ವೃಶ್ಚಿಕ ರಾಶಿಯವರಿಗೆ ಸಂಕ್ರಾಂತಿ ನಂತರ ಏನಿದು ಅ’ಚ್ಚರಿ

0

ಪ್ರತಿಯೊಬ್ಬರಿಗೂ ಸಹ ಮುಂಬರುವ ತಿಂಗಳ ರಾಶಿ ಭವಿಷ್ಯವನ್ನು ತಿಳಿದುಕೊಳ್ಳಲು ಕುತೂಹಲ ಹಾಗೂ ನಿರೀಕ್ಷೆಯನ್ನು ಹೊಂದಿರುತ್ತಾರೆ ಹಾಗೆಯೇ ಎಲ್ಲರಿಗೂ ಸಹ ಒಂದೇ ತರನಾದ ಫಲಗಳು ಲಭಿಸುವುದು ಇಲ್ಲ ಕೆಲವರಿಗೆ ಶುಭ ಫಲಗಳು ಲಭಿಸುತ್ತದೆ ಹಾಗೆಯೇ ಕೆಲವರಿಗೆ ಅಶುಭ ಹಾಗೂ ಮಿಶ್ರ ಫಲಗಳು ಲಭಿಸುತ್ತದೆ ಗ್ರಹಗಳ ಸ್ಥಾನ ಬದಲಾವಣೆಯಿಂದಾಗಿ 12 ರಾಶಿಗಳ ರಾಶಿಫಲಗಳಲ್ಲಿ ಬದಲಾವಣೆ ಕಂಡು ಬರುತ್ತದೆ

ಹಾಗೆಯೇ 2024 ಜನವರಿ ತಿಂಗಳಲ್ಲಿ ವೃಶ್ಚಿಕ ರಾಶಿಯವರಿಗೆ ಮಿಶ್ರ ಫಲಗಳು ಲಭಿಸುತ್ತದೆ. ಅನೇಕ ಸಣ್ಣ ಪುಟ್ಟ ಸಂಕಷ್ಟಗಳನ್ನು ಎದುರಿಸಬೇಕಾಗಿ ಬರುತ್ತದೆ ಅಷ್ಟೇ ಅಲ್ಲದೆ ಅಂದುಕೊಂಡ ರೀತಿಯಲ್ಲಿ ಕೆಲಸ ಕಾರ್ಯಗಳು ನಡೆಯುವುದಿಲ್ಲ ಒಂದು ರೀತಿಯಲ್ಲಿ ನಿಧಾನ ಗತಿಯಲ್ಲಿ ಕೆಲಸ ಕಾರ್ಯಗಳು ನಡೆಯುತ್ತದೆ ಹಣಕಾಸಿನ ಸಮಸ್ಯೆಗಳು ಕಂಡು ಬರುವ ಸಾಧ್ಯತೆ ಇರುತ್ತದೆ ಹಾಗಾಗಿ ಹಣಕಾಸಿನ ಉಳಿತಾಯದ ಕಡೆಗೆ ಗಮನ ಹರಿಸಬೇಕು ಹಾಗೆಯೇ ಅಷ್ಟೇ ಅಲ್ಲದೆ ಈ ಒಂದು ತಿಂಗಳು ಮಾನಸಿಕ ಒತ್ತಡದಿಂದ ತುಂಬಿ ಇರುತ್ತದೆ ಹಾಗಾಗಿ ಆರೋಗ್ಯದ ಕಡೆಗೆ ಸಹ ಲಕ್ಷ್ಯ ಇರುವುದಿಲ್ಲ ಅನಾರೋಗ್ಯ ಸಮಸ್ಯೆ ಕಂಡು ಬರುವ ಸಾಧ್ಯತೆ ಇರುತ್ತದೆ ನಾವು ಈ ಲೇಖನದ ಮೂಲಕ 2024 ಜನವರಿ ತಿಂಗಳ ಫಲಾಫಲಗಳ ಬಗ್ಗೆ ತಿಳಿದುಕೊಳ್ಳೋಣ.

ವೃಶ್ಚಿಕ ರಾಶಿಯವರಿಗೆ ಅರ್ಧಾಷ್ಟಮ ಶನಿ ಇರುತ್ತಾನೆ ಪಂಚಮ ಸ್ಥಾನದಲ್ಲಿ ರಾಹು ಹಾಗೂ ಷಷ್ಟದಲ್ಲಿ ಗುರು ಇರುತ್ತಾನೆ ಗ್ರಹಗಳ ಸ್ಥಾನ ಬದಲಾವಣೆಯಿಂದಾಗಿ ರಾಶಿ ಫಲಗಳಲ್ಲಿ ಬದಲಾವಣೆ ಕಂಡು ಬರುತ್ತದೆ ವೃಶ್ಚಿಕ ರಾಶಿಯವರಿಗೆ ಪ್ರಗತಿಯು ನಿಧಾನ ಗತಿಯಲ್ಲಿ ಕಂಡು ಬರುತ್ತದೆ ಅಥವಾ ಕುಂಠಿತವಾಗುತ್ತದೆ ಕೆಲಸ ಕಾರ್ಯಗಳು ನಿಧಾನಗತಿಯಲ್ಲಿ ಸಾಗುತ್ತದೆ ವ್ಯಾಪಾರ ವ್ಯವಹಾರದಲ್ಲಿ ಸಾಕಷ್ಟು ತೊಂದರೆಯನ್ನು ಅನುಭವಿಸಬೇಕಾಗಿ ಬರುತ್ತದೆ ಮಕರ ಸಂಕ್ರಾತಿಯ ನಂತರದಲ್ಲಿ ವೃಶ್ಚಿಕ ರಾಶಿಯವರಿಗೆ ಜನವರಿ ತಿಂಗಳಲ್ಲಿ ಬದಲಾವಣೆ ಕಂಡು ಬರುತ್ತದೆ ಜನವರಿ 15ರ ನಂತರದಲ್ಲಿ ವೃಶ್ಚಿಕ ರಾಶಿಯವರಿಗೆ ಅನುಕೂಲಕರವಾಗಿ ಇರುತ್ತದೆ

ವೃಶ್ಚಿಕ ರಾಶಿಯವರಿಗೆ ಜನವರಿ ತಿಂಗಳಲ್ಲಿ ಹೆಚ್ಚಿನ ಗಮನ ಹಣಕಾಸಿನ ಮೇಲೆ ಇರುತ್ತದೆ ಸಾಕಷ್ಟು ಒತ್ತಡವನ್ನು ಅನುಭವಿಸುತ್ತಾರೆ ಹಣಕಾಸಿನ ಉಳಿತಾಯ ಹಾಗೂ ಹೂಡಿಕೆ ವಿಚಾರದಲ್ಲಿ ಹೆಚ್ಚಿನ ಗಮನವನ್ನು ನೀಡುತ್ತಾರೆ ಕೆಲಸದ ಒತ್ತಡ ಸಹ ಹೆಚ್ಚಾಗಿ ಇರುತ್ತದೆ ಹಾಗೆಯೇ ಹಣಕಾಸಿನ ವಿಷಯದಲ್ಲಿ ಹೆಚ್ಚಿನ ಚಿಂತನೆಯನ್ನು ಮಾಡುತ್ತಾರೆ ಆಲೋಚನೆಯನ್ನು ಜಾಸ್ತಿ ಮಾಡುತ್ತಾರೆ ಆರೋಗ್ಯದ ಕಡೆಗೆ ಕಾಳಜಿ ಕಡಿಮೆ ಆಗುತ್ತದೆ ಚಿಂತೆಗೆ ಗಮನ ನೀಡುವ ಕಾರಣವಾಗಿ ನಿದ್ದೆ ಊಟದ ಕಡೆಗೆ ಲಕ್ಷ್ಯ ಕಡಿಮೆ ಆಗುತ್ತದೆ ಮಾನಸಿಕವಾಗಿ ಒತ್ತಡ ಕಂಡು ಬರುತ್ತದೆ.

ಕೆಲವರಿಗೆ ಷೇರು ಮಾರುಕಟ್ಟೆಯ ವ್ಯವಹಾರದ ಏರುಪೇರುಗಳು ಸಹ ಮಾನಸಿಕವಾಗಿ ಒತ್ತಡ ತಂದು ಕೊಡುತ್ತದೆ ಹಾಗೆಯೇ ಬೇರೆಯವರಿಗೆ ಸಾಲ ವಾಗಿ ಕೊಟ್ಟ ಹಣ ಮರಳಿ ಬರದೆ ಇರುವ ಕಾರಣವಾಗಿ ಚಿಂತೆಗೆ ಕಾರಣವಾಗುತ್ತದೆ ಎಷ್ಟೇ ಕಠಿಣ ಪರಿಶ್ರಮ ಪಟ್ಟರು ಸಹ ಹೆಚ್ಚಿನ ಹಣ ಗಳಿಸಲು ಸಾಧ್ಯವಾಗುವುದಿಲ್ಲ ಹಾಗೆಯೇ ಬರುತ್ತಿರುವ ಹಣದ ಬಗ್ಗೆ ಪ್ರೀತಿ ಇರುತ್ತದೆ ಇವೆಲ್ಲ ಸಂಕಷ್ಟವನ್ನು ಪದೆ ಪದೆ ಎದುರಿಸುವಂತೆ ಶನಿ ಮಾಡುತ್ತಾನೆ ಹಾಗೆಯೇ ಶನಿಯು ಚತುರ್ಥ ಸ್ಥಾನದಲ್ಲಿ ಇರುತ್ತಾನೆ ರಾಹು ಸಹ ಕೆಲಸ ಕಾರ್ಯಗಳಲ್ಲಿ ತೊಂದರೆಯನ್ನು ಉಂಟು ಮಾಡುತ್ತಾನೆ ಚಿಕ್ಕ ಮಕ್ಕಳು ಸಹ ಸಣ್ಣ ಪುಟ್ಟ ತೊಂದರೆಯನ್ನು ತರುತ್ತಾರೆ ಇವೆಲ್ಲವೂ ಸಹ ರಾಹುವಿನ ಉಂಟಾಗುತ್ತದೆ

ಈ ಸಮಯದಲ್ಲಿ ಮಕ್ಕಳು ದಾರಿ ತಪ್ಪುವ ಸಾಧ್ಯತೆ ಇರುತ್ತದೆ ದುಶ್ಚಟ ಅಥವಾ ಕೆಟ್ಟ ಜನರ ಸಹವಾಸ ಮಾಡುವುದನ್ನು ಕಲಿಯುತ್ತಾರೆ ಸಂಕ್ರಾಂತಿಯ ನಂತರದಲ್ಲಿ ಒಳ್ಳೆಯ ಬದಲಾವಣೆಗಳು ಕಂಡು ಬರುತ್ತದೆ .ಕೇತುವು ಲಾಭ ಸ್ಥಾನದಲ್ಲಿ ಇರುತ್ತಾನೆ ಕೇತುವಿನಿಂದ ಹಣಕಾಸಿನ ಹರಿವು ಕಂಡು ಬರುತ್ತದೆ ಹಣಕಾಸಿನ ಮೋಸ ಆಗದಂತೆ ಕೇತು ಗ್ರಹ ನೋಡಿಕೊಳ್ಳುತ್ತದೆ ಅನಿರೀಕ್ಷಿತ ಲಾಭಗಳು ಕಂಡು ಬರುತ್ತದೆ ಗೊತ್ತಿಲ್ಲದೆ ಇರುವ ಮೂಲಗಳಿಂದ ಹಣದ ಆಗಮನ ಕಂಡು ಬರುತ್ತದೆ

ಮಕರ ರಾಶಿಗೆ ರವಿ ಹೋಗುತ್ತಾನೆ ಇದರಿಂದ ಧೈರ್ಯ ಕಂಡು ಬರುತ್ತದೆ ಯಾವುದೇ ಸಾಹಸಕ್ಕೆ ಸಹ ಸಿದ್ಧರಾಗುತ್ತಾರೆ ಸರಕಾರಿ ಕೆಲಸ ಕಾರ್ಯಗಳಲ್ಲಿ ಪ್ರಗತಿ ಕಂಡು ಬರುತ್ತದೆ ಹಣದ ಹರಿವು ಜಾಸ್ತಿ ಇರುತ್ತದೆ ಶತ್ರುಗಳ ನಾಶ ಕಂಡು ಬರುತ್ತದೆ ಹೀಗೆ ವೃಶ್ಚಿಕ ರಾಶಿಯವರಿಗೆ ಜನವರಿ ತಿಂಗಳಲ್ಲಿ ಮಿಶ್ರ ಫಲಿತಾಂಶದಿಂದ ಕೂಡಿದ್ದರೂ ಸಹ ಅನೇಕ ಸಂಕಷ್ಟವನ್ನು ಎದುರಿಸಬೇಕಾಗಿ ಬರುತ್ತದೆ ಕೆಲಸ ಕಾರ್ಯಗಳಲ್ಲಿ ಶನಿಯಿಂದ ನಿಧಾನಗತಿಯ ಪ್ರಗತಿ ಕಂಡು ಬರುತ್ತದೆ ಈ ತಿಂಗಳ ಕೊನೆಯ ಭಾಗದಲ್ಲಿ ವೃಶ್ಚಿಕ ರಾಶಿಯವರಿಗೆ ಶುಭದಾಯಕವಾಗಿ ಇರುತ್ತದೆ.

ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಅಷ್ಟೇ ಅಲ್ಲದೆ ರಾಜಯೋಗ ವಶ, ಅಖಂಡ ರಾಜಯೋಗವಶಗಳು ಇನ್ನಿತರ ಕಠಿಣ ನಿಗೂಢ ಹಾಗೂ ಗುಪ್ತ ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ.ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ 9880444450 ಮೈಸೂರ್ ಸರ್ಕಲ್ (ಸಿರ್ಸಿ ಸರ್ಕಲ್) ಚಾಮರಾಜಪೇಟೆ ಬೆಂಗಳೂರು

Leave A Reply

Your email address will not be published.

error: Content is protected !!
Footer code: