ಯುಗಾದಿ ಭವಿಷ್ಯ 2024 ಈ 6 ರಾಶಿಯವರಿಗೆ ಅದೃಷ್ಟ

0

ಎಂಟನೇ ತಾರೀಖು ಬಹಳ ಭಯಂಕರವಾಗಿರುವಂತಹ ಯುಗಾದಿ ಅಮವಾಸ್ಯೆ ಇರುವುದರಿಂದ ಈ ಒಂದು ಯುಗಾದಿ ಅಮವಾಸ್ಯೆಯ ನಂತರ ಈ ರಾಶಿಯವರಿಗೆ ಭರ್ಜರಿಯಾಗಿರುವಂತಹ ಯಶಸ್ಸಿನ ಸುರಿಮಳೆ ಸುರಿಯುತ್ತದೆ. ಈ ರಾಶಿಯವರ ಮನೆಯಲ್ಲಿ ಹಣದ ಸುರಿಮಳೆ ಆಗುವ ಸಾಧ್ಯತೆ ಇದ್ದು, ಆಕಸ್ಮಿಕವಾಗಿ ಧನಲಾಭವಾಗುತ್ತದೆ. ಈ ರಾಶಿಯವರಿಗೆ ಇರುವಂತಹ ಹಲವಾರು ರೀತಿಯ ಸಮಸ್ಯೆಗಳಿಂದ ಮುಕ್ತಿಯನ್ನು ಪಡೆದುಕೊಳ್ಳಲಿದ್ದಾರೆ. ಹಾಗಾದರೆ ಯಾವೆಲ್ಲ ರಾಶಿಯವರಿಗೆ ಯಾವೆಲ್ಲಾ ರೀತಿಯ ಲಾಭ ಹಾಗೂ ಅದೃಷ್ಟಗಳು ದೊರೆಯುತ್ತದೆ ಎಂಬುದನ್ನ ನೋಡೋಣ

ರಾಶಿಮಂಡಲದ ಕೆಲವೊಂದಿಷ್ಟು ವಿಶೇಷವಾದ ಚಲನವಲನದಿಂದಾಗಿ ಈ ಒಂದು ಯುಗಾದಿ ಅಮವಾಸ್ಯೆಯ ನಂತರ ಇನ್ನು ಮುಂದಿನ 10 ವರ್ಷಗಳವರೆಗೂ ಕೂಡ ಹಾಗೆ ಇರುವ ಶ್ರೀಮಂತಿಕೆ ಯೋಗ ಒಲಿದು ಬಂದಿದೆ. ಇದರಿಂದಾಗಿ ಈ ರಾಶಿಯವರು ನೆಮ್ಮದಿಯುತವಾದ ಜೀವನವನ್ನು ಕಂಡುಕೊಳ್ಳುತ್ತಾರೆ. ಹಲವಾರು ದಿನಗಳ ನಂತರ ಕಂಕಣ ಭಾಗ್ಯ ಕೂಡಿ ಬರುವ ಸಾಧ್ಯತೆ ಇದ್ದು ಉತ್ತಮವಾದ ಸಾಂಸಾರಿಕ ಜೀವನವನ್ನು ಪಡೆದುಕೊಳ್ಳುತ್ತೀರಾ? ಈ ರಾಶಿಯವರಲ್ಲಿ ಇರುವಂತಹ ವ್ಯಕ್ತಿಗಳಿಗೆ ವಿಶೇಷವಾಗಿ ಕೆಲಸದಲ್ಲಿ ವಿಶೇಷವಾಗಿ ಈ ರಾಶಿಯ ಜನರಿಗೆ ಒತ್ತಡದಿಂದ ಮುಕ್ತಿಯನ್ನು ಕೊಂಡುಕೊಳ್ಳುತ್ತೀರಾ ಹಾಗು ಆಫೀಸ್ ನಲ್ಲಿ ನಿಮಗೆ ಬಡ್ತಿ ದೊರೆಯುತ್ತದೆ.

ಉತ್ತಮವಾದ ಪೋಷಣೆ ವರ್ಗಾವಣೆ ಕೂಡ ಸಿಗುವ ಸಾಧ್ಯತೆ ಇರುತ್ತದೆ. ಈ ರಾಶಿಯವರು ಹಲವಾರು ದಿನಗಳ ನಂತರ ಈ ಒಂದು ಭಯಂಕರವಾದ ಯುಗಾದಿ ಅಮವಾಸ್ಯೆ ಮುಗಿದ ನಂತರ ಬಹಳಷ್ಟು ಲಾಭವನ್ನ ಬರಮಾಡಿಕೊಂಡು ಯಶಸ್ಸು ಕೀರ್ತಿಯನ್ನ ಸಂಪಾದನೆ ಮಾಡಿಕೊಳ್ಳುತ್ತಾರೆ. ಅಷ್ಟೇ ಅಲ್ಲದೆ ಇವರಿಗೆ ಇರುವಷ್ಟೇ ಅಲ್ಲದೆ ಈ ರಾಶಿಯವರಿಗೆ ಇರುವಂತಹ ಹಲವಾರು ರೀತಿಯ ಆರೋಗ್ಯದ ತೊಂದರೆಗಳು ಉಂಟಾಗುತ್ತದೆ ಅದರ ಬಗ್ಗೆ ಸ್ವಲ್ಪ ಗಮನ ಹರಿಸಿ. ಹಾಗಾದರೆ ಆ ರಾಶಿ ಯಾವುದು ಗೊತ್ತಾ ಮೇಷ ರಾಶಿ ಕರ್ಕ ರಾಶಿ ತುಲಾ ರಾಶಿ ಮತ್ತು ಧನಸ್ಸು ರಾಶಿ.

ಮೇಷ: ಈ ರಾಶಿಯವರಿಗೆ ರಾಜಯೋಗವು ವೃತ್ತಿಜೀವನದಲ್ಲಿ ಯಶಸ್ಸನ್ನು ತಂದುಕೊಡುತ್ತದೆ. ಹೊಸ ಉದ್ಯೋಗದ ಅವಕಾಶಗಳು ಅಥವಾ ಪ್ರಚಾರದ ಸಾಧ್ಯತೆಗಳಿವೆ.
ಕರ್ಕ: ಈ ರಾಶಿಯವರಿಗೆ ರಾಜಯೋಗವು ಆರ್ಥಿಕ ಲಾಭವನ್ನು ತಂದುಕೊಡುತ್ತದೆ. ಹಣಕಾಸಿನ ಸ್ಥಿತಿ ಸುಧಾರಿಸುತ್ತದೆ ಮತ್ತು ಹೊಸ ಆದಾಯದ ಮೂಲಗಳು ಲಭ್ಯವಾಗುತ್ತವೆ.
ತುಲಾ: ಈ ರಾಶಿಯವರಿಗೆ ರಾಜಯೋಗವು ಸಾಮಾಜಿಕ ಸ್ಥಾನಮಾನವನ್ನು ಹೆಚ್ಚಿಸುತ್ತದೆ. ಸಮಾಜದಲ್ಲಿ ಗೌರವ ಮತ್ತು ಮೆಚ್ಚುಗೆಯನ್ನು ಪಡೆಯುತ್ತೀರಿ.

ಧನುಸ್ಸು: ಈ ರಾಶಿಯವರಿಗೆ ರಾಜಯೋಗವು ವೈಯಕ್ತಿಕ ಜೀವನದಲ್ಲಿ ಸಂತೋಷವನ್ನು ತಂದುಕೊಡುತ್ತದೆ. ಕುಟುಂಬ ಮತ್ತು ಸ್ನೇಹಿತರೊಂದಿಗೆ ಸಮಯ ಕಳೆಯಲು ಅವಕಾಶ ಸಿಗುತ್ತದೆ.
ಮಕರ: ಈ ರಾಶಿಯವರಿಗೆ ಆರೋಗ್ಯ ಸ್ಥಿತಿ ಸುಧಾರಿಸುವ ಸಾಧ್ಯತೆಗಳಿವೆ. ಮಾನಸಿಕ ಒತ್ತಡ ಕಡಿಮೆಯಾಗಿ, ಉತ್ಸಾಹ, ಶಕ್ತಿ ಹೆಚ್ಚುತ್ತದೆ
ಕುಂಭ: ಈ ರಾಶಿಯವರಿಗೆ ಸಾಮಾಜಿಕ ಸ್ಥಾನಮಾನ ಉನ್ನತೀಕರಣಗೊಳ್ಳಬಹುದು. ಸಮಾಜದಲ್ಲಿ ಗೌರವ, ಮೆಚ್ಚುಗೆಗೆ ಪಾತ್ರರಾಗುತ್ತೀರಿ.

ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಅಷ್ಟೇ ಅಲ್ಲದೆ ರಾಜಯೋಗ ವಶ, ಅಖಂಡ ರಾಜಯೋಗವಶಗಳು ಇನ್ನಿತರ ಕಠಿಣ ನಿಗೂಢ ಹಾಗೂ ಗುಪ್ತ ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ.ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ 9880444450 ಮೈಸೂರ್ ಸರ್ಕಲ್ (ಸಿರ್ಸಿ ಸರ್ಕಲ್) ಚಾಮರಾಜಪೇಟೆ ಬೆಂಗಳೂರು

Leave A Reply

Your email address will not be published.

error: Content is protected !!
Footer code: