WhatsApp Group Join Now
Telegram Group Join Now

ಕೆಲವರು ತೂಕ ಹೆಚ್ಚಿಸಿಕೊಳ್ಳಲು ತುಂಬಾ ಚಿಂತಿಸುತ್ತಾರೆ ಹಾಗೆಯೇ ಪ್ರತಿಯೊಬ್ಬರಿಗೂ ಸಹ ಸುಂದರವಾಗಿ ಕಾಣಬೇಕು ಎನ್ನುವ ಆಸೆ ಇರುತ್ತದೆ ತುಂಬಾ ತೆಳ್ಳಗೆ ಇರುವರು ದಪ್ಪವಾಗಿ ಸುಂದರವಾಗಿ ಕಾಣಬೇಕು ಎನ್ನುವ ಆಸೆ ಇದ್ದೇ ಇರುತ್ತದೆ ಮನೆ ಮದ್ದಿನ ಮೂಲಕ ಪೋಷಕಾಂಶ ವಿರುವ ಆಹಾರವನ್ನು ದಿನ ನಿತ್ಯ ಊಟ ಮತ್ತು ತಿಂಡಿಗಳ ಜೊತೆ ಸೇವಿಸಬೇಕು ಇದರಿಂದ ಸಹ ತೂಕವನ್ನು ಹೆಚ್ಚಿಸಿಕೊಳ್ಳಬೇಕು ಇಂದಿನ ಕಾಲದಲ್ಲಿ ಜಂಗ್ ಪುಡ್ ಪಾಸ್ಟ್ ಪುಡ್ ಹಾಗೆಯೇ ಖರೀದ ತಿಂಡಿಗಳನ್ನು ತಿನ್ನಲು ಬಯಸುತ್ತಾರೆ ಇದರಿಂದ ನಮ್ಮ ಆರೋಗ್ಯವು ಹದಗೆಡುತ್ತದೆ.

ಪ್ರತಿಯೊಬ್ಬರೂ ಸಹ ಪೋಷಕಾಂಶ ಇರುವ ಆರೋಗ್ಯದಾಯಕವಾದ ಆಹಾರವನ್ನು ಸೇವಿಸಬೇಕು ಇದರಿಂದ ಆರೋಗ್ಯವು ಚೆನ್ನಾಗಿ ಇರುತ್ತದೆ ಕ್ಯಾಲೊರಿ ಕಾರ್ಬೋಹೈಡ್ರೇಟ್‌ ಇರುವ ಆಹಾರದ ಜೊತೆ ದೇಹಕ್ಕೆ ಅಗತ್ಯವಾದ ಪ್ರಮುಖ ಪೋಷಕಾಂಶಗಳನ್ನು ಸೇವಿಸಬೇಕು ಇದರಿಂದ ತೂಕ ಹೆಚ್ಚಾಗುತ್ತದೆ ನಾವು ಈ ಲೇಖನದ ಮೂಲಕ ತೂಕ ಹೆಚ್ಚಿಸಿಕೊಳ್ಳಲು ಇರುವ ಕ್ರಮಗಳ ಬಗ್ಗೆ ತಿಳಿದುಕೊಳ್ಳೋಣ.

ತುಂಬಾ ಜನರು ತೂಕ ಹೆಚ್ಚಿಸಿಕೊಳ್ಳಲು ಪ್ರಯತ್ನಿಸುತ್ತಾರೆ ಮೆಂತ್ಯ ಹಾಗೂ ರಸ ಔಷಧೀಯ ತೆಗೆದುಕೊಳ್ಳುವ ಮೂಲಕ ದೇಹದ ತೂಕವನ್ನು ಹೆಚ್ಚಿಸಿಕೊಳ್ಳಬಹುದು ಮೆಂತ್ಯ ಅಂಶವನ್ನು ಹೊಂದಿರುವ ಆಹಾರವನ್ನು ಸೇವನೆ ಮಾಡಬೇಕು ಹಾಗೆಯೇ ತೂಕ ಕಡಿಮೆ ಇರುವ ಕಾರಣವನ್ನು ಸರಿಯಾಗಿ ಗಮನಿಸಬೇಕು ವಾತವಿಕಾರ ಹಾಗೂ ಪಿತ್ತವಿಕಾರ ತೂಕ ಕಡಿಮೆ ಇರಲು ಕಾರಣವಾಗುತ್ತದೆ ಪಿತ್ತವಿಕಾರವನ್ನು ಸರಿಪಡಿಸಲು ಆಹಾರದಲ್ಲಿ ತುಪ್ಪವನ್ನು ಬಳಸಬೇಕು ವಾತ ವಿಕಾರವನ್ನು ಸರಿಪಡಿಸಲು ಅಭ್ಯಂಗ ಸ್ನಾನ ಮಾಡಬೇಕು ವಾರಕ್ಕೆ ಎರಡು ಬಾರಿ ಅಥವಾ ಪ್ರತಿ ನಿತ್ಯ ಎಣ್ಣೆ ಸ್ನಾನ ಮಾಡಬೇಕು .

ಇಂದಿನ ಕೆಲಸದ ಓತ್ತಡ ಜೀವನ ಶೈಲಿಯಲ್ಲಿ ಇದನ್ನು ಮಾಡಲು ಆಗುವುದು ಇಲ್ಲ ಹಾಗಾಗಿ ವಾರಕ್ಕೆ ಎರಡು ಬಾರಿ ಅಥವಾ ಒಂದು ಬಾರಿಯಾದರೂ ಎಣ್ಣೆ ಸ್ನಾನ ಮಾಡಬೇಕು ಹಾಗೆಯೇ ಪಿತ್ತ ಮತ್ತು ವಾತವನ್ನು ಹೆಚ್ಚಿಗೆ ಮಾಡುವ ಆಹಾರವನ್ನು ಬಿಡಬೇಕು ಅವು ಎಂದರೆ ಹಸಿ ಮೆಣಸಿನ ಕಾಯಿ ಬೇಕರಿ ಪದಾರ್ಥ ಮಾಂಸ ಆಹಾರ ಚಹಾ ಕಾಫಿ ಪಾಸ್ಟ್ ಪುಡ್ ಜಂಗ್ ಪುಡ್ ಮಧ್ಯಪಾನ ತಂಬಾಕು ಬಿಡಿ ಸಿಗರೇಟ್ ಧೂಮಪಾನವನ್ನು ಬಿಡಬೇಕು ದಪ್ಪ ಆಗಲು ಮಧುರ ಗುಣ ಧರ್ಮವನ್ನು ಹೊಂದಿರುವ ಆಹಾರ ಪದಾರ್ಥವನ್ನು ಸೇವಿಸಬೇಕು ಕಟು ಅಂದರೆ ಕಹಿ ಆಹಾರವನ್ನು ತಿನ್ನಬಾರದು.

ಆಮ್ಲ ಅಂದರೆ ಹುಳಿ ಅಂಶವುಳ್ಳ ಆಹಾರವನ್ನು ಸೇವನೆ ಮಾಡಿದರೆ ತೂಕ ಕಡಿಮೆ ಆಗುತ್ತದೆ ತಿಕ್ತ ಅಂದರೆ ಖಾರ ರೂಪದ ಆಹಾರವನ್ನು ಸಹ ತಿನ್ನ ಬಾರದು ಮಧುರ ಗುಣ ಎಂದರೆ ಸಿಹಿ ಪದಾರ್ಥವನ್ನು ಸೇವಿಸಬೇಕು ತುಪ್ಪ ಬಾಳೆಹಣ್ಣು ಪಪ್ಪಾಯ ಚಿಕ್ಕು ಕಲ್ಲು ಸಕ್ಕರೆ ಪಾಯಸವನ್ನು ತಿನ್ನಬೇಕು ಶರೀರದ ಧಾತುವನ್ನು ವೃದ್ಧಿಸುತ್ತದೆ ಹಾಗೆಯೇ ತೂಕ ಹೆಚ್ಚಿಸಿಕೊಳ್ಳಲು ಮನೆಯಲ್ಲಿಯೆ ಔಷಧವನ್ನು ಸಿದ್ಧ ಮಾಡಿಕೊಳ್ಳಬಹುದು ಮೊದಲು ಬೂದು ಕುಂಬಳಕಾಯಿಯನ್ನು ತೆಗೆದುಕೊಳ್ಳಬೇಕು ಒಂದು ಕಪ್ ಬೂದು ಕುಂಬಳ ಕಾಯಿ ತೂರಿಯನ್ನು ಒಂದು ಕಪ್ ರವೆಯಲ್ಲಿ ನೀರು ಹಾಕಿ ಬೇಯಿಸಿಕೊಳ್ಳಬೇಕು ಸರಿಯಾಗಿ ಕುದಿಯಬೇಕು

ನಂತರ ಬೆಲ್ಲ ಹಾಕಿ ಸರಿಯಾಗಿ ಕುದಿಸಬೇಕು ಅದಾದ ಮೇಲೆ ಗೋಡಂಬಿ ಕರ್ಜುರ ವಾಲ್ ನಟ್ ಬಾದಾಮಿ ಪಿಸ್ತಾವನ್ನು ಹಾಕಿ ಮಿಶ್ರಣ ಮಾಡಬೇಕು ಬೆಳಿಗ್ಗೆ ಎದ್ದು ಒಂದರಿಂದ ಎರಡು ಲೋಟ ಪಾಯಸ ಕುಡಿದರೆ ಒಂದು ತಿಂಗಳಿಗೆ ಐದರಿಂದ ಹತ್ತು ಕೆಜಿ ತೂಕ ಹೆಚ್ಚಾಗುತ್ತದೆ. ಮಲಬದ್ದತೆಯಿಂದ ಸಹ ತೂಕ ಕಡಿಮೆ ಆಗಿರುತ್ತದೆ

ಜೀರ್ಣ ಕ್ರಿಯೆಯನ್ನು ಸಕ್ರಿಯ ಗೊಳಿಸಲು ಒಂದು ಚಮಚ ಹಸಿ ಶುಂಠಿ ರಸ ಹಾಗೂ ಎರಡು ಚಮಚ ನಿಂಬೆ ಹಣ್ಣಿನ ರಸ ಹಾಗೂ ಆರು ಚಿಟಿಕೆ ಇಂಗು ಸೈಂಧವ ಲವಣ ಬೆರೆಸಿ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸಬೇಕು ಅಜೀರ್ಣ ಮಲಬದ್ದತೆ ಇದ್ದವರು ಎರಡು ಹೊತ್ತು ತೆಗೆದುಕೊಳ್ಳಬೇಕು ಹೀಗೆ ಮನೆ ಮದ್ದಿನ ಮೂಲಕ ತೂಕವನ್ನು ಹೆಚ್ಚು ಮಾಡಿಕೊಳ್ಳುವ ಮೂಲಕ ಸದೃಢವಾದ ದೇಹವನ್ನು ಹೊಂದಬಹುದು.

ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ
ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ
9900555458
ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.

WhatsApp Group Join Now
Telegram Group Join Now

By

Leave a Reply

Your email address will not be published. Required fields are marked *

error: Content is protected !!
Footer code: