ಧನಸ್ಸು ರಾಶಿಯವರಿಗೆ 2024 ರಲ್ಲಿ ಸಾಲು ಸಾಲು ಸುಖದ ಸರಮಾಲೆ ನಿಮಗಾಗಿ ಕಾದಿದೆ

0

ಹೊಸ ವರ್ಷ ಬಂತೆಂದರೆ ಸಾಕು ಎಲ್ಲರಿಗೂ ಹೊಸ ವರ್ಷದ ರಾಶಿ ಭವಿಷ್ಯವನ್ನು ತಿಳಿದುಕೋಳ್ಳಲು ಕುತೂಹಲ ಇದ್ದೇ ಇರುತ್ತದೆ ವರ್ಷಗಳು ಬದಲಾದಂತೆ ರಾಶಿ ಭವಿಷ್ಯದಲ್ಲಿ ಸಹ ಬದಲಾವಣೆ ಕಂಡು ಬರುತ್ತದೆ ಹಿಂದಿನ ವರ್ಷ ಇದ್ದ ಹಾಗೆ ರಾಶಿ ಭವಿಷ್ಯ ಇರುವುದು ಇಲ್ಲ ಬದಲಾವಣೆ ಕಂಡು ಬರುತ್ತದೆ ಹಾಗಾಗಿ ಹೊಸ ವರ್ಷ ಕೆಲವು ರಾಶಿಯವರಿಗೆ ಶುಭಫಲ ಲಭಿಸಿದರೆ ಕೆಲವು ರಾಶಿಯವರು ಅಶುಭ ಫಲ ಸಹ ಲಭಿಸುತ್ತದೆ 2024 ಬರುತ್ತಿದ್ದಂತೆಯೇ ಪ್ರತಿಯೊಬ್ಬರೂ ಸಹ ನಿರೀಕ್ಷೆಗಳನ್ನು ಹಾಗೂ ಭರವಸೆಗಳನ್ನು ಇಟ್ಟುಕೊಂಡಿರುತ್ತಾರೆ ಹಾಗೆಯೇ ಹಲವು ರಾಶಿಯವರಿಗೆ ರಾಜಯೋಗ ಕಂಡು ಬಂದರೆ ಕೆಲವು ರಾಶಿಯವರಿಗೆ ಅಶುಭ ಫಲ ಲಭಿಸುತ್ತದೆ.

ರಾಶಿ ಚಕ್ರದಲ್ಲಿ 12 ಗ್ರಹಗಳ ಸ್ಥಾನ ಬದಲಾವಣೆ ಅಥವಾ ಚಲನೆಯಿಂದ ಶುಭ ಹಾಗೂ ಅಶುಭ ಫಲಗಳು ಲಭಿಸುತ್ತದೆ 2024 ಧನಸ್ಸು ರಾಶಿಯವರಿಗೆ ಶುಭಫಲ ತಂದು ಕೊಡುತ್ತದೆ ಜೀವನದಲ್ಲಿ ಬದಲಾವಣೆ ಕಂಡು ಬರುತ್ತದೆ ಹಾಗೆಯೇ ವ್ಯಾಪಾರ ವ್ಯವಹಾರದಲ್ಲಿ ಹೆಚ್ಚಿನ ಲಾಭ ಕಂಡು ಬರುತ್ತದೆ ಅನಿರೀಕ್ಷಿತ ಧನ ಲಾಭ ಕಂಡು ಬರುತ್ತದೆ ಅಂದುಕೊಂಡ ಕೆಲಸ ಕಾರ್ಯಗಳಲ್ಲಿ ಯಶಸ್ಸನ್ನು ಸಾಧಿಸುತ್ತಾರೆ ಅಷ್ಟೇ ಅಲ್ಲದೆ ಆರ್ಥಿಕವಾಗಿ ಬಲವಂತರಾಗುತ್ತಾರೆ ಹಣಕಾಸಿನ ಕೊರತೆ ದೂರವಾಗಿ ಹಣಕಾಸಿನ ಹರಿವು ಕಂಡು ಬರುತ್ತದೆ ಇದರಿಂದ ಜೀವನದಲ್ಲಿ ನೆಮ್ಮದಿ ಲಭಿಸುತ್ತದೆ ನಾವು ಈ ಲೇಖನದ ಮೂಲಕ 2024 ರಲ್ಲಿ ಧನಸ್ಸು ರಾಶಿಯ ಫಲಾಫಲಗಳ ಬಗ್ಗೆ ತಿಳಿದುಕೊಳ್ಳೋಣ.

ಧನಸ್ಸು ರಾಶಿಯವರಿಗೆ ಸಾಡೇಸಾತಿನಿಂದ ಮುಕ್ತಿ ಸಿಕ್ಕಿದೆ ಸಾಡೇಸಾತಿನಿಂದಾಗಿ ಜೀವನದಲ್ಲಿ ಹೇಗೆ ಮುನ್ನಡೆಬೇಕು ಎನ್ನುವುದನ್ನು ಕಲಿಸುತ್ತದೆ ಸೂರ್ಯೋದಯವೂ ಧನುರ್ ಲಗ್ನದಲ್ಲಿ ಆರಂಭ ಆಗುತ್ತದೆ ರಾಶಿಯ ಅಧಿಪತಿ ಪಂಚಮ ಸ್ಥಾನದಲ್ಲಿ ಇರುತ್ತದೆ ತೃತೀಯ ಸ್ಥಾನದಲ್ಲಿ ಶನಿ ಹಾಗೂ ಮನೆಯಲ್ಲಿ ರಾಹು 12 ಮನೆಯಲ್ಲಿ ಬುಧ ಮತ್ತು ಶುಕ್ರ 10ನೆಯ ಮನೆಯಲ್ಲಿ ಕೇತು ಇರುತ್ತಾನೆ 2024 ರಲ್ಲಿ ದೊಡ್ಡ ಮಟ್ಟದ ಪರಿವರ್ತನೆ ಕಂಡುಬರುತ್ತದೆ ಮೇ ವರೆಗೆ ಮಾತ್ರ ಗುರು ಬಲ ಇರುತ್ತದೆ ಹಾಗೆಯೇ ಮೆ ನಂತರದಲ್ಲಿ ಗುರು ಬಲ ಕಂಡು ಬರುವುದಿಲ್ಲ ಧನುಸ್ಸು ರಾಶಿಯವರಿಗೆ ರವಿ ಚೆನ್ನಾಗಿ ಇರುತ್ತಾನೆ ಹಾಗೆಯೇ ಶುಕ್ರ ಸಹ ಅನುಕೂಲಕರನಾಗಿ ಇರುತ್ತಾನೆ ಇವೆಲ್ಲವೂ ಸಹ ಜೀವನದಲ್ಲಿ ಬದಲಾವಣೆ ತಂದು ಕೊಡುತ್ತದೆ ಕೆಲವು ತಿಂಗಳಲ್ಲಿ ಮಾತ್ರ ಜೀವನದಲ್ಲಿ ಸಮಸ್ಯೆ ಕಂಡು ಬರುತ್ತದೆ.

2024 ರಲ್ಲಿ ಧನಸ್ಸು ರಾಶಿಯವರಿಗೆ ಹಣಕಾಸಿನ ವಿಷಯದಲ್ಲಿ ಉತ್ತಮವಾದ ಫಲಗಳು ಲಭಿಸುತ್ತದೆ ಆರೋಗ್ಯದಲ್ಲಿ ಸುಧಾರಣೆ ಕಂಡು ಬರುತ್ತದೆ ಮನೆಯಲ್ಲಿ ಅಶಾಂತಿಗಳು ದೂರವಾಗುತ್ತದೆ ವಿಧ್ಯಾರ್ಥಿಗಳಿಗೆ ಈ ವರ್ಷದಲ್ಲಿ ಅಂದುಕೊಂಡಿದ್ದಕ್ಕಿಂತ ಹೆಚ್ಚಿನ ಮಟ್ಟದಲ್ಲಿ ಸಾಧನೆಯನ್ನು ಮಾಡುತ್ತಾರೆ ಬೇರೆ ದೇಶಕ್ಕೆ ಹೋಗಿ ವಿದ್ಯಾಭ್ಯಾಸ ಮಾಡುವ ಯೋಗ ಕಂಡು ಬರುತ್ತದೆ ಸರಕಾರಿ ಕೆಲಸ ಸಿಗುವ ಸಾಧ್ಯತೆ ಇರುತ್ತಾರೆ ಅಧ್ಯಯನ ಮಾಡುವಲ್ಲಿ ಏಕಾಗ್ರತೆ ಜಾಸ್ತಿ ಆಗುತ್ತದೆ ಒಳ್ಳೆಯ ರೀತಿಯಲ್ಲಿ ಜೀವನದಲ್ಲಿ ಬದಲಾವಣೆ ಕಂಡು ಬರುತ್ತದೆ.

ಧನುಸ್ಸು ರಾಶಿಯವರ ಜೀವನದಲ್ಲಿ ಕೌಟುಂಬಿಕ ಜೀವನದಲ್ಲಿ ಬಹಳಷ್ಟು ಏರಿಳಿತಗಳನ್ನು ಅನುಭವಿಸಿದ್ದರು ಹಾಗೆಯೇ ಇವೆಲ್ಲ ಸಮಸ್ಯೆಗಳು ಈ ವರ್ಷದಲ್ಲಿ ನಿವಾರಣೆ ಕಂಡು ಬರುತ್ತದೆ ಸುಖ ಶಾಂತಿ ನೆಮ್ಮದಿ ಲಭಿಸುತ್ತದೆ ಮನೆಯಲ್ಲಿ ಶುಭ ಕಾರ್ಯಗಳು ನಡೆಯುತ್ತದೇ ಮಕ್ಕಳ ವಿವಾಹ ಆಗುವ ಯೋಗ ಸಹ ಕಂಡು ಬರುತ್ತದೆ ಶನಿ ಬಲ ಇರುತ್ತದೆ ಹಾಗೆಯೇ ಗುರುವಿನ ಒಳ್ಳೆಯ ದೃಷ್ಟಿ ಧನಸ್ಸು ರಾಶಿಯವರ ಮೇಲೆ ಇರುತ್ತದೆ ಉದ್ಯೋಗದಲ್ಲಿ ಇರುವ ಏರಿಳಿತಗಳು ದೂರ ಆಗುತ್ತದೆ ಮದುವೆ ನಿಶ್ಚಯ ಆಗುತ್ತದೆ ಹಾಗೆಯೇ ಸಂತಾನದ ನಿರೀಕ್ಷೆಯಲ್ಲಿ ಇರುವ ದಂಪತಿಗೆ ಸಂತಾನ ಪ್ರಾಪ್ತಿ ಆಗುವ ಯೋಗ ಕಂಡು ಬರುತ್ತದೆ ದಾಂಪತ್ಯದ ಕಲಹಗಳು ದೂರ ಆಗುತ್ತದೆ ಒಳ್ಳೆಯ ರೀತಿಯ ಕೌಟುಂಬಿಕ ಸಾಮರಸ್ಯ ಕಂಡುಬರುತ್ತದೆ.

ಕೌಟುಂಬಿಕ ಕಲಹಗಳು ನಿವಾರಣೆ ಆಗುತ್ತದೆ ಆರ್ಥಿಕವಾಗಿ ಬಲಿಷ್ಠರಾಗುತ್ತಾರೆ ಹೆಚ್ಚಿನ ಲಾಭಗಳು ಕಂಡುಬರುತ್ತದೆ ಅಷ್ಟೇ ಅಲ್ಲದೆ ಖರ್ಚುಗಳು ಸಹ ಜಾಸ್ತಿ ಇರುತ್ತದೆ ಆದಾಯದಲ್ಲಿ ಏರಿಕೆಗಳು ಕಂಡು ಬರುತ್ತದೆ ಅನಗತ್ಯ ಖರ್ಚುಗಳನ್ನು ಕಡಿಮೆ ಮಾಡಿಕೊಳ್ಳಬೇಕು ವ್ಯಾಪಾರದಲ್ಲಿ ದೊಡ್ಡ ಮಟ್ಟದ ಲಾಭ ಕಂಡು ಬರುತ್ತದೆ ಹೋಟೆಲ್ ಬಿಸ್ನೆಸ್ ಮಾಡುವವರಿಗೆ ಹೆಚ್ಚಿನ ಲಾಭ ಕಂಡು ಬರುತ್ತದೆ ಪೊಲೀಸ್ ಇಲಾಖೆಯಲ್ಲಿ ಕೆಲಸ ಮಾಡುವವರಿಗೆ ಹಾಗೂ ಡಾಕ್ಟರ್ ಎಂಜಿನಿಯರ್ ಹಾಗೂ ವ್ಯಾಪಾರ ವ್ಯವಹಾರ ಮಾಡುವವರಿಗೆ ಶುಭಕರವಾಗಿರುತ್ತದೆ ಹಣಕಾಸಿನ ಅಭಿವೃದ್ದಿ ಕಂಡು ಬರುತ್ತದೆ ಹಾಗೆಯೇ ಆರ್ಥಿಕವಾಗಿ ಸದೃಢರಾಗುತ್ತಾರೆ ಆರ್ಥಿಕ ರಂಗದಲ್ಲಿ ಬಲ ಜಾಸ್ತಿ ಆಗುತ್ತದೆ ಧನಾತ್ಮಕ ಫಲಿತಾಂಶ ಲಭಿಸುತ್ತದೆ ವೃತ್ತಿ ಜೀವನದಲ್ಲಿ ಬದಲಾವಣೆ ಕಂಡುಬರುತ್ತದೆ.

ರಾಜಕಾರಣಿಗಳಿಗೆ ಪುನಃ ಸ್ಥಾನ ಮಾನ ಪ್ರಾಪ್ತಿ ಆಗುವ ಯೋಗ ಕಂಡು ಬರುತ್ತದೆ ಶತ್ರುಗಳ ಸಂಹಾರ ಮಾಡುತ್ತಾರೆ ಮೇಲಾಧಿಕಾರಿಗಳ ಕಿರಿಕಿರಿಗಳ ನಿರ್ಮೂಲನೆಗೊಂಡು ನೆಮ್ಮದಿ ಸಿಗುತ್ತದೆ ನಿರುದ್ಯೋಗಿ ಯುವಕ ಯುವತಿಯರಿಗೆ ಉದ್ಯೋಗ ಲಭಿಸುತ್ತದೆ ಸರ್ಕಾರಿ ಕೆಲಸ ಸಿಗುವ ಸಾಧ್ಯತೆ ಇರುತ್ತದೆ 2024 ರಲ್ಲಿ ಧನಸ್ಸು ರಾಶಿಯವರಿಗೆ ಹೆಚ್ಚಿನ ಅನುಕೂಲತೆಗಳು ಲಭಿಸುತ್ತದೆ ಸಣ್ಣ ಪುಟ್ಟ ಆರೋಗ್ಯ ಸಮಸ್ಯೆಗಳು ಕಂಡುಬರುತ್ತದೆ ಹೆಚ್ಚಿನ ಫಲಗಳಿಗಾಗಿ ಪ್ರಕೃತಿಯನ್ನು ಉಳಿಸಿ ಬೆಳಸಬೇಕು ಇನ್ನಿತರ ಜೀವಜಂತುಗಳಿಗೆ ಸಹ ಬದುಕಲು ಅವಕಾಶವನ್ನು ಮಾಡಿಕೊಡಬೇಕು.

ಮನೆಯ ಮುಂದೆ ಪಕ್ಷಿಗಳಿಗೆ ನೀರನ್ನು ಇಡಬೇಕು ಹಾಗೆಯೇ ಉದ್ಯಾಯನವನಗಳಲ್ಲಿ ಹಣ್ಣಿನ ಗಿಡವನ್ನು ಕೊಟ್ಟು ನೆಡಲು ಹೇಳಬೇಕು ಆಧ್ಯಾತ್ಮಿಕ ಪರಿಹಾರವಾಗಿ ಓಂ ಶ್ರೀ ಸುರ ವಂಧಿತಾಯ ನಮಃ ಎಂದು ಪಠಣ ಮಾಡಬೇಕು .ಪೂರ್ವಾಮುಖವಾಗಿ ಕುಳಿತು ಪ್ರತಿನಿತ್ಯ ಪಠಣ ಮಾಡಬೇಕು1008 ಬಾರಿ ಹೇಳಬೇಕು ಹಾಗೆಯೇ 5 ಅರಳಿ ಗಿಡವನ್ನು ನರಸಿಂಹ ಕ್ಷೇತ್ರದಲ್ಲಿ ಕೊಟ್ಟು ಪೋಷಣೆ ಮಾಡಬೇಕು ಹಾಗೆಯೇ ಮೂಲ ನಕ್ಷತ್ರದಲ್ಲಿ ಜನಿಸಿದವರು ಭಾಸ್ಕರ ಸ್ತೋತ್ರವನ್ನು ಪಠಣ ಮಾಡಬೇಕು ಪೂರ್ವಾಷಾಢ ನಕ್ಷತ್ರದವರು ಶ್ರೀ ಸುಬ್ರಹ್ಮಣ್ಯ ಪಂಚರತ್ನ ಸ್ತೋತ್ರವನ್ನು ಪಠಣ ಮಾಡಬೇಕು ಉತ್ತರಾಷಾಢ ನಕ್ಷತ್ರದಲ್ಲಿ ಜನಿಸಿದವರು ಶನೀಶ್ವರ ಕೃತ ಮತ್ತು ಶ್ರೀ ನರಸಿಂಹ ಸ್ತೋತ್ರವನ್ನು ಪಠಣ ಮಾಡಬೇಕು ಹೀಗೆ ಧನಸ್ಸು ರಾಶಿಯವರಿಗೆ 2024 ಶುಭಕರವಾಗಿದೆ ಹಾಗೆಯೇ ಅಂದುಕೊಂಡ ಕೆಲಸ ಕಾರ್ಯಗಳಲ್ಲಿ ಯಶಸ್ಸನ್ನು ಪಡೆಯುತ್ತಾರೆ ಹಿಂದಿನ ಕಷ್ಟ ಕಾರ್ಪಣ್ಯಗಳು ದೂರವಾಗಿ ಆರ್ಥಿಕವಾಗಿ ಸದೃಢರಾಗುತ್ತಾರೆ.

ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಅಷ್ಟೇ ಅಲ್ಲದೆ ರಾಜಯೋಗ ವಶ, ಅಖಂಡ ರಾಜಯೋಗವಶಗಳು ಇನ್ನಿತರ ಕಠಿಣ ನಿಗೂಢ ಹಾಗೂ ಗುಪ್ತ ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ.ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ 9880444450 ಮೈಸೂರ್ ಸರ್ಕಲ್ (ಸಿರ್ಸಿ ಸರ್ಕಲ್) ಚಾಮರಾಜಪೇಟೆ ಬೆಂಗಳೂರು

Leave A Reply

Your email address will not be published.

error: Content is protected !!
Footer code: