ಇದೆ ಜನವರಿ 20ನೇ ತಾರೀಕಿನಿಂದ ಈ 6 ರಾಶಿಯವರಿಗೆ ಬಾರಿ ಅದೃಷ್ಟ

0

2024ರ ಜನವರಿ 20ನೇ ತಾರೀಖಿನ ಭಯಂಕರವಾದ ಶನಿವಾರದಿಂದ ಈ ಕೆಲವೊಂದು ರಾಶಿಯವರಿಗೆ ಬಾರಿ ಅದೃಷ್ಟ ಹಾಗೂ ಶುಕ್ರದೆಸೆ ಶನಿ ಮಹಾತ್ಮನ ಕೃಪಾ-ಕಟಾಕ್ಷ ಸಿಗುತ್ತದೆ. ಈ ರಾಶಿಯವರಿಗೆ ರಾಜ ಯೋಗ ಮತ್ತು ಮುಟ್ಟಿವುದೆಲ್ಲಾ ಚಿನ್ನ ಆಗುತ್ತದೆ. ಬಯಸುವ ಅದೃಷ್ಟವನ್ನು ಪಡೆದುಕೊಳ್ಳುತ್ತಾರೆ. ಯಾವ ರಾಶಿಯವರಿಗೆ ಯಾವ ರೀತಿಯ ಲಾಭಗಳು, ಯಾವ ಅದೃಷ್ಟದ ಫಲಗಳು ಸಿಗುತ್ತದೆ ಎನ್ನುವುದನ್ನು ತಿಳಿಯೋಣ.

ಈ ರಾಶಿಯವರು ಮೇಲೆ ಶನಿ ದೇವರ ನೇರವಾದ ದಿವ್ಯ ದೃಷ್ಟಿ ಬೀಳುತ್ತದೆ ಹಾಗೂ ಅವರ ಕೃಪೆಗೆ ಪಾತ್ರರಾಗುವೀರಿ. ಇಷ್ಟು ದಿವಸ ಅನುಭವಿಸಿದ ಎಲ್ಲ ರೀತಿಯ ಸಂಕಷ್ಟಗಳಿಗೆ ಮುಕ್ತಿ ಸಿಗುತ್ತದೆ. ಈ ರಾಶಿಯವರಿಗೆ ಇನ್ನು ಮುಂದೆ ಸಾಕಷ್ಟು ರಾಜ ಯೋಗ ಸಿಗುತ್ತದೆ. ಅದು ಕೂಡ ಗುರು ಬಲದಿಂದ ಪ್ರಾಪ್ತಿಯಾಗುತ್ತದೆ.

ಈ ರಾಶಿಯವರ ಜೀವನ ಇನ್ನು ಮುಂದೆ ಸುಗಮವಾಗಿ ಮತ್ತು ಸುಖಕರವಾಗಿ ಸಾಗುತ್ತದೆ. ಐಷಾರಾಮಿ ವಸ್ತುಗಳನ್ನು ಖರೀದಿ ಮಾಡುವ ಯೋಗ ಕೂಡ ಸಿದ್ಧಿಯಾಗುತ್ತದೆ. ಅಷ್ಟೇ ಅಲ್ಲದೇ ಈ ರಾಶಿಯವರು ಇಷ್ಟ ದಿನ ಇದ್ದ ಎಲ್ಲಾ ರೀತಿಯ ನಕಾರಾತ್ಮಕ ತೊಂದರೆಗಳಿಂದ ಹೊರ ಬರುತ್ತಾರೆ. ಇನ್ನು ಈ ರಾಶಿಯವರು ವಿವಿಧ ಮೂಲಗಳಿಂದ ಆದಾಯದ ಪ್ರಮಾಣ ಹೆಚ್ಚಾಗುತ್ತದೆ. ಹಣದ ಒಳ ಹರಿವು ಹೆಚ್ಚಾಗುತ್ತದೆ. ಬರುವ ಹಣವನ್ನು ವ್ಯರ್ಥವಾಗಿ ಪೋಲು ಮಾಡದೆ, ಬಡವರಿಗೆ ಮತ್ತು ನಿರ್ಗತಿಕರಿಗೆ ಅದರಿಂದ ಸಹಾಯ ಮಾಡುವುದರಿಂದ ಸಾಕಷ್ಟು ರೀತಿಯ ಕರ್ಮ ಫಲಗಳಿಂದ ಮುಕ್ತಿ ಸಿಗುತ್ತದೆ ಮತ್ತು ಶನಿದೇವನ ಕೃಪೆಗೆ ಕೂಡ ಪಾತ್ರರಾಗುತ್ತೀರಿ.

ಈ ರಾಶಿಯ ವಿದ್ಯಾರ್ಥಿಗಳು ತುಂಬ ದಿನಗಳಿಂದ ವಿದ್ಯಾಭ್ಯಾಸದಲ್ಲಿ ಹಿಂದೆ ಉಳಿದ್ದಿದ್ದರು ಇನ್ನು ಮುಂದೆ ಬರುವ ದಿನಗಳಲ್ಲಿ ಪ್ರಗತಿ ಸಾಧಿಸುವರು. ಸ್ಪರ್ಧಾತ್ಮಕ ಪರೀಕ್ಷೆಯನ್ನು ಎದುರಿಸುವವರಿಗೆ ಕೂಡ ಉತ್ತಮವಾದ ಫಲಿತಾಂಶ ಸಿಗುವ ಸಾಧ್ಯತೆ ಇದೆ. ಈ ರಾಶಿಯ ವ್ಯಕ್ತಿಗಳಿಗೆ ಮದುವೆಯಾಗದ ಅವಿವಾಹಿತರಿಗೆ ಸಹ ಕಂಕಣ ಭಾಗ್ಯ ಕೂಡಿ ಬರುತ್ತದೆ. ಗಂಡ ಹೆಂಡತಿಯ ನಡುವೆ ದಾಂಪತ್ಯ ಜೀವನದಲ್ಲಿ ಇರುವ ಜಗಳಗಳು, ಕಲಹಗಳು, ಮನಸ್ತಾಪಗಳು ಎಲ್ಲಾ ದೂರವಾಗುವ ಸಾಧ್ಯತೆ ಹೆಚ್ಚಾಗಿ ಇರುತ್ತದೆ. ಪರಸ್ಪರ ಕುಟುಂಬದ ನಡುವೆ ಇರುವ ಪ್ರೀತಿ ಬಾಂಧವ್ಯ ಹೆಚ್ಚಾಗುತ್ತದೆ.

ಇನ್ನು ಪ್ರೀತಿ ಪ್ರೇಮದ ವಿಚಾರಕ್ಕೆ ಬಂದರೆ, ಈ ರಾಶಿಯವರು ಪ್ರೀತಿಸುವ ವ್ಯಕ್ತಿಯನ್ನೇ ಮದುವೆಯಾಗಲು ಈ ಒಂದು ಸಮಯ ತುಂಬ ಚೆನ್ನಾಗಿ ಮೂಡಿ ಬಂದಿದೆ ಮತ್ತು ಹೆಚ್ಚು ಸಾಧ್ಯತೆಗಳು ಇವೆ. ಮನೆಯಲ್ಲಿ ನೆಮ್ಮದಿ ಹಾಗೂ ಶಾಂತಿ ನೆಲೆಸುತ್ತದೆ. ಸಿಹಿ ಸುದ್ದಿ ಕೇಳಿ ಬರುವ ಸಾಧ್ಯತೆ ಇದೆ. ಇಷ್ಟೆಲ್ಲ ಲಾಭ ಹಾಗೂ ಅದೃಷ್ಟವನ್ನು 2024ರ ಜನವರಿ 20 ನೇ ತಾರೀಖಿನಿಂದ ಪಡೆದುಕೊಂಡು ಇನ್ನು ಮುಂದೆ ಎಲ್ಲ ರೀತಿಯ ಸಂಕಷ್ಟದಿಂದ ಮುಕ್ತಿಯನ್ನು ಹೊಂದುವ ಅದೃಷ್ಟವಂತ ರಾಶಿಗಳು ಯಾವವು ಎಂದರೆ ಕನ್ಯಾ ರಾಶಿ, ಕುಂಭ ರಾಶಿ, ಮೀನ ರಾಶಿ, ಮೇಷ ರಾಶಿ, ತುಲಾ ರಾಶಿ, ಧನಸ್ಸು ರಾಶಿ.

ಈ ಮೇಲಿನ ರಾಶಿಯವರಿಗೆ ಶುಭಫಲಗಳು ಲಭಿಸುತ್ತವೆ. ದೇವರ ಧ್ಯಾನ ಮತ್ತು ಪ್ರಾರ್ಥನೆ ಮಾಡುವುದು ಬಹಳ ಮುಖ್ಯ. ಶನಿ ದೇವರು ಕೇವಲ ಕಷ್ಟಗಳನ್ನು ಮಾತ್ರ ಕೊಡುವುದಿಲ್ಲ ಅವರು ಕರ್ಮ ಫಲಧಾತ ಕೆಲವು ಸಂದರ್ಭ ಶುಭ ಫಲ ಕೂಡ ಕೊಡುತ್ತಾರೆ.

ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಅಷ್ಟೇ ಅಲ್ಲದೆ ರಾಜಯೋಗ ವಶ, ಅಖಂಡ ರಾಜಯೋಗವಶಗಳು ಇನ್ನಿತರ ಕಠಿಣ ನಿಗೂಢ ಹಾಗೂ ಗುಪ್ತ ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ.ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ 9880444450 ಮೈಸೂರ್ ಸರ್ಕಲ್ (ಸಿರ್ಸಿ ಸರ್ಕಲ್) ಚಾಮರಾಜಪೇಟೆ ಬೆಂಗಳೂರು

Leave A Reply

Your email address will not be published.

error: Content is protected !!
Footer code: