ಹುಟ್ಟಿದ ನಕ್ಷತ್ರದ ಪ್ರಾಣಿಗಳು

0

ಹಿಂದೂ ಧರ್ಮದಲ್ಲಿ ಒಂದು ಮಗು ಜನಿಸಿತು ಎಂದರೆ ಮಗುವಿನ ಹುಟ್ಟಿದ ಸಮಯವನ್ನು ಆಧರಿಸಿ ರಾಶಿ ಹಾಗೂ ನಕ್ಷತ್ರವನ್ನು ತಿಳಿದುಕೊಂಡು ಮಗುವಿಗೆ ನಾಮಕರಣ ಮಾಡಲಾಗುತ್ತದೆ ಹಾಗೆಯೇ ಪ್ರತಿಯೊಬ್ಬರೂ ಸಹ ಒಂದೇ ತರನಾದ ರಾಶಿ ಹಾಗೂ ನಕ್ಷತ್ರವನ್ನು ಹೊಂದಿರುವುದಿಲ್ಲ ಹಾಗೆಯೇ ಪ್ರತಿಯೊಬ್ಬರದ್ದು ಸಹ ಬೇರೆ ಬೇರೆಯಾದ ರಾಶಿ ಹಾಗೂ ನಕ್ಷತ್ರವನ್ನು ಹೊಂದಿರುತ್ತಾರೆ ಅಷ್ಟೇ ಅಲ್ಲದೆ ಪ್ರತಿಯೊಂದು ರಾಶಿಯವರ ಹಾವ ಭಾವ ಗುಣ ಸ್ವಭಾವ ಹಾಗೂ ವ್ಯಕ್ತಿತ್ವ ಮತ್ತು ಹಿತಾಸಕ್ತಿಗಳು ಬೇರೆ ಬೇರೆಯಾಗಿ ಇರುತ್ತದೆ.

ಒಬ್ಬ ವ್ಯಕ್ತಿಯ ನಕ್ಷತ್ರದ ಆಧಾರದ ಮೇಲೆ ಗುಣ ಸ್ವಭಾವ ನಿರ್ಧರಿಸಲಾಗುತ್ತದೆ ಒಬ್ಬ ವ್ಯಕ್ತಿ ಹುಟ್ಟಿದ ಸಮಯದಲ್ಲಿ ಚಂದ್ರನು ಯಾವ ನಕ್ಷತ್ರದಲ್ಲಿ ಇದ್ದಾನೆ ಎಂಬುದರ ಮೇಲೆ ವ್ಯಕ್ತಿಯ ಜನ್ಮ ನಕ್ಷತ್ರ ಯಾವುದು ಎಷ್ಟನೇ ಪಾದ ಎಂಬುದು ತಿಳಿಯಲಾಗಿತ್ತದೆ ಪ್ರತಿಯೊಂದು ನಕ್ಷತ್ರದವರ ಇಷ್ಟವಾದ ಹಾಗೂ ಅದೃಷ್ಟದ ಪ್ರಾಣಿ ಬೇರೆ ಬೇರೆಯಾಗಿ ಇರುತ್ತದೆ ಹಾಗಾಗಿ ಎಲ್ಲರಿಗೂ ಸಹ ಎಲ್ಲ ಪ್ರಾಣಿಗಳೂ ಅದೃಷ್ಟವನ್ನು ತರುವುದಿಲ್ಲ ನಾವು ಈ ಲೇಖನದ 27 ನಕ್ಷತ್ರದವರ ಅದೃಷ್ಟದ ಪ್ರಾಣಿಗಳ ಬಗ್ಗೆ ತಿಳಿದುಕೊಳ್ಳೋಣ.

ಜನ್ಮ ನಕ್ಷತ್ರದ ಆಧಾರವಾಗಿ ಆಯಾ ನಕ್ಷತ್ರದವರ ಅದೃಷ್ಟದ ಪ್ರಾಣಿಗಳೆಂದರೆ ಅಶ್ವಿನಿ ನಕ್ಷತ್ರದವರಿಗೆ ಕುದುರೆ ಹಾಗೂ ಭರಣಿ ನಕ್ಷತ್ರದವರ ಅದೃಷ್ಟದ ಪ್ರಾಣಿ ಎಂದರೆ ಆನೆ ಹಾಗೂ ಕೃತಿಕಾ ನಕ್ಷತ್ರದವರಿಗೆ ಆನೆ ಹಾಗೂ ರೋಹಿಣಿ ನಕ್ಷತ್ರದವರ ಅದೃಷ್ಟದ ಪ್ರಾಣಿ ಹಾವು ಹಾಗೂ ಮೃಗಶಿರ ನಕ್ಷತ್ರದವರ ಅದೃಷ್ಟದ ಪ್ರಾಣಿ ಹಾವು ಆರುದ್ರ ನಕ್ಷತ್ರದವರಿಗೆ ನಾಯಿ ಪುನರ್ವಸು ನಕ್ಷತ್ರದವರಿಗೆ ಬೆಕ್ಕು ಪುಷ್ಯಮಿ ನಕ್ಷತ್ರ ಮೇಕೆ ಹಾಗೂ ಆಶ್ಲೇಷ ನಕ್ಷತ್ರದವರ ಅದೃಷ್ಟದ ಪ್ರಾಣಿಯೆಂದರೆ ಬೆಕ್ಕು ಹಾಗೆಯೇ ಮಘ ನಕ್ಷತ್ರದವರಿಗೆ ಇಲಿ ಹಾಗೂ ಪುಬ್ಬ ನಕ್ಷತ್ರದವರಿಗೆ ಇಲಿ ಮತ್ತು ಉತ್ತರ ನಕ್ಷತ್ರದವರ ಅದೃಷ್ಟ ಪ್ರಾಣಿಯೆಂದರೆ ಹಸು ಹಸ್ತ ನಕ್ಷತ್ರದವರಿಗೆ ನವಿಲು ಚಿತ್ತ ನಕ್ಷತ್ರದವರ ಅದೃಷ್ಟದ ಪ್ರಾಣಿ ಹುಲಿ ಸ್ವಾತಿ ನಕ್ಷತ್ರದವರಿಗೆ ನವಿಲು ಹಾಗೂ ವಿಶಾಖ ನಕ್ಷತ್ರದವರ ಅದೃಷ್ಟದ ಪ್ರಾಣಿ ಹುಲಿ ಹಾಗೂ ಅನುರಾಧ ನಕ್ಷತ್ರ ಏಡಿ ಹಾಗೂ ಜೇಷ್ಠ ನಕ್ಷತ್ರದವರ ಅದೃಷ್ಟದ ಪ್ರಾಣಿ ಏಡಿ

ಮೂಲ ನಕ್ಷತ್ರದವರ ಅದೃಷ್ಟದ ಪ್ರಾಣಿ ನಾಯಿ ಪೂರ್ವಾಷಾಢ ನಕ್ಷತ್ರ ಮಂಗ ಉತ್ತರಾಷಾಢ ನಕ್ಷತ್ರ ಸಿಂಹ ಶ್ರಾವಣ ನಕ್ಷತ್ರ ಕುದುರೆ ಧನಿಷ್ಟ ನಕ್ಷತ್ರ ಮುಂಗುಸಿ ಶತಭಿಷ ನಕ್ಷತ್ರ ಕೋತಿ ಪೂರ್ವಭಾದ್ರ ನಕ್ಷತ್ರ ಸಿಂಹ ಹಾಗೂ ಉತ್ತರಭಾದ್ರ ನಕ್ಷತ್ರ ಕುದುರೆ ರೇವತಿ ನಕ್ಷತ್ರ ಆನೆ ಹೀಗೆ 27 ನಕ್ಷತ್ರದವರ ಅದೃಷ್ಟದ ಪ್ರಾಣಿ ಬೇರೆ ಬೇರೆಯಾಗಿ ಇರುತ್ತದೆ ಹಾಗೆಯೇ ಪ್ರತಿಯೊಂದು ನಕ್ಷತ್ರದವರಿಗೆ ಕೆಲವೊಂದು ಪ್ರಾಣಿಗಳು ಮಾತ್ರ ಅದೃಷ್ಟದಾಯಕವಾಗಿ ಇರುತ್ತದೆ

ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಅಷ್ಟೇ ಅಲ್ಲದೆ ರಾಜಯೋಗ ವಶ, ಅಖಂಡ ರಾಜಯೋಗವಶಗಳು ಇನ್ನಿತರ ಕಠಿಣ ನಿಗೂಢ ಹಾಗೂ ಗುಪ್ತ ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ.ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ 9880444450 ಮೈಸೂರ್ ಸರ್ಕಲ್ (ಸಿರ್ಸಿ ಸರ್ಕಲ್) ಚಾಮರಾಜಪೇಟೆ ಬೆಂಗಳೂರು

Leave A Reply

Your email address will not be published.

error: Content is protected !!
Footer code: