ಯಾವ ಮಹಿಳೆಯರಲ್ಲಿ ಈ 9 ಸೂಚನೆ ಕಂಡು ಬರುತ್ತೋ ಅವರು ಸಾಕ್ಷಾತ್ ತಾಯಿ ಲಕ್ಷ್ಮಿಯ ರೂಪ

0

ಒಂದು ಮನೆಯನ್ನು ನಂದಗೋಕುಲವಾಗಿ ಮಾಡುವ ಶಕ್ತಿ ಸ್ತ್ರೀಯಲ್ಲಿ ಇರುತ್ತದೆ ಪುರುಷ ಎಷ್ಟೇ ಮುಂದುವರೆದಿದ್ದರೂ ಸಹ ಒಬ್ಬ ಯಶಸ್ವಿ ಪುರುಷನ ಹಿಂದೆ ಒಬ್ಬ ಮಹಿಳೆ ಇರುತ್ತಾಳೆ ಹಾಗಾಗಿ ಪ್ರತಿಯೊಬ್ಬ ಪುರುಷನು ಸಹ ಮದುವೆ ಆಗುವ ಸಂಗಾತಿಯ ಬಗ್ಗೆ ಹಲವಾರು ನಿರೀಕ್ಷೆಯನ್ನು ಹೊಂದಿರುತ್ತಾರೆ ಕೆಲವೊಂದು ಸ್ತ್ರೀಯರನ್ನು ವಿವಾಹ ಆಗುವ ಮೂಲಕ ಮನೆಯಲ್ಲಿ ಸುಖ ಶಾಂತಿ ಸಂವೃದ್ದಿ ನೆಲೆಸುತ್ತದೆ ಹಾಗೆಯೇ ಕೌಟುಂಬಿಕವಾಗಿ ಸಾಮರಸ್ಯ ಕಂಡು ಬರುತ್ತದೆ ಪ್ರತಿಯೊಬ್ಬ ಸ್ತ್ರೀಯರು ಸಹ ಕುಟುಂಬದ ಜವಾಬ್ದಾರಿಯನ್ನು ಹೊತ್ತು ಕುಟುಂಬದ ಶ್ರೇಯಸ್ಸಿಗಾಗಿ ಶ್ರಮಿಸುತ್ತಾರೆ

ಸ್ತ್ರೀಯರನ್ನು ದುಡ್ಡಿನ ಅಧಿದೇವತೆಯಾದ ಲಕ್ಷ್ಮೀ ದೇವಿಗೆ ಹೋಲಿಸುತ್ತಾರೆ. ಹಾಗೆಯೇ ಕೆಲವೊಂದು ಸ್ತ್ರೀಯರನ್ನು ಮದುವೆ ಆಗುವ ನಂತರದಲ್ಲಿ ಮನೆಯಲ್ಲಿ ಸಿರಿ ಸಂಪತ್ತು ಲಭಿಸುತ್ತದೆ ಒಂದು ಮನೆಯನ್ನು ಸರಿಯಾಗಿ ನಡೆಸಿಕೊಂಡು ಹೋಗುವುದು ಸ್ತ್ರೀಪ್ರತಿಯೊಂದು ಹೆಣ್ಣೂ ಸಹ ಹುಟ್ಟಿದ ಮನೆಗೆ ಬೆಳಗಿಸುವ ಜೊತೆಗೆ ಗಂಡನ ಮನೆಯನ್ನು ಸಹ ಬೆಳಗಿಸುತ್ತಾಳೆ ಹಾಗೆಯೇ ಹೆಣ್ಣನ್ನು ಅದೃಷ್ಟ ದೇವತೆ ಎಂದು ಕರೆಯುತ್ತಾರೆ ನಾವು ಈ ಲೇಖನದ ಮೂಲಕ ಅದೃಷ್ಟವಂತ ಹೆಣ್ಣು ಮಕ್ಕಳ ಲಕ್ಷಣಗಳನ್ನು ತಿಳಿದುಕೊಳ್ಳೋಣ.

ಕುಟುಂಬದ ಸೌಭಾಗ್ಯವು ಮುಖ್ಯವಾಗಿ ಮಹಿಳೆಯರನ್ನು ಅವಲಂಬಿಸಿ ಇರುತ್ತದೆ ಮಹಿಳೆಯರಿಂದಲೇ ಸುಖ ಶಾಂತಿ ಸಂವೃದ್ದಿ ನೆಲೆಸಿ ಇರುತ್ತದೆ ಮದುವೆಯಿಂದ ಸ್ತ್ರೀ ಮತ್ತು ಪುರುಷರು ಏಳೇಳು ಜನ್ಮದ ಬಂಧನಕ್ಕೆ ಒಳಗಾಗುತ್ತಾರೆ ಮದುವೆಗೂ ಮುನ್ನ ಜೀವನದ ಸಂಗಾತಿಯ ಬಗ್ಗೆ ಹಲವಾರು ಕನಸ್ಸುಗಳು ಇರುತ್ತದೆ ಮತ್ತು ನಿರೀಕ್ಷೆಗಳು ಇರುತ್ತದೆ ಗಂಡನು ಪತ್ನಿಗೆ ತುಂಬಾ ಕಾಳಜಿಯನ್ನು ತೋರಿಸಬೇಕು ಪುರುಷರು ಮನೆಗೆ ಸುಖ ಶಾಂತಿ ಸಂವೃದ್ದೀಯನ್ನು ಹೆಚ್ಚಿಸುವ ಮಡದಿ ಸಿಗಬೇಕು ಎನ್ನುವ ನಿರೀಕ್ಷೆಯನ್ನು ಹೊಂದಿರುತ್ತಾರೆ ಹಾಗೆಯೇ ಹಿರಿಯರಿಗೆ ಗೌರವ ಕೊಡುವ ಸ್ತ್ರೀ ಸಿಗಬೇಕು ಎಂದು ನಿರೀಕ್ಷೆಯನ್ನು ಹೊಂದಿರುತ್ತಾರೆ

ಮನೆಗೆ ಕಾಲು ಇಡುತಿದ್ದಂತೆ ಮನೆಯಲ್ಲಿ ಸಂವೃದ್ಧಿ ನೆಲೆಸಬೇಕು ಹಾಗೂ ಚಿಕ್ಕವರನ್ನು ಸಹ ಪ್ರೀತಿಯಿಂದ ನೋಡಿಕೊಳ್ಳಬೇಕು ಎನ್ನುವ ಇಚ್ಛೆಯಿರುತ್ತದೆ ಆದರೆ ಮದುವೆಗೂ ಮುನ್ನ ಯಾರ ಸ್ವಭಾವವನ್ನು ತಿಳಿಯಲು ಸಾಧ್ಯ ಆಗುವುದು ಇಲ್ಲ ಸಾಮುದ್ರಿಕ ಶಾಸ್ತ್ರದಲ್ಲಿ ಮಹಿಳೆಯರ ಶರೀರದ ಕೆಲವು ಅಂಗಗಳು ಅದೃಷ್ಟವನ್ನು ತಂದುಕೊಡುತ್ತದೆ ಇವುಗಳ ಮೂಲಕ ಮಹಿಳೆಯ ಸ್ವಭಾವ ಯಾವುದು ಎನ್ನುವುದನ್ನು ತಿಳಿಯಬಹುದು ಹಾಗೆಯೇ ಯಾವ ರೀತಿಯ ಅದೃಷ್ಟ ಒದಗಿ ಬರುತ್ತದೆ ಎನ್ನುವುದನ್ನು ತಿಳಿದುಕೊಳ್ಳಬಹುದು.

ಯಾವ ಮಹಿಳೆಯರು ಉದ್ದವಾದ ದಟ್ಟವಾದ ನಯವಾದ ಕೂದಲನ್ನು ಹೊಂದಿರುವ ಸ್ತ್ರೀಯರು ತುಂಬಾ ಭಾಗ್ಯಶಾಲಿಗಳು ಆಗಿರುತ್ತಾರೆ ಕಪ್ಪು ಮತ್ತು ದಟ್ಟವಾದ ಕೂದಲನ್ನು ಹೊಂದಿರುವ ಸ್ತ್ರೀಯರು ಅದೃಷ್ಟವನ್ನು ತರುತ್ತಾರೆ ಇಂತಹ ಮಹಿಳೆಯರು ಜೀವನದಲ್ಲಿ ಸುಖ ಹಾಗೂ ಅದೃಷ್ಟವನ್ನು ಸಂವೃದ್ದಿಯನ್ನು ತರುತ್ತಾರೆ ಇಂತಹ ಮಹಿಳೆಯರನ್ನೂ ಮದುವೆ ಆಗುವ ಪುರುಷರು ಜೀವನದಲ್ಲಿ ಉತ್ತಮವಾಗಿ ಇರುತ್ತಾರೆ ಹಾಗೆಯೇ ಗೋಲಾಕಾರದ ಮುಖ ಮತ್ತು ಹೊಳೆಯವುವಂತಹ ಕಣ್ಣುಗಳನ್ನು ಹೊಂದಿರುವ ಮಹಿಳೆಯರು ಅದೃಷ್ಟವನ್ನು ತರುತ್ತಾರೆ ಹಾಗೂ ತುಂಬಾ ಮೃದು ಸ್ವಭಾವದ ಮಹಿಳೆಯರು ಆಗಿರುತ್ತಾರೆ

ತುಂಬಾ ನಿಯತ್ತಿನಿಂದ ಇರುತ್ತಾರೆ ಇಂತಹ ಮಹಿಳೆಯರು ಯಾವ ಮನೆಯಲ್ಲಿ ಮದುವೆ ಆಗಿ ಹೋಗುತ್ತಾರೋ ಅಂತಹ ಮನೆಯಲ್ಲಿ ಜಗಳದ ವಾತಾವರಣ ಕಂಡು ಬರುವುದು ಇಲ್ಲ. ಇವರ ಆಗಮನದಿಂದಾಗಿ ಮನೆಯಲ್ಲಿ ಸುಖ ಶಾಂತಿ ವೃದ್ದಿಯಾಗುತ್ತದೆ ಹಾಗೆಯೇ ಯಾವ ಮಹಿಳೆಯರ ಹಣೆಯು ಅಗಲವಾಗಿ ಇರುತ್ತದೆಯೋ ಮತ್ತು ಹಣೆಯ ತ್ವಚೆಯು ಹೊಳಪಾಗಿ ಇರುವ ಸ್ತ್ರೀಯು ತುಂಬಾ ಅದೃಷ್ಟವಂತರು ಇಂಥವರು ಕುಟುಂಬದ ಕಲ್ಯಾಣ ಮಾಡುತ್ತಾರೆ

ಯಾವ ಮಹಿಳೆಯರಿಗೆ ಮೂಗಿನ ಹತ್ತಿರ ಮಚ್ಚೆ ಇರುತ್ತದೆಯೋ ಅಂಥವರು ತುಂಗಾ ಭಾಗ್ಯಶಾಲಿಯಾಗಿರುತ್ತಾರೆ ಸುಖ ಸಮೃದ್ಧಿಯಿಂದ ಜೀವನವನ್ನು ನಡೆಸುತ್ತಾರೆ ಹಾಗೆಯೇ ಯಾವ ಮಹಿಳೆಯರ ಹಲ್ಲುಗಳು ಶುಭ್ರವಾಗಿ ಹಾಗೂ ನೇರವಾಗಿ ಇರುತ್ತದೆಯೋ ಹಾಗೂ ಮೇಲಿನ ಹಲ್ಲುಗಳ ನಡುವೆ ಅಂತರವಿದ್ದರೆ ಮತ್ತು ನಾಲಿಗೆ ತೆಳ್ಳಗೆ ಇದ್ದು ಗುಲಾಬಿ ಬಣ್ಣದಲ್ಲಿ ಇದ್ದರೆ ಮತ್ತು ತುಟಿಯ ಮೇಲೆ ಮಚ್ಚೆಗಳು ಇದ್ದರೆ ತುಂಬಾ ಭಾಗ್ಯ ಶಾಲಿಗಳು ಹಾಗೂ ಕುಟುಂಬದ ಬಗ್ಗೆ ತುಂಬಾ ಕಾಳಜಿಯನ್ನು ವಹಿಸುತ್ತಾರೆ ಹಾಗೆಯೇ ಮಹಿಳೆಯರ ಕುತ್ತಿಗೆ ತೆಳುವಾಗಿ ಉದ್ದವಾಗಿ ಇದ್ದರೆ ಇಂತಹ ಸ್ತ್ರೀಯರು ಹೆಚ್ಚು ಭಾಗ್ಯಶಾಲಿಗಳು ಆಗಿರುತ್ತಾರೆ ಇಂತಹ ಮಹಿಳೆಯರನ್ನು ಮದುವೆ ಆಗುವ ಪುರುಷರು ಉದ್ಯೋಗದಲ್ಲಿ ಬಿಸ್ನೆಸ್ ಅಲ್ಲಿ ಉನ್ನತಿಯನ್ನು ಕಾಣುತ್ತಾರೆ

ಯಾವುದೇ ಕಾರ್ಯಗಳಲ್ಲಿ ವಿಫಲತೆ ಸಿಗುವುದು ಇಲ್ಲ ಅಂಗೈಯಲ್ಲಿ ಶಂಖ ಹಾಗೂ ಶುಭ ಚಿನ್ಹೆಗಳು ಇದ್ದರೆ ಶುಭದಾಯಕವಾಗಿ ಇರುತ್ತದೆ ಬೆರಳುಗಳು ಉದ್ದವಾಗಿದ್ದು ಸುಂದರವಾಗಿದ್ದರೆ ಇವರ ಕೈಯಲ್ಲಿ ಸೌಭಾಗ್ಯ ಕಂಡು ಬರುತ್ತದೆ ಇಂತಹ ಮಹಿಳೆಯರು ಯೋಚಿಸಿ ಹಣವನ್ನು ಖರ್ಚು ಮಾಡುತ್ತಾರೆ .ಗಂಡನ ಯಾವುದೇ ಪರಿಸ್ಥಿತಿಯಲ್ಲಿ ಸಹ ಜೊತೆಯಾಗಿ ಇರುತ್ತಾರೆ ಹಾಗೆಯೇ ಯಾವ ಮಹಿಳೆಯ ಕಾಲುಗಳು ಉದ್ದವಾಗಿ ಇರುತ್ತದೆಯೋಹಾಗೂ ಸ್ವಚ್ಛವಾಗಿ ಶುಭ್ರವಾಗಿ ಇದ್ದರೆ ಹೆಗು ಕಾಲಿನ ಬೆರಳುಗಳು ಹತ್ತಿರವಾಗಿ ಇದ್ದರೆ ಇಂತಹ ಮಹಿಳೆಯರು ತಾಯಿ ಲಕ್ಷ್ಮಿ ದೇವಿಯ ರೂಪ ಆಗಿರುತ್ತಾರೆ

ಹಾಗೆಯೇ ಮಹಿಳೆಯರ ನಾಭಿಯು ದುಂಡಾಕಾರದಲ್ಲಿ ಆಳವಾಗಿ ದೊಡ್ಡದಾಗಿ ಇದ್ದರೆ ಇಂತಹ ಮಹಿಳೆಯರು ಅದೃಷ್ಟವನ್ನು ತರುತ್ತಾರೆ ಇವರ ಕಾರಣದಿಂದ ಸುಖ ಶಾಂತಿ ನೆಲೆಸುತ್ತದೆ ಹೀಗೆ ಸ್ತ್ರೀ ಯು ಮನೆಯ ಸೌಭಾಗ್ಯವಾಗಿದ್ದು ಹಾಗೆಯೇ ಸ್ತ್ರೀಯನ್ನು ಲಕ್ಷ್ಮೀ ದೇವಿಗೆ ಹೋಲಿಸುತ್ತಾರೆ ಅದೃಷ್ಟ ತರುವ ಸ್ತ್ರೀ ಮನೆಗೆ ಬರುವುದರಿಂದ ಮನೆಯಲ್ಲಿ ಸುಖ ಶಾಂತಿ ನೆಲೆಸುತ್ತದೆ.

ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಅಷ್ಟೇ ಅಲ್ಲದೆ ರಾಜಯೋಗ ವಶ, ಅಖಂಡ ರಾಜಯೋಗವಶಗಳು ಇನ್ನಿತರ ಕಠಿಣ ನಿಗೂಢ ಹಾಗೂ ಗುಪ್ತ ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ.ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ 9880444450 ಮೈಸೂರ್ ಸರ್ಕಲ್ (ಸಿರ್ಸಿ ಸರ್ಕಲ್) ಚಾಮರಾಜಪೇಟೆ ಬೆಂಗಳೂರು

Leave A Reply

Your email address will not be published.

error: Content is protected !!
Footer code: