ಮನೆಯಲ್ಲಿ ಬಿರುವನ್ನು ಈ ದಿಕ್ಕಿಗೆ ಇಡಬೇಕು ಯಾಕೆಂದರೆ..

0

ಮನೆ ಎಂದಮೇಲೆ ಬೀರು ಇರಲೆಬೇಕು, ಬೀರುವಿನಲ್ಲಿ ಅನೇಕ ಬೆಲೆಬಾಳುವ ವಸ್ತುಗಳನ್ನು ಇಟ್ಟಿರುತ್ತಾರೆ. ಧನಸಂಪತ್ತನ್ನು ಬೀರುವಿನಲ್ಲಿ ಇಟ್ಟಿರುತ್ತಾರೆ. ಬೀರುವಿನಲ್ಲಿ ಇಟ್ಟ ಸಂಪತ್ತು ಹೆಚ್ಚಾಗಲು ಕೆಲವು ವಿಧಾನಗಳನ್ನು ಅನುಸರಿಸಬೇಕು. ಹಾಗಾದರೆ ಬೀರುವಿನ ಕುರಿತ ವಿಧಾನಗಳ ಬಗ್ಗೆ ಈ ಲೇಖನದಲ್ಲಿ ನೋಡೋಣ

ಪ್ರತಿಯೊಂದು ಮನೆಯಲ್ಲಿ ಬೀರು ಇರುತ್ತದೆ. ಬೀರುವಿನಲ್ಲಿ ಹಣ ಬಂಗಾರ, ಬೆಳ್ಳಿ ಮುಖ್ಯವಾದ ಕಾಗದ ಪತ್ರಗಳು ಅಷ್ಟೆ ಅಲ್ಲದೆ ಬೆಲೆಬಾಳುವ ಸಾಕಷ್ಟು ವಸ್ತುಗಳನ್ನು ಬೀರುವಿನಲ್ಲಿ ಇಟ್ಟಿರುತ್ತಾರೆ ಹೀಗಾಗಿ ಬೀರು ಇಡುವ ಜಾಗವನ್ನು ನೋಡಿ ಲಕ್ಷ್ಮೀ ಎಷ್ಟು ಜಾಗ್ರತೆಯಿಂದ ಇದ್ದಾಳೆ ಎಂದು ತಿಳಿಯುತ್ತದೆ. ಆದ್ದರಿಂದ ಬಿರುವನ್ನು ಸರಿಯಾದ ಜಾಗದಲ್ಲಿ ಇಟ್ಟರೆ ಸರಿಯಾದ ದಿಕ್ಕಿನಲ್ಲಿ ಇಟ್ಟರೆ ಮನೆಯಲ್ಲಿ ಲಕ್ಷ್ಮೀ ಸ್ಥಿರವಾಗಿ ನಿಲ್ಲುತ್ತಾಳೆ. ಮನೆಯಲ್ಲಿ ಬೀರುವನ್ನು ನೈರುತ್ಯ ದಿಕ್ಕಿನಲ್ಲಿ ಇಡಬೇಕು ಅಂದರೆ ದಕ್ಷಿಣಕ್ಕೆ, ಪೂರ್ವಕ್ಕೆ ಮದ್ಯದಲ್ಲಿ ಬರುವ ಪ್ರದೇಶವನ್ನು ನೈರುತ್ಯ ಎಂದು ಹೇಳುತ್ತಾರೆ. ಬೀರುವನ್ನು ಯಾವಾಗಲೂ ನೈರುತ್ಯ ದಿಕ್ಕಿನಲ್ಲಿ ಇಟ್ಟರೆ ಮನೆಗೆ ಒಳ್ಳೆಯದು.

ಬೀರುವನ್ನು ತೆರೆದಾಗ ಅದು ಉತ್ತರ ದಿಕ್ಕಿಗೆ ನೋಡುವಂತೆ ಇರಬೇಕು. ಬೀರುವನ್ನು ತೆರೆದಾಗ ಸುವಾಸನೆ ಬರುವಂತೆ ಇರಬೇಕು ಹಳೆಯ ಬಟ್ಟೆ ವಾಸನೆ ಬರಬಾರದು. ಒಂದು ವೇಳೆ ಬೀರುವಿನಿಂದ ಹಳೆಯ ಬಟ್ಟೆ ವಾಸನೆ ಬಂದರೆ ಅಂತಹ ಮನೆಯಲ್ಲಿ ಲಕ್ಷ್ಮೀ ದೇವಿ ನೆಲೆಸುವುದಿಲ್ಲ. ಬೀರುವಿನಲ್ಲಿ ಮಾಡಬೇಕಾದ ಮುಖ್ಯ ಕೆಲಸವೆಂದರೆ ಒಂದು ಬಿಳಿಯ ಕಾಗದವನ್ನು ತೆಗೆದುಕೊಂಡು ಅದರ ಮೇಲೆ ನೀಲಿ ಬಣ್ಣದಿಂದ ಕುಬೇರನ ರಂಗೋಲಿಯನ್ನು ಹಾಕಿ ಇಡಬೇಕು.

ಇನ್ನು ಶೀಘ್ರವಾದ ಫಲಗಳಿಗೆ ಒಂದು ಬಿಳಿಯ ಕಾಗದವನ್ನು ತೆಗೆದುಕೊಂಡು ಅರಿಶಿಣದಿಂದ ಕುಬೇರ ರಂಗೋಲಿಯನ್ನು ಹಾಕಿ ಅಚ್ಚುಕಟ್ಟಾಗಿ ಆ ಕಾಗದಕ್ಕೆ ನಾಲ್ಕು ಬದಿಯಲ್ಲಿ ಅರಿಶಿಣ ಕುಂಕುಮವನ್ನು ಹಚ್ಚಿ ಕುಬೇರನ ರಂಗೋಲಿಯನ್ನು ಅರಿಶಿಣ ಕುಂಕುಮ ಹೂವುಗಳಿಂದ ಅಲಂಕರಿಸಿ ಬೀರುವಿನ ಒಳಗೆ ಇರುವ ಲಾಕರ್ ನ ಗೂಡಿನ ಒಳಗೆ ಇಡಬೇಕು, ಅದರ ಮೇಲೆ ಬಂಗಾರವಾಗಲಿ, ಹಣವನ್ನಾಗಲಿ ಇಡುತ್ತಾ ಬರಬೇಕು ಹೀಗೆ ಮಾಡುವುದರಿಂದ ಲಕ್ಷ್ಮೀಯ ಅನುಗ್ರಹ ಸಂಪೂರ್ಣವಾಗಿ ಪ್ರಾಪ್ತಿಯಾಗುತ್ತದೆ. ದಿನೆ ದಿನೆ ಹಣ ದ್ವಿಗುಣವಾಗಿ ಬರಲಿದೆ.

ಇನ್ನು ಬೆಳ್ಳಿ ಬಟ್ಟಲಿನಲ್ಲಿ ಅಥವಾ ತಾಮ್ರದ ಬಟ್ಟಲಿನಲ್ಲಿ ಸುಗಂಧ ದ್ರವ್ಯಗಳನ್ನು ಪಚ್ಚೆ ಕರ್ಪೂರವನ್ನು ಹಾಕಿ ಬೀರುವಿನಲ್ಲಿ ಹಾಕಿ ಇಟ್ಟುಬಿಡಿ ಸುಗಂಧ ದ್ರವ್ಯಗಳು ಲಕ್ಷ್ಮೀಗೆ ಪ್ರಿಯಕರವಾದದ್ದು ಎಂದು ಹೇಳಲಾಗುತ್ತದೆ. ವಾಸ್ತುಶಾಸ್ತ್ರದ ಪ್ರಕಾರ ಬೀರುವಿನ ಮೇಲೆ ದೇವರ ಫೋಟೋಗಳನ್ನು ಅಂಟಿಸಬಾರದು, ಬೀರುವಿನ ಮೇಲೆ ಒಂದು ಕಡೆ ಶುಭ ಎಂದು ಇನ್ನೊಂದು ಕಡೆ ಲಾಭ ಎಂದು ಬರೆದರೆ ಸಾಕು, ಅದರಲ್ಲೂ ಸ್ವಸ್ತಿಕ್ ಚಿಹ್ನೆಯನ್ನು ಬರೆದು ಇಡಬೇಕು ಹೀಗೆ ಬೀರುವನ್ನು ಕಾಪಾಡಿಕೊಂಡರೆ ಸಾಕು ಮನೆಯಲ್ಲಿ ಧನ ಸಂಪತ್ತು ಹೆಚ್ಚಾಗುತ್ತದೆ. ಈ ಮಾಹಿತಿಯನ್ನು ತಪ್ಪದೆ ಎಲ್ಲರಿಗೂ ತಿಳಿಸಿ, ಮನೆಯಲ್ಲಿ ಇರುವ ಬೀರುವನ್ನು ಶುಭ್ರವಾಗಿ ಇಟ್ಟುಕೊಳ್ಳಬೇಕು. ಈ ಮಾಹಿತಿಯನ್ನು ತಪ್ಪದೆ ಎಲ್ಲರಿಗೂ ತಿಳಿಸಿ.

ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಅಷ್ಟೇ ಅಲ್ಲದೆ ರಾಜಯೋಗ ವಶ, ಅಖಂಡ ರಾಜಯೋಗವಶಗಳು ಇನ್ನಿತರ ಕಠಿಣ ನಿಗೂಢ ಹಾಗೂ ಗುಪ್ತ ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ.ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ 9880444450 ಮೈಸೂರ್ ಸರ್ಕಲ್ (ಸಿರ್ಸಿ ಸರ್ಕಲ್) ಚಾಮರಾಜಪೇಟೆ ಬೆಂಗಳೂರು

Leave A Reply

Your email address will not be published.

error: Content is protected !!
Footer code: