ಅಮಾವಾಸ್ಯೆ ದಿನ ಸೂರ್ಯಗ್ರಹಣ ಯಾವ ರಾಶಿಯವರಿಗೆ ತೊಂದರೆ ಆಗುತ್ತೆ..

0

ವಿಶೇಷವಾದ ಒಂದು ಸಂದರ್ಭ ಗ್ರಹಣದ ಸಂದರ್ಭ ಸೂರ್ಯ ಗ್ರಹಣ ಇದೆ. ಏಪ್ರಿಲ್ ಎಂಟನೇ ತಾರೀಖು ಅಮಾವಾಸ್ಯೆಯ ದಿನ ಯುಗಾದಿ ಹಬ್ಬದ ಹಿಂದಿನ ದಿನ ಬಾಳಗುಣ ಬಹುಳ ಅಮಾವಾಸ್ಯೆಯ ದಿನ ಸೂರ್ಯಗ್ರಹಣವಂತದ್ದು ಸಂಭವಿಸುತ್ತದೆ. ಈ ಸೂರ್ಯಗ್ರಹಣದ ಇದರ ಪ್ರಭಾವ ನಮ್ಮ ಮೇಲೆ ಎಷ್ಟರ ಮಟ್ಟಿಗೆ ಇರುತ್ತೆ ಯಾರು ಅಂತ ಆಚರಣೆ ಮಾಡಬೇಕು. ಯಾರಿಗೆ ಸಮಸ್ಯೆಗಳು ಬರುತ್ತೆ ಅಂತ ಸಂಪೂರ್ಣ ಮಾಹಿತಿಯನ್ನು ತಿಳಿಯೋಣ.

ಮುಖ್ಯವಾಗಿ. ಇದು ವರ್ಷದ ಮೊದಲನೇ ಸೂರ್ಯ ಗ್ರಹಣ. ಈ ಹಿಂದೆ ಮಾರ್ಚ್ ಇಪ್ಪತ್ತೈದನೇ ತಾರೀಖು ವರ್ಷದ ಮೊದಲನೆ ಚಂದ್ರಗ್ರಹಣ ಆಗಿತ್ತು. ನನಗೆ ಇದು ವರ್ಷದ ಮೊದಲನೇ ಸೂರ್ಯ ಗ್ರಹಣ. ಒಟ್ಟು ಈ ಒಂದು ವರ್ಷದಲ್ಲಿ ನಾಲ್ಕು ಗ್ರಹಣಗಳಿಗೆ ಎರಡು ಚಂದ್ರದ್ರೋಣ, ಎರಡು ಸೂರ್ಯಗ್ರಹಣ ಸರಿ. ಹಾಗಾದ್ರೆ ಈ ಯುಗಾದಿ ಹಬ್ಬದ ಹಿಂದಿನ ದಿನ ಬರೋದರಿಂದ ಯುಗಾದಿ ಹಬ್ಬದ ಆಚರಣೆಯನ್ನು ಅಡಚಣೆ ಆಗುತ್ತಾ ಖಂಡಿತ ಇಲ್ಲ. ಯಥಾವಿಧಿಯಾಗಿ ವಿಧಿವತ್ತಾಗಿ ಸಂತೋಷಚಿತ್ತದಿಂದ ಯುಗಾದಿ ಹಬ್ಬ ಆಚರಣೆ ಮಾಡುವುದು ಇದು ಈ ಒಂದು ಗ್ರಹಣವಂತದ್ದು ರೇವತಿ ನಕ್ಷತ್ರ ಮೀನ ರಾಶಿಯಲ್ಲಿ ಸಂಭವಿಸುತ್ತದೆ.

ಹಾಗಾದ್ರೆ ಮೀನ ರಾಶಿಯವರು ಏನಾದರೂ ಸಮಸ್ಯೆ ನ. ಅದಕ್ಕೆ ಸಂಬಂಧಪಟ್ಟಂತಹ ತ್ರಿಕೋಣ ನಕ್ಷತ್ರಗಳು ಅದಕ್ಕೆ ಏನಾದರು ಸಮಸ್ಯೆ ಆಗುತ್ತ. ಹೀಗೆಲ್ಲ ನೀವು ಭಯಪಡುವ ಅವಶ್ಯಕತೆ ಇಲ್ಲ. ಯಾಕಂದ್ರೆ ಗ್ರಹಣದ ಆಚರಣೆ ನಮಗೆ ಇಲ್ಲ. ಕಾರಣ ನಮ್ಮ ಭಾರತ ದೇಶದಲ್ಲಿ ಗ್ರಹಣ ಕಾಣಿಸುವುದಿಲ್ಲ. ಸಮಯ ನೋಡಿ. ಇದು ರಾಹುಗ್ರಸ್ತ ಸಂಪೂರ್ಣ ಸೂರ್ಯಗ್ರಹಣ. ರಾಹುಗ್ರಸ್ತ ಸಂಪೂರ್ಣ ಸೂರ್ಯಗ್ರಹಣ ಒಟ್ಟು ರಾಹು ಚಂದ್ರ ಸೂರ್ಯ ಹಾಗೆ ಜೊತೆಗೆ ಶುಕ್ರನು ಅದೇ ಮನೇಲಿ ಚತುರಗ್ರಹ ನಾಲ್ಕು ಗ್ರಹ ಒಂದು ಸ್ಥಾನದಲ್ಲಿರುತ್ತೆ

ಇದು ರಾಹುಗ್ರಸ್ತ ಸೂರ್ಯಗ್ರಹಣ. ರಾತ್ರಿ ಅಂದ್ರೆ ಎಂಟನೇ ತಾರೀಖು ರಾತ್ರಿ 9:12 ನಿಮಿಷಕ್ಕೆ ಪ್ರಾರಂಭವಾದರೆ ಒಂಬತ್ತನೇ ತಾರೀಖು ರಾತ್ರಿ 9:12 ನಿಮಿಷಕ್ಕೆ ಪ್ರಾರಂಭ. ಆದರೆ ಮಧ್ಯರಾತ್ರಿ 1 ಗಂಟೆ ಇಪ್ಪತೈದು ನಿಮಿಷದವರೆಗೆ ಈ ಸೂರ್ಯ ಗ್ರಹಣ ಇರುತ್ತೆ. ನೋಡಿ ಬೆಳಗಿನ ಆರು ಗಂಟೆಯಿಂದ ಸಂಜೆ 6:00 ಗಂಟೆಯೊಳಗೆ ಸೂರ್ಯಗ್ರಹಣದ ಸಮಯ ಇತ್ತು ಅಂದ್ರೆ ನಮ್ಮ ಭಾರತಕ್ಕೆ ಕಾಣುತ್ತೆ ಅಂತ ಅರ್ಥ. ಸರಿ ಬೆಳಗಿನಿಂದ ಸಂಜೆಯವರೆಗೂ ಸೂರ್ಯಗ್ರಹಣ ಯಾವುದು ಅಲ್ಲ. 6 ಗಂಟೆ ಸಂಜೆ ನಂತರ ನಮಗೆ ಸೂರ್ಯ ಗ್ರಹಣ ಬರುತ್ತೆ ನಮಗಿಲ್ಲ ಅಂತ ಬಹಳ ಸಿಂಪಲ್ನ್ನು ಅರ್ಥಮಾಡಿಕೊಳ್ಳಬೇಕು.

ಇನ್ನು ರೇವತಿ ನಕ್ಷತ್ರ ಮೀನ ರಾಶಿಯಲ್ಲಿ ಸಂಭವಿಸುತ್ತದೆ. ಒಟ್ಟು ನಾಲ್ಕು ಘಂಟೆ 39 ನಿಮಿಷ ದೀರ್ಘ ಕಾಲದ ಸೂರ್ಯ ಗ್ರಹಣ ಅಂತ ಹೇಳಬಹುದು. ಸೂರ್ಯ ಗ್ರಹಣದ ಪ್ರಭಾವನೇ. ಉದಾಹರಣೆಗೆ ಎಲ್ಲೋ ಬೇರೆ ಕಡೆ ಆಗುತ್ತೆ. ಆಚೆಲ್ಲಿ ಸೂರ್ಯ ಗ್ರಹಣ ಇದೆ. ಈ ಸಲ ಆ ಅಲ್ಲಿ ಸೂರ್ಯಗ್ರಹಣಬೇಕಾದರೆ ಅಲ್ಲಿರುವ ಪ್ರಕೃತಿ ವಿಕೋಪ ಆದ್ರೆ ಅದು ನಮ್ಮ ಮೇಲೂ ಇಂದ ಆಗುತ್ತೆ. ಉದಾಹರಣೆ ನಾವು 513 ಅಕಸ್ಮಾತ್ ಇದೇನಾದ್ರೂ ನಮಗೆ ಅಲ್ಲಿ ಸಮಸ್ಯೆಯಾಗಿ ಅದೇನು ರೂಪಾಯಿ ನೂರಾ ₹50 ಬರುತ್ತೆ ಅಲ್ವಾ? ಆ ತರ ಇನ್ನು ಯಾವ್ದಾದ್ರೂ ಒಂದು ದಾರಿಯಲ್ಲಿ ನಮಗೆ ಇಂತಹ ಆಗುವಂತಹ ಸಾಧ್ಯತೆಗಳು ಜಾಸ್ತಿ ಕಾಣುತ್ತದೆ.

ಹಾಗಾಗಿ ನೀವು ಮಾಡಬೇಕಾದದು ಅಂತ ಮೊದಲೇ ವಿಷಯ ಏನಪ್ಪ ಅಂದ್ರೆ ಸೂರ್ಯಗ್ರಹಣದಿಂದ ಆಹಾರದ ನಿಯಮಗಳನ್ನು ಮಾತ್ರ ಆಚರಣೆ ಮಾಡಿದ್ರೆ ಸಾಕು. ಬೇರೆದು ಅಥವಾ ಸ್ನಾನ ಮಾಡುವ ಅಥವಾ ಸೋದರ ಆಚರಣೆ ಮಾಡುವ ಗರ್ಭಿಣಿಯರು ಭಯ ಕೊಡುವಂತದ್ದು ಅಥವಾಬೇಕಾದ ಪರಿಹಾರದ ಮಾಡುವಂತದ್ದು ಯಾವುದೂ ಬೇಕಿಲ್ಲ. ಖಂಡಿತ ಬೇಕಿಲ್ಲ. ಶಾಸ್ತ್ರೀಯವಾಗಿ ಶಾಸ್ತ್ರ ಬಹಳ ಸ್ಪಷ್ಟವಾಗಿದೆ. ಅದಕೋಸ್ಕರ ಆಹಾರ ಎಚ್ಚರಿಕೆ ಏನು? ಮೋಸ ಹೋಗಬೇಡಿ ಲಘುವಾಗಿ ಜೀರ್ಣವಾಗುವ ಪದಾರ್ಥಗಳ ತಿನ್ನಿ ರಾತ್ರಿ ಸ್ವಲ್ಪ ಬೇಗ ಊಟ ಮಾಡಿ ಊಟ ಸ್ವಲ್ಪ ಹೋಗಿ ಕಮ್ಮಿ ತಗೋಳಿ. ವಲ್ಲ. ಅದು ಬೇಗ ಮಲ್ಕೊಂಡು ಎಷ್ಟೊತ್ತಿಗೆ ಗ್ರಹಣ ಮುಗಿದು ಹೋಗಿರುತ್ತೆ. ನಿಮಗೆ ಏನು ಸಮಸ್ಯೆ ಇಲ್ಲ? ಆರೋಗ್ಯದಲ್ಲಿ ಅಲ್ಲ. ನಿಮ್ಮ ಜೀವನದಲ್ಲಿ ಅಂತ ಗೊತ್ತಾಗಲ್ಲ.

ಈ ಗ್ರಹಣ ಸಮಸ್ಯೆ ಅಲ್ಲ, ಜಾತಕ ದೋಷ ಬಂದು ಪರಿಹಾರ ಮಾಡುವ ಅವಶ್ಯಕತೆ ಇಲ್ಲ ಸರ್ ಎಲ್ಲಾ ಆಗುತ್ತೆ ಅಕಸ್ಮಾತ ನಮ್ಮ ಭಾರತೀಯರು ವಿದೇಶದಲ್ಲಿದ್ದಾರೆ. ವಿದೇಶದಲ್ಲಿರುವ ಭಾರತೀಯರು ಇವರು ಕೆಲವು ಭಾಗಗಳು ಈಸ್ಟ್ ಏಷಿಯಾ ಆಸ್ಟ್ರೇಲಿಯಾ, ನಾರ್ಥ್ ಅಮೆರಿಕಾ ಸ ವ ಷ. ಫೋಷಣೆ ಫೆಸಿಫಿಕ್ ಮಹಾಸಮುದ್ರ ಅಟ್ಲಾಂಟಿಕ್, ಮಹಾ ಸಮುದ್ರ ಮತ್ತು ಉತ್ತರ ಧ್ರುವ ಹಾಗೂ ದಕ್ಷಿಣ ಧ್ರುವ ಇಷ್ಟು ಭಾಗಗಳಲ್ಲಿಯೂ ಸೂರ್ಯಗ್ರಹಣ ಗೋಚಾರ ಕಾಣಬಹುದು. ಈ ಜಾಗಗಳಲ್ಲಿ ಅಂತವರು ಭಾರತೀಯರು ನಾರ್ಥ್, ಅಮೆರಿಕ, ಅಮೆರಿಕ, ಯುರೋಪ್‌ನ ಕೆಲವು ರಾಷ್ಟ್ರಗಳು ಅಥವಾ ಪೂರ್ವಾಯ ಈ ದೇಶದ ನೀಗ್ರಹಣವು ಕಾಣಿಸುತ್ತದೆ ಇದರ ಆಚರಣೆಯನ್ನು ಚೆನ್ನಾಗಿ ಮಾಡಿಕೊಳ್ಳಿ ಖಂಡಿತವಾಗಲೂ ಒಳಿತಾಗುತ್ತದೆ

ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಅಷ್ಟೇ ಅಲ್ಲದೆ ರಾಜಯೋಗ ವಶ, ಅಖಂಡ ರಾಜಯೋಗವಶಗಳು ಇನ್ನಿತರ ಕಠಿಣ ನಿಗೂಢ ಹಾಗೂ ಗುಪ್ತ ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ.ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ 9880444450 ಮೈಸೂರ್ ಸರ್ಕಲ್ (ಸಿರ್ಸಿ ಸರ್ಕಲ್) ಚಾಮರಾಜಪೇಟೆ ಬೆಂಗಳೂರು

Leave A Reply

Your email address will not be published.

error: Content is protected !!
Footer code: