ಈ ದಿನ ವಿಶೇಷವಾದ ಬುಧವಾರ 6 ರಾಶಿಯವರಿಗೆ ಲಕ್ಷ್ಮಿ-ಕುಬೇರ ಯೋಗ ಕೈ ಇಟ್ಟಲ್ಲೆಲ್ಲಾ ದುಡ್ಡು-ಸಂಪತ್ತು

0

ಕೆಲವು ರಾಶಿಯವರಿಗೆ ಧನ ಲಾಭವಾಗುವ ಸಾಧ್ಯತೆಗಳಿವೆ. ಬೇರೆಯವರಿಗೆ ಸಹಾಯ ಹಸ್ತ ನೀಡಿ, ಜೀವನದಲ್ಲಿ ಒಳ್ಳೆ ಗೌರವದ ಸ್ಥಾನ ಪಡೆಯುತ್ತೀರಿ ಅದು ನಿಮಗೆ ಹೆಚ್ಚು ಖುಷಿ ಕೊಡುತ್ತದೆ. ಇನ್ನು ದೇವರ ಕಾರ್ಯಗಳಿಗೆ ಹಣವನ್ನು ನೀಡುತ್ತೀರಿ. ವಿದೇಶಗಳಿಂದ ಹೆಚ್ಚಿನ ವೃತ್ತಿ ಅವಕಾಶಗಳು ಹುಡುಕಿ ಬರುತ್ತವೆ ಜೊತೆಗೆ ಹೆಚ್ಚಿನ ಲಾಭ ಮತ್ತು ಪ್ರಗತಿ ದೊರಕುತ್ತದೆ.

ಅಮೂಲ್ಯವಾದದ್ದು ನಿಮ್ಮ ಬದುಕಿಗೆ ಬರುತ್ತದೆ. ಸಂಪತ್ತು ದ್ವಿಗುಣ ಆಗುತ್ತದೆ. ಹಳೆಯ ಸ್ನೇಹಿತರನ್ನು ಭೇಟಿ ಮಾಡುವ ಮೂಲಕ  ನಿಮ್ಮ  ಸಂಭಂದ ಬಲವಾಗುತ್ತದೆ. ಇನ್ನು ವ್ಯಾಪಾರ ವ್ಯವಹಾರ ಮಾಡುವವರು ತಮ್ಮ ಪ್ರತಿ ಸ್ಪರ್ಧಿಗಳ ಜೊತೆ ಸ್ಪರ್ಧೆ ಮಾಡಿ ಯಶಸ್ಸು, ಲಾಭ ಮತ್ತು ಜಯ ಸಿಗುತ್ತದೆ. ಒಂದಕ್ಕಿಂತ ಹೆಚ್ಚಿನ ಮೂಲಗಳಿಂದ ಹಣದ ಒಳ ಹರಿವು ಹೆಚ್ಚಾಗುತ್ತದೆ ಹಾಗೆ ತುಂಬ ಗಳಿಕೆ ಮಾಡಲು ಸಾಧ್ಯ ಇದೆ.

ದಾಂಪತ್ಯ ಜೀವನದಲ್ಲಿ ಯಾವುದೇ ರೀತಿಯ ಕಲಹಗಳು ಇದ್ದರು ಎಲ್ಲದಕ್ಕೂ ಉತ್ತರ ಮತ್ತು ಪರಿಹಾರ ಕಂಡುಕೊಳ್ಳಲು ಈ ಸಮಯ ಅನುಕೂಲಕರವಾಗಿದೆ. ಜಂಟಿ ವ್ಯವಹಾರ ಮಾಡುವವರಿಗೆ ಉತ್ತಮ ಪ್ರತಿಫಲ ಜೊತೆಗೆ ಲಾಭ ಲಭಿಸುತ್ತದೆ.

ಸರ್ಕಾರಿ ನೌಕರರಿಗೆ ಹೈಯರ್ ಪೋಸ್ಟ್’ಗೆ ಬಡ್ತಿ ಪಡೆಯುವ ಸಾಧ್ಯತೆ ಇರುತ್ತದೆ. ಮಕ್ಕಳ ಭವಿಷ್ಯದ ಬಗ್ಗೆ ಒಳ್ಳೆ ಸುದ್ದಿ ಕೇಳುವಿರಿ ಮತ್ತು ಅದು ನಿಮಗೆ ನಿಶ್ಚಿಂತೆ ತರುತ್ತದೆ. ಆರೋಗ್ಯದಲ್ಲಿ ಸುಧಾರಣೆ ಮತ್ತು ಉತ್ತಮ ಪ್ರತಿಫಲ ಸಿಗುತ್ತದೆ. ಮಾಡುವ ಕೆಲಸ ಕಾರ್ಯಗಳಲ್ಲಿ ಮನೆಯವರ ಸಹಕಾರ ದೊರಕುತ್ತದೆ. ಕೌಟುಂಬಿಕ ಜೀವನದಲ್ಲಿ ಒಗ್ಗಟ್ಟು ಇರುತ್ತದೆ ಮತ್ತು ಮನೆಯಲ್ಲಿ ಲವಲವಿಕೆ ನೆಲೆಸುತ್ತದೆ.

ವೃತ್ತಿ ಜೀವನದಲ್ಲಿ ಪರಿಶ್ರಮ ಮತ್ತು ಶ್ರದ್ದೆಯಿಂದ ಒಳ್ಳೆ ಪ್ರಗತಿ ಸಾಧಿಸಲು ಸಾಧ್ಯ ಇದೆ. ಹೊಸ ಹೊಸ ಅನ್ವೇಷಣೆ ಮಾಡಬೇಕು ಎಂದು ನಿರ್ಧಾರ ಮಾಡಿದ್ದರೆ, ಅದಕ್ಕೆ ಪರಿವಾರದ ಸಹಕಾರದ ಜೊತೆಗೆ ಅವರ ಸಲಹೆ ಸೂಚನೆಗಳನ್ನು ಪರಿಗಣಿಸಾ ಬೇಕಾಗುತ್ತದೆ. ಧಾರ್ಮಿಕ ಸಮಾರಂಭಗಳಲ್ಲಿ ಭಾಗವಹಿಸುವ ಅವಕಾಶ ಇರುತ್ತದೆ.

ಗಂಡನ ಮನೆಯವರ ಜೊತೆ ಸಂಬಂಧ ಗಟ್ಟಿಯಾಗಿ ಇರುತ್ತದೆ. ಇನ್ನು ಅವರ ಸಹಕಾರದಿಂದ ಕಳೆದು ಹೋದ ಹಣ ಮತ್ತೆ ಬಂದು ಕೈ ಸೇರುವುದು ಖಚಿತವಾಗಿದೆ. ಮುಂದಿನ ಉತ್ತಮ ಭವಿಷ್ಯದ ಬಗ್ಗೆ ಯೋಜನೆ ರೂಪಿಸಿಕೊಂಡು ಮುಂದೆ ಸಾಗುವಿರಿ. ನಿಮ್ಮ ಜೊತೆ ಕೆಲಸ ಮಾಡುವ ಸಹ-ಉದ್ಯೋಗಿಗಳಿಂದ ಹಣ ಸಹಾಯ ಪಡೆಯುವಿರಿ.

ಇನ್ನು ಮನೆ ಕಟ್ಟಡ ಕಟ್ಟುವ ಕಾಮಗಾರಿ ಅಪೂರ್ಣ ಇದ್ದರೆ ಅದನ್ನು ಪೂರ್ಣಗೊಳಿಸುವ ಸಾಧ್ಯತೆ ಹೆಚ್ಚಿಗೆ ಇದೆ. ಯಾವುದೇ ಆರೋಗ್ಯ ಭಾದೆ ಕಾಡೆದೆ ಇರುವುದರಿಂದ ಜಾಸ್ತಿ ಸಂತೋಷವಾಗಿ ಇರುತ್ತೀರಿ. ಪಿತ್ರಾರ್ಜಿತ ಆಸ್ತಿಯನ್ನು ಪಡೆಯುವ ಮತ್ತು ಆರ್ಥಿಕ ಲಾಭ ದೊರಕುವ ಅವಕಾಶ ಇದೆ.

ಇನ್ನು ವಿದೇಶ ಪ್ರಯಾಣ ಮಾಡುವ ಮತ್ತು ಕೆಲ ಅವಧಿ ಆಲ್ಲಿ ಕಳೆದು ಬರುವ ಅವಕಾಶ ಇದೆ. ಇನ್ನು ಈ ಎಲ್ಲಾ ಅನುಕೂಲಗಳನ್ನು ಪಡೆಯುವ ರಾಶಿಗಳು ಯಾವುವು ಎಂದರೆ. ಮೇಷ ಕುಂಭ ರಾಶಿ, ಮಿಥುನ ರಾಶಿ, ಸಿಂಹ ರಾಶಿ, ಕನ್ಯಾ ರಾಶಿ, ವೃಶ್ಚಿಕ ರಾಶಿ. ದೇವರ ಕೃಪೆಯಿಂದ ಕೈ ಹಾಕಿದ ಎಲ್ಲಾ ಕೆಲಸದಲ್ಲಿ ಅದೃಷ್ಟ ಹುಡುಕಿ ಬರುತ್ತದೆ. ಇನ್ನು ನೆಮ್ಮದಿಯ ಜೀವನ ಸಾಗಿಸಲು ದೇವರ ಜಪ ತಪ ಮಾಡಿದರೆ ಕಾರ್ಯ ಮತ್ತು ಪ್ರಗತಿ ಸಿದ್ದಿ ಆಗುತ್ತದೆ

ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಅಷ್ಟೇ ಅಲ್ಲದೆ ರಾಜಯೋಗ ವಶ, ಅಖಂಡ ರಾಜಯೋಗವಶಗಳು ಇನ್ನಿತರ ಕಠಿಣ ನಿಗೂಢ ಹಾಗೂ ಗುಪ್ತ ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ.ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ 9880444450 ಮೈಸೂರ್ ಸರ್ಕಲ್ (ಸಿರ್ಸಿ ಸರ್ಕಲ್) ಚಾಮರಾಜಪೇಟೆ ಬೆಂಗಳೂರು

Leave A Reply

Your email address will not be published.

error: Content is protected !!
Footer code: