ಈ ಡಿಸೆಂಬರ್ ತಿಂಗಳ ಮೀನಾ ರಾಶಿ ಭವಿಷ್ಯ

0

ದ್ವಾದಶ ರಾಶಿಗಳಲ್ಲಿ ಕೊನೆಯ ಹಾಗೂ ಪ್ರಮುಖ ಮೀನ ರಾಶಿಯಲ್ಲಿ ಜನಿಸಿದವರ ಗುಣ ಸ್ವಭಾವ ಹಾಗೂ ಡಿಸೆಂಬರ್ ತಿಂಗಳಿನಲ್ಲಿ ಯಾವ ಯಾವ ವಿಷಯದಲ್ಲಿ ಲಾಭ ದೊರೆಯಲಿದೆ, ಆರೋಗ್ಯ, ವೃತ್ತಿ ಮುಂತಾದ ವಿಷಯದ ಬಗ್ಗೆ ಸಮಗ್ರ ಮಾಹಿತಿಯನ್ನು ಈ ಲೇಖನದಲ್ಲಿ ನೋಡೋಣ

ಮೀನ ರಾಶಿಯ ವಿದ್ಯಾರ್ಥಿಗಳಿಗೆ ಈ ತಿಂಗಳು ಸ್ವಲ್ಪ ಕಷ್ಟವಿದೆ, ಕಷ್ಟಪಟ್ಟು ಓದಿದರೆ ಸೂಕ್ತ ಪ್ರತಿಫಲ ಸಿಗಲಿದೆ. ವೈದ್ಯಕೀಯ ಹಾಗೂ ತಾಂತ್ರಿಕ ಕ್ಷೇತ್ರದಲ್ಲಿ ಓದುತ್ತಿರುವವರು ಹೆಚ್ಚಿನ ಯಶಸ್ಸನ್ನು ಪಡೆಯುತ್ತಾರೆ. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಹಾಜರಾಗುವ ವಿದ್ಯಾರ್ಥಿಗಳು ಕಷ್ಟ ಎದುರಿಸಿದರು ಅಂತಿಮವಾಗಿ ಯಶಸ್ವಿಯಾಗುತ್ತಾರೆ. ವಿದ್ಯಾರ್ಥಿಗಳು ಸಾಮರ್ಥ್ಯದ ಮೇಲೆ ಗಮನ ಕೊಡಬೇಕು, ನಂಬಿಕೆ ಇಡಬೇಕು ಆಗ ಅರ್ಧ ಯಶಸ್ವಿಯಾದಂತೆ ಪರೀಕ್ಷಾ ಸಮಯದಲ್ಲಿ ಮೊಬೈಲ್ ಬಳಕೆ ಮಾಡಿಕೊಂಡು ಕಾಲಹರಣ ಮಾಡಿದರೆ ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ.

ತಿಂಗಳ ಮೊದಲ ಭಾಗದಲ್ಲಿ ಮೀನ ರಾಶಿಯಲ್ಲಿ ಜನಿಸಿದವರು ಕುಟುಂಬದವರೊಂದಿಗೆ ಹೊಂದಿಕೊಳ್ಳಬೇಕು, ಇವರ ಯೋಜನೆಗಳಿಗೆ ಕುಟುಂಬದ ಸಕಾರಾತ್ಮಕ ಬೆಂಬಲ ದೊರೆಯುತ್ತದೆ. ಈ ರಾಶಿಯ ಒಡಹುಟ್ಟಿದವರು ಪ್ರತಿ ಹಂತದಲ್ಲೂ ಬೆಂಬಲ ಕೊಡುತ್ತಾರೆ ಒಟ್ಟಿನಲ್ಲಿ ಕುಟುಂಬದಲ್ಲಿ ಸಕಾರಾತ್ಮಕ ವಾತಾವರಣ ಇರುತ್ತದೆ. ಸಂಬಂಧಗಳಲ್ಲಿ ಸ್ನೇಹ ಪರ ಒಡನಾಟ ಇರುತ್ತದೆ. ಈ ತಿಂಗಳ ನಾಲ್ಕನೆ ವಾರ ಅನುಕೂಲಕರವಾಗಿರುತ್ತದೆ. ಈ ತಿಂಗಳ ಕೊನೆಯಲ್ಲಿ ಮೀನ ರಾಶಿಯವರ ಸಮಾಯೋಜಿತ ನಿರ್ಧಾರದಿಂದ ಎಲ್ಲಾ ಸಮಸ್ಯೆಗಳು ನಿವಾರಣೆಯಾಗುತ್ತದೆ. ಗಂಡ ಹೆಂಡತಿಯಲ್ಲಿ ಸಣ್ಣ ಸಣ್ಣ ವಿಚಾರಕ್ಕೆ ಜಗಳ ಬರಬಹುದು ತಿಳುವಳಿಕೆಯಿಂದ ಜಗಳ ಮನಸ್ತಾಪವನ್ನು ಕಡಿಮೆ ಮಾಡಿಕೊಳ್ಳಬಹುದು. ಕುಟುಂಬದ ಸಾಮರಸ್ಯದಲ್ಲಿ ಮೀನ ರಾಶಿಯವರು ಪ್ರಮುಖ ಪಾತ್ರ ವಹಿಸುತ್ತಾರೆ.

ಆರೋಗ್ಯದ ವಿಷಯವನ್ನು ನೋಡಬೇಕಾದರೆ ಯಾವುದೆ ಕೆಲಸ ಮಾಡಲು ಇವರಿಗೆ ಶಕ್ತಿ ಇರುತ್ತದೆ ಆರೋಗ್ಯ ಉತ್ತಮವಾಗಿರುತ್ತದೆ. ಆರೋಗ್ಯವನ್ನು ಇನ್ನಷ್ಟು ಹೆಚ್ಚಿಸಿಕೊಳ್ಳಲು ಸೂಕ್ತ ಆಹಾರವನ್ನು ಸೇವಿಸಿ. ಈ ತಿಂಗಳು ಮಾನಸಿಕವಾಗಿ ಹಾಗೂ ದೈಹಿಕವಾಗಿ ಸ್ಥಿರವಾಗಿರುತ್ತಾರೆ ವಯೋವೃದ್ಧರಿಗೆ ಮಧುಮೇಹ ಬಾಧಿಸಬಹುದು. ಇನ್ನು ಮೀನ ರಾಶಿಯಲ್ಲಿ ಜನಿಸಿದವರ ವೃತ್ತಿಜೀವನ ನೋಡುವುದಾದರೆ ಯಾವುದೆ ಪ್ರಮುಖ ಕೆಲಸ ಮಾಡಬೇಕಾದರೆ ಹಿರಿಯರ ಆಶೀರ್ವಾದ ಪಡೆಯುವುದು ಮುಖ್ಯ. ಗ್ರಹಗಳ ಚಲನೆಯಿಂದ ಈ ತಿಂಗಳು ಮೀನ ರಾಶಿಯವರಿಗೆ ಅನುಕೂಲ ಪರಿಸ್ಥಿತಿ ಸೃಷ್ಟಿಯಾಗುತ್ತದೆ.

ಸಲಹೆಯನ್ನು ಎಲ್ಲರಿಂದಲೂ ಪಡೆಯಬಾರದು ಏಕೆಂದರೆ ತಪ್ಪು ಸಲಹೆಯಿಂದ ಸಮಸ್ಯೆ ಆಗಬಹುದು. ಹೆಚ್ಚು ಬಂಡವಾಳ ಹೂಡಿಕೆ ಮಾಡಿ ವ್ಯಾಪಾರ ಮಾಡುತ್ತಿರುವವರಿಗೆ ಹೆಚ್ಚಿನ ಲಾಭವಾಗದೆ ಇದ್ದರೂ ಸ್ಥಿರ ವ್ಯಾಪಾರ ನಡೆಯುತ್ತದೆ. ಕೆಲಸದಲ್ಲಿ ಯಶಸ್ಸು ಸಿಗುತ್ತದೆ ಆದರೆ ಎಚ್ಚರಿಕೆಯಿಂದ ಇರಬೇಕು. ಮೀನ ರಾಶಿಯ ಕೆಲವರಿಗೆ ಖರ್ಚು ಹೆಚ್ಚಾಗಬಹುದು. ಮೀನ ರಾಶಿಯವರು ಶಿವ ಹಾಗೂ ಗೌರಿಯನ್ನು ಪೂಜಿಸಿದರೆ ಒಳ್ಳೆಯದಾಗುತ್ತದೆ. ಪ್ರತಿ ಸೋಮವಾರ ಶಿವನ ದೇವಸ್ಥಾನಕ್ಕೆ ಹೋಗುವುದು ಹಾಗೂ ಬಡವರಿಗೆ ಊಟ ಹಾಕಿಸುವುದರಿಂದ ಒಳ್ಳೆಯದಾಗುತ್ತದೆ.

ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಅಷ್ಟೇ ಅಲ್ಲದೆ ರಾಜಯೋಗ ವಶ, ಅಖಂಡ ರಾಜಯೋಗವಶಗಳು ಇನ್ನಿತರ ಕಠಿಣ ನಿಗೂಢ ಹಾಗೂ ಗುಪ್ತ ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ.ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ 9880444450 ಮೈಸೂರ್ ಸರ್ಕಲ್ (ಸಿರ್ಸಿ ಸರ್ಕಲ್) ಚಾಮರಾಜಪೇಟೆ ಬೆಂಗಳೂರು

Leave A Reply

Your email address will not be published.

error: Content is protected !!
Footer code: