ಇಂತಹ ಕನಸುಗಳು ಬಿದ್ದರೆ ಯಾರಿಗೂ ಹೇಳಬೇಡಿ

0

ಸಾಮಾನ್ಯವಾಗಿ ನಮಗೆಲ್ಲರಿಗೂ ರಾತ್ರಿ ಮಲಗಿದಾಗ ಕನಸು ಬರುತ್ತದೆ. ಕೆಲವು ಕನಸುಗಳು ಭಯ ಹುಟ್ಟಿಸುತ್ತವೆ, ಇನ್ನೂ ಕೆಲವು ಕನಸುಗಳು ಸಂತೋಷವೆನಿಸುತ್ತದೆ ಇದು ನಿಜವಾದರೆ ಚೆನ್ನಾಗಿರುತ್ತದೆ ಎನಿಸುತ್ತದೆ ಆದರೆ ಕೆಲವು ಕನಸುಗಳು ಬಂದರೆ ಅದನ್ನು ಇನ್ನೊಬ್ಬರ ಬಳಿ ಹೇಳಲೆಬಾರದು ಯಾವ ರೀತಿಯ ಕನಸು ಬಂದರೆ ಹೇಳಬಾರದು ಎಂಬುದನ್ನು ಈ ಲೇಖನದಲ್ಲಿ ನೋಡೋಣ

ರಾತ್ರಿ ಮಲಗಿದಾಗ ನಿದ್ರೆಯಲ್ಲಿದ್ದಾಗ ಕನಸು ಬೀಳುತ್ತದೆ. ಕೆಲವು ಕನಸುಗಳನ್ನು ಯಾರಿಗೂ ಹೇಳಬಾರದು, ಕೆಲವು ಕನಸುಗಳು ಬಂದರೆ ಶ್ರೀಮಂತರಾಗುವ ಸೂಚನೆ ಇರುತ್ತದೆ ಆದ್ದರಿಂದ ಕೆಲವು ಕನಸುಗಳನ್ನು ರಹಸ್ಯವಾಗಿ ಇಡಬೇಕು. ರಾತ್ರಿ ಮಲಗಿದಾಗ ಕನಸು ಬಿದ್ದರೆ ಅದಕ್ಕೆ ಒಂದು ಕಾರಣ ಹಾಗೂ ಸಂಕೇತ ಇರುತ್ತದೆ. ಕನಸುಗಳ ಜಗತ್ತು ಸುಂದರವಾದ ಜಗತ್ತು ಎಂದು ಕರೆಯುತ್ತಾರೆ ಜೊತೆಗೆ ಭಯಾನಕವು ಆಗಿರುತ್ತದೆ ಆದರೆ ಕೆಲವು ಕನಸುಗಳನ್ನು ಇನ್ನೊಬ್ಬರ ಬಳಿ ಹೇಳಲು ಸಾಧ್ಯವಾಗುವುದಿಲ್ಲ.

ಕೆಲವು ಕನಸುಗಳನ್ನು ಇನ್ನೊಬ್ಬರ ಬಳಿ ಹೇಳಬಾರದು ಒಂದು ವೇಳೆ ಹೇಳಿದರೆ ಅದರ ಫಲ ಸರಿಯಾಗಿ ಸಿಗುವುದಿಲ್ಲ. ಕೆಲವರ ಕನಸಿನಲ್ಲಿ ದೇವರು ಬರುತ್ತಾರೆ, ಕನಸಿನಲ್ಲಿ ದೇವರು ಬಂದರೆ ಯಾರಿಗೂ ಹೇಳಬಾರದು ಒಂದು ವೇಳೆ ಕನಸಿನಲ್ಲಿ ದೇವರು ಬಂದಿರುವುದನ್ನು ಬೇರೆಯವರಿಗೆ ಹೇಳಿದರೆ ದೇವರಿಗೆ ವಿರುದ್ಧ ಆಗುವುದು. ಕನಸಿನಲ್ಲಿ ದಿವ್ಯ ಶಕ್ತಿ ಕಂಡುಬಂದರೆ ರಹಸ್ಯವಾಗಿ ಇಡಬೇಕು, ಯಾವುದೆ ಕಾರಣಕ್ಕೂ ಬೇರೆಯವರಿಗೆ ಹೇಳಬಾರದು. ಕನಸಿನಲ್ಲಿ ತೀರ್ಥ ಸ್ಥಳಗಳು ಕಂಡುಬಂದರೆ ಭಕ್ತಿ ಹೆಚ್ಚಾಗಿದೆ ಎಂದು ಅರ್ಥ. ಸಕಾರಾತ್ಮಕ ಶಕ್ತಿ ಹೆಚ್ಚು ಇದ್ದಲ್ಲಿ ಇಂತಹ ಕನಸುಗಳು ಬರುತ್ತವೆ ಆದರೆ ಯಾರಿಗೂ ಇಂತಹ ಕನಸುಗಳನ್ನು ಹೇಳಬಾರದು.

ಕನಸಿನಲ್ಲಿ ಹಸಿರು ವಾತಾವರಣ, ತೋಟಗಳು, ಗಿಡ ಹೂವು ಬೆಟ್ಟ ಕಂಡುಬಂದರೆ ಒಳ್ಳೆಯದು. ಇಂತಹ ಕನಸುಗಳನ್ನು ಯಾರಿಗೂ ಹೇಳಬಾರದು. ಕನಸಿನಲ್ಲಿ ನದಿ ಹರಿಯುವಂತೆ ಕಂಡು ಬಂದರೆ ಒಳ್ಳೆಯದು ಮನೆಗೆ ಸಂತೋಷ ಹರಿದು ಬರುತ್ತದೆ ಎಂಬ ಅರ್ಥವನ್ನು ಸೂಚಿಸುತ್ತದೆ, ನದಿ ಕನಸಿನಲ್ಲಿ ಬಂದರು ಅದನ್ನು ಬೇರೆಯವರಿಗೆ ಹೇಳಬಾರದು. ಕನಸಿನಲ್ಲಿ ತಂದೆ ತಾಯಿ ಬಂದರೆ ಸಾಕ್ಷಾತ್ ಶಿವ ಪಾರ್ವತಿ ಬಂದಂತೆ, ಇಂತಹ ಕನಸು ಅದೃಷ್ಟವಂತರಿಗೆ ಮಾತ್ರ ಬರುತ್ತದೆ. ಕನಸಿನಲ್ಲಿ ಲಕ್ಷ್ಮೀ ದೇವಿ ಕಾಣಿಸಿಕೊಂಡರೆ ಧನ ಸಂಪತ್ತು ಆಗಮನವಾಗುತ್ತದೆ ಎಂಬ ಅರ್ಥವನ್ನು ಸೂಚಿಸುತ್ತದೆ. ಇಂತಹ ಕನಸುಗಳನ್ನು ಯಾವುದೆ ಕಾರಣಕ್ಕೂ ಬೇರೆಯವರಿಗೆ ಹೇಳಬಾರದು. ಒಂದು ವೇಳೆ ಕನಸನ್ನು ಬೇರೆಯವರಿಗೆ ಹೇಳಿದರೆ ಅದರ ಫಲ ಸರಿಯಾಗಿ ಸಿಗುವುದಿಲ್ಲ. ಈ ಮಾಹಿತಿಯನ್ನು ತಪ್ಪದೆ ಎಲ್ಲರಿಗೂ ತಿಳಿಸಿ.

ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಅಷ್ಟೇ ಅಲ್ಲದೆ ರಾಜಯೋಗ ವಶ, ಅಖಂಡ ರಾಜಯೋಗವಶಗಳು ಇನ್ನಿತರ ಕಠಿಣ ನಿಗೂಢ ಹಾಗೂ ಗುಪ್ತ ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ.ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ 9880444450 ಮೈಸೂರ್ ಸರ್ಕಲ್ (ಸಿರ್ಸಿ ಸರ್ಕಲ್) ಚಾಮರಾಜಪೇಟೆ ಬೆಂಗಳೂರು

Leave A Reply

Your email address will not be published.

error: Content is protected !!
Footer code: