

Leave A Reply

Your email address will not be published.

error: Content is protected !!
Footer code: