ಹೀಗೆ ಇರ್ತಾರೆ ನೋಡಿ ವೃಷಭ ರಾಶಿ ಹುಡ್ಗಿರು

0

ಹನ್ನೆರಡು ರಾಶಿಗಳಲ್ಲಿ ಒಂದೊಂದು ರಾಶಿಯಲ್ಲಿ ಜನಿಸಿದವರು ಒಂದೊಂದು ರೀತಿಯ ಸ್ವಭಾವವನ್ನು ಹೊಂದಿರುತ್ತಾರೆ ಹಾಗೆಯೆ ಒಂದೊಂದು ರಾಶಿಯ ಸ್ತ್ರೀಯರು ಒಂದೊಂದು ರೀತಿಯ ಸ್ವಭಾವವನ್ನು ಹೊಂದಿರುತ್ತಾರೆ ಅದರಂತೆ ವೃಷಭ ರಾಶಿಯ ಸ್ತ್ರೀಯರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ನೋಡೋಣ.

ವೃಷಭ ರಾಶಿಯ ಅಧಿಪತಿ ಶುಕ್ರ, ಅಧಿಕಾರ, ಹಣವಂತರಾಗಿರಬೇಕು ಜನ ನಮ್ಮನ್ನು ಗುರುತಿಸಬೇಕು ಎನ್ನುವುದು ಇವರ ಸ್ವಭಾವ ಆಗಿರುತ್ತದೆ. ಒಳ್ಳೆ ಬಟ್ಟೆ ಧರಿಸುವುದು ಆಕರ್ಷಕ ವ್ಯಕ್ತಿತ್ವ ಇವರದಾಗಿರುತ್ತದೆ. ವೃಷಭ ರಾಶಿಯ ಸ್ತ್ರೀಯರು ನೋಡಲು ಸುಂದರವಾಗಿರುತ್ತಾರೆ ಅಷ್ಟೆ ನಿಗೂಢ ಇವರು ಫಿಟ್ನೆಸ್ ಮೆಂಟೇನ್ ಮಾಡಿರುತ್ತಾರೆ ಅಲ್ಲದೆ ಇವರು ಮೌನಗೌರಿ ಆಗಿರುತ್ತಾರೆ. ಇವರಿಗೆ ಒಂದು ವಿಷಯ ಮನಸ್ಸಿನಲ್ಲಿ ಇದೆ ಎಂದರೆ ಅದೆ ವಿಷಯದ ಬಗ್ಗೆ ಮಾತ್ರ ಗಮನ ಕೊಡುತ್ತಾರೆ. ಈ ರಾಶಿಯ ಸ್ತ್ರೀಯರು ಶಾರ್ಪ್ ಆಗಿರುತ್ತಾರೆ ಅಲ್ಲದೆ ಚುರುಕ್ ಆಗಿರುತ್ತಾರೆ.

ವೃಷಭ ರಾಶಿಯವರಿಗೆ ಹಸಿವಾಗುವುದು ಜಾಸ್ತಿ ಎಷ್ಟೆ ಊಟ ಮಾಡಿದರು ಇನ್ನೂ ಸ್ವಲ್ಪ ಬೇಕು ಎನಿಸುತ್ತದೆ. ದೊಡ್ಡ ಕನಸು ಕಠಿಣ ಪರಿಶ್ರಮ ಇವರ ಸಾಧನೆಯ ಗುಟ್ಟು. ಮುಂಗೋಪ ಈ ರಾಶಿಯವರಿಗೆ ಇರುತ್ತದೆ ಬುದ್ಧಿ ಮಾತನ್ನು ಇವರು ಕೇಳುವುದಿಲ್ಲ. ಕೋಪ ಮಾಡಿಕೊಂಡೆ ಇವರು ಜೀವನ ಮಾಡುತ್ತಾರೆ ಎನ್ನುವುದು ಹಲವರ ಅಭಿಪ್ರಾಯವಾಗಿದೆ ಆದರೆ ಇವರದು ಮೃದು ಮನಸ್ಸು ಹಾಗೂ ಒಳ್ಳೆಯವರಾಗಿರುತ್ತಾರೆ.

ಪ್ರೀತಿ ಪ್ರೇಮ ವಿಷಯದಲ್ಲಿ ಇವರನ್ನು ಬೀಳಿಸುವುದು ಸುಲಭವಲ್ಲ ಸರಿಯಾದ ವ್ಯಕ್ತಿಯನ್ನು ಆಯ್ಕೆ ಮಾಡಿದ್ದೇನೆ ಎಂಬ ಆತ್ಮವಿಶ್ವಾಸ ಬಂದರೆ ಮಾತ್ರ ಇವರು ಒಪ್ಪುತ್ತಾರೆ. ಇವರಿಗೆ ಮೋಸ ಮಾಡಿದರೆ ಮೋಸ ಮಾಡಿದವರನ್ನು ಸುಮ್ಮನೆ ಬಿಡುವ ಮಾತೆ ಇಲ್ಲ. ಇವರು ತಮ್ಮ ಪ್ರೇಮಿ ಅಥವಾ ಗಂಡ ಇನ್ನೊಬ್ಬರ ಜೊತೆ ಕ್ಲೋಸ್ ಆದರೆ ಬೇಗನೆ ಸಿಟ್ಟು ಮಾಡಿಕೊಳ್ಳುತ್ತಾರೆ.

ವೃಷಭ ರಾಶಿಯವರು ಮದುವೆ ಆಗಲಿ ತಮ್ಮ ಜೊಬ್ ವಿಷಯದಲ್ಲಾಗಲಿ ಭದ್ರತೆಯನ್ನು ನೋಡುತ್ತಾರೆ ಹಾಗಿದ್ದಲ್ಲಿ ಮಾತ್ರ ಇವರು ಸಂತೋಷವಾಗಿರುತ್ತಾರೆ. ಇವರು ಹಠಕ್ಕೆ ಬಿದ್ದರೆ ತಪಸ್ಸಿಗೆ ಕುಳಿತ ಶಿವನ ಮುಂದಿರುವ ನಂದಿಯ ಹಾಗೆ ಬೇರೆ ಕಡೆ ಗಮನ ಇರುವುದಿಲ್ಲ. ಕಷ್ಟ ಅಂತ ಬರುವವರ ಪರ ನಿಲ್ಲುವ ವ್ಯಕ್ತಿತ್ವ ಇವರದು. ಇವರು ಹಣಕಾಸಿನ ವಿಷಯದಲ್ಲಿ ನಿಯತ್ತಾಗಿ ಇರುತ್ತಾರೆ ಒಳ್ಳೆಯ ಜೀವನ ನಡೆಸಲು ಆಸೆಪಡುತ್ತಾರೆ. ಇವರ ಪಾಡಿಗೆ ಇವರಿದ್ದರು ಇವರ ಸುದ್ದಿಗೆ ಬಂದವರಿಗೆ ಪಾಠ ಕಲಿಸೋಕು ಇವರಿಗೆ ಗೊತ್ತಿದೆ.

ಇಷ್ಟೆಲ್ಲಾ ರೌದ್ರವಾಗಿರುವ ಈ ರಾಶಿಯ ಸ್ತ್ರೀಯರನ್ನು ಕಟ್ಟಿಹಾಕುವ ಚಮತ್ಕಾರ ಒಂದಿದೆ ಇವರು ಸಿಟ್ಟಿನಲ್ಲಿ ಮಾತನಾಡುವಾಗ ತಾಳ್ಮೆಯಿಂದ ಇರಬೇಕು ನಂಬಿಕೆಗೆ ಇವರು ಬಹಳ ಬೆಲೆ ಕೊಡುತ್ತಾರೆ ನಂಬಿಕೆಯನ್ನು ದುರುಪಯೋಗ ಪಡಿಸಿಕೊಳ್ಳುವವರನ್ನು ಕಂಡರೆ ಇವರಿಗೆ ಆಗುವುದಿಲ್ಲ. ಇವರ ಎಲ್ಲ ಕೆಲಸಕ್ಕೆ ಬೆಂಬಲ ಸೂಚಿಸಿದರೆ ನಿಮ್ಮ ಮಾತನ್ನು ಸಹ ಇವರು ಕೇಳುತ್ತಾರೆ. ಈ ಮಾಹಿತಿಯನ್ನು ನೀವು ಓದಿ ತಿಳಿಯಿರಿ ನಿಮಗೆ ಗೊತ್ತಿರುವ ವೃಷಭ ರಾಶಿಯವರಿಗೆ ತಿಳಿಸಿ.

ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಅಷ್ಟೇ ಅಲ್ಲದೆ ರಾಜಯೋಗ ವಶ, ಅಖಂಡ ರಾಜಯೋಗವಶಗಳು ಇನ್ನಿತರ ಕಠಿಣ ನಿಗೂಢ ಹಾಗೂ ಗುಪ್ತ ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ.ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ 9880444450 ಮೈಸೂರ್ ಸರ್ಕಲ್ (ಸಿರ್ಸಿ ಸರ್ಕಲ್) ಚಾಮರಾಜಪೇಟೆ ಬೆಂಗಳೂರು

Leave A Reply

Your email address will not be published.

error: Content is protected !!
Footer code: