ವೃಶ್ಚಿಕ ರಾಶಿಯವರ ದೀಪಾವಳಿ ಮಾಸ ಭವಿಷ್ಯ 2023

0

Vruschika rashi November 2023: ಒಂದುವರೆ ತಿಂಗಳಿನವರೆಗೆ ನಿಮ್ಮ ಒಂದು ರಾಶಿಯಲ್ಲಿ ರಾಹು ಮತ್ತು ಕೇತುವಿನ ಪ್ರಭಾವ ಇರುತ್ತದೆ ಕೇತುವಿನ ಪ್ರಭಾವವು ಧನಾತ್ಮಕ ಫಲಿತಾಂಶವನ್ನು ತರಲಿದ್ದು ನಿಮ್ಮ ಆದಾಯವನ್ನು ವೃದ್ಧಿ ಮಾಡುವಲ್ಲಿ ಸಹಕಾರಿಯಾಗಲಿದೆ. ಈ ನವೆಂಬರ್ ತಿಂಗಳಿನಲ್ಲಿ ನಿಮ್ಮ ಒಂದು ಪ್ರಯತ್ನ ಪರಿಶ್ರಮ ಹಾಗೂ ಕಾರ್ಯಗಳು ನಿಯತ್ತಾಗಿ ಇದ್ದರೂ ಸಹ ನಿಮ್ಮ ಮೇಲೆ ಯಾವುದೋ ಒಂದು ಕೆಟ್ಟ ದೃಷ್ಟಿ ಬೀಳುವ ಸಂದರ್ಬ ಕಂಡುಬರುತ್ತದೆ ಉದಾಹರಣೆಗೆ ಕಳ್ಳನೆ ಬಂದು ಪೊಲೀಸರಿಗೆ ಬೈದಂತೆ ನಿಮ್ಮ ಜೀವನದಲ್ಲಿ ಘಟನೆಗಳು ನಡೆಯಬಹುದು ಆದ್ದರಿಂದ ನೀವು ನಿಮ್ಮ ಕಡೆಯಲ್ಲಿ ದೃಢವಾಗಿ ನಿಲ್ಲಬೇಕು ನಿಮಗೆ ಬಂದ ಕೆಟ್ಟ ಪರಿಸ್ಥಿತಿಗಳನ್ನ ಚುರುಕಿನಿಂದ ನಿಭಾಯಿಸಬೇಕು.

ಈ ತಿಂಗಳಿನಲ್ಲಿ ರವಿ ಮತ್ತು ಕುಜ ನಿಮ್ಮ ದ್ವಾದಶ ಭಾಗದಲ್ಲಿ ಅಂದರೆ ನಷ್ಟದ ಭಾಗದಲ್ಲಿ ಇರುತ್ತಾರೆ ಆದ್ದರಿಂದ ಈ ಸಮಯದಲ್ಲಿ ಹೆಚ್ಚಿಗೆ ಹಣ ಖರ್ಚಾಗಬಹುದು ಅದು ಒಳ್ಳೆಯ ಕಾರ್ಯಕಾಗಿರಬಹುದು ಅಥವಾ ಇನ್ಯಾವುದೇ ಚಟುವಟಿಕೆಗಳಿಗೆ ಆಗಿರಬಹುದು. ನಿರ್ದಿಷ್ಟವಾಗಿ ಹೇಳುವುದಾದರೆ ಧನಾತ್ಮಕ ವಿಚಾರಗಳಿಗೆ ಖರ್ಚು ಜಾಸ್ತಿ ಆಗುತ್ತದೆ. ನಿಮ್ಮ ಸುಖ ಜೀವನದ ಮೇಲೆ ಇತರರ ದೃಷ್ಟಿ ಇರುತ್ತದೆ ಹಾಗೆಯೇ ಮನಸ್ಸು ಅಸ್ಥಿರತೆಯನ್ನು ಕೂಡ ಹೊಂದಿರಬಹುದು. ಈ ಸಮಯದಲ್ಲಿ ನಿಮಗೆ ಸಮಸ್ಯೆಗಳ ಸುರಿಮಳೆಯ ಉಂಟಾಗುತ್ತದೆ ಅದು ಚಿಕ್ಕಪುಟ್ಟ ವಿಷಯಗಳಾಗಿದ್ದರೂ ಸಹ ನಿಮಗೆ ಒತ್ತಡವನ್ನ ಉಂಟು ಮಾಡುವುದಾಗಿರುತ್ತದೆ ಹಲವಾರು ವಿಚಾರಧಾರೆಗಳು ನಿಮ್ಮ ತಲೆಯಲ್ಲಿ ತುಂಬಿಕೊಂಡು ಇನ್ನಷ್ಟು ಗೊಂದಲಗಳನ್ನ ಸೃಷ್ಟಿ ಮಾಡಬಹುದು.

ವಿಶೇಷವಾಗಿ ನೀವು ಮಾಡುವ ಖರ್ಚುಗಳ ಮೇಲೆ ನಿಗಾ ವಹಿಸಿ ಇದರಲ್ಲಿ ಅವಶ್ಯಕತೆ ಇರುವ ಅಥವಾ ಅನಾವಶ್ಯಕ ಖರ್ಚುಗಳನ್ನ ಬೇರ್ಪಡಿಸಿ ಯೋಚಿಸಿ ಆಗ ನೀವು ಸ್ಪಷ್ಟವಾದ ತೀರ್ಮಾನಕ್ಕೆ ಬರಲು ಸಾಧ್ಯವಾಗುತ್ತದೆ. ನಿಮ್ಮ ಯೋಜನೆಗಳನ್ನ ನಿಷ್ಕ್ರಿಯಗೊಳಿಸುವುದಕ್ಕಿಂತ ಮುಂದೂಡುವುದು ಒಳ್ಳೆಯದು ಇದರಿಂದ ನಿಮ್ಮ ಖರ್ಚಿನ ಹೊರೆ ಕಡಿಮೆ ಆಗುತ್ತದೆ. ವಿಶೇಷವಾಗಿ ಆರೋಗ್ಯದ ವಿಚಾರದಲ್ಲಿ ಉಷ್ಣತೆಯಿಂದ ಕೆಲವೊಂದು ಆರೋಗ್ಯ ಸಮಸ್ಯೆ ಎದುರಾಗಬಹುದು ಇದರ ಬಗ್ಗೆ ಎಚ್ಚರಿಕೆ ವಹಿಸಬೇಕು

ಈ ತಿಂಗಳಿನಲ್ಲಿ ನೀವು ಯಾವುದಾದರೂ ಯಾತ್ರೆಗೆ ತಯಾರಿ ನಡೆಸಿದ್ದಲ್ಲಿ ಅದು ನಿಮಗೆ ಬಹಳ ಕಷ್ಟಕರ ಆಗಬಹುದು ಉದಾಹರಣೆಗೆ ಟ್ರ್ಯಾಕಿಂಗ್ ಪಿಕ್ನಿಕ್ ಇತ್ಯಾದಿಗಳಿಗೆ ತಯಾರಿ ನಡೆಸಿದಲ್ಲಿ ಹಲವಾರು ಅಡೆತಡೆಗಳು ಬರಬಹುದು. ಆದ್ದರಿಂದ ಇಂತಹ ಯೋಜನೆಗಳನ್ನು ಮುಂದೂಡುವುದು ಒಳ್ಳೆಯದು ಹಾಗೆಯೇ ನಿಮ್ಮ ಪ್ರಯಾಣದ ವಿಚಾರದಲ್ಲಿ ಎಚ್ಚರಿಕೆ ವಹಿಸಿ. ಇಷ್ಟೆಲ್ಲಾ ಗೊಂದಲಗಳ ಮಧ್ಯೆ ನಿಮ್ಮನ್ನ ಕಾಯುವಂತಹ ಒಂದು ಗ್ರಹ ಎಂದರೆ ಅದುವೇ ಶುಕ್ರ ಗ್ರಹ ಈ ಶುಕ್ರ ಗ್ರಹವು ನಿಮ್ಮಲ್ಲಿನ ಋಣಾತ್ಮಕ ಶಕ್ತಿಯನ್ನು ಎದುರಿಸಲು ಸಹಾಯ ಮಾಡುತ್ತದೆ.

ನಿಮಗೆ ಎಷ್ಟೇ ಒತ್ತಡಗಳಿದ್ದರೂ ಸಹ ನಿಮ್ಮ ಸಂಬಂಧಿಕರಿಂದ ಸಹಾಯವನ್ನು ಪಡೆಯುತ್ತೀರಿ. ಒಟ್ಟಾರೆಯಾಗಿ ನವೆಂಬರ್ ತಿಂಗಳಿನಲ್ಲಿ ವೃಶ್ಚಿಕ ರಾಶಿಯವರಿಗೆ ಅಶುಭ ಫಲಗಳೇ ಜಾಸ್ತಿಯಾಗಿದ್ದು ಲಕ್ಷ್ಮೀನಾರಾಯಣನ ಆರಾಧನೆಯನ್ನ ಮಾಡುವುದರಿಂದ ಒಳ್ಳೆಯ ಫಲಗಳನ್ನು ಕಾಣಬಹುದು.

ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಅಷ್ಟೇ ಅಲ್ಲದೆ ರಾಜಯೋಗ ವಶ, ಅಖಂಡ ರಾಜಯೋಗವಶಗಳು ಇನ್ನಿತರ ಕಠಿಣ ನಿಗೂಢ ಹಾಗೂ ಗುಪ್ತ ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ.ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ 9880444450 ಮೈಸೂರ್ ಸರ್ಕಲ್ (ಸಿರ್ಸಿ ಸರ್ಕಲ್) ಚಾಮರಾಜಪೇಟೆ ಬೆಂಗಳೂರು

Leave A Reply

Your email address will not be published.

error: Content is protected !!
Footer code: