ವಿಶೇಷವಾದ ಭಾನುವಾರ ಸೂರ್ಯದೇವನ ಕೃಪೆಯಿಂದ 3 ರಾಶಿಯವರಿಗೆ ಗಜಕೇಸರಿಯೋಗ, ಅನಿರೀಕ್ಷಿತ ದುಡ್ಡಿನ ಆಗಮನ

0

2024ರಲ್ಲಿ ಜನವರಿ 14ಕು ವಿಶೇಷವಾದ ಭಾನುವಾರ. ಸೂರ್ಯ ದೇವನ ಕೃಪೆಯಿಂದ ಮೂರು ರಾಶಿಯವರಿಗೆ ಗಜಕೇಸರಿ ರಾಜ ಯೋಗವಿದೆ. ಉದ್ಯೋಗಿಗಳಿಗೆ ವೃತ್ತಿ ಮಾಡುವ ಸ್ಥಳದಲ್ಲಿ ಹೆಚ್ಚು ಜವಾಬ್ದಾರಿಗಳನ್ನು ಹಂಚಲಾಗುತ್ತದೆ ಹೆಚ್ಚಿನ ಪ್ರಾಮುಖ್ಯತೆ ಈ ರಾಶಿಯವರಿಗೆ ಸಿಗುತ್ತದೆ. ಇದರಿಂದ ತುಂಬ ಪ್ರಸಿದ್ದಿ ಮತ್ತು ಉತ್ತಮ ಸ್ಥಾನಕ್ಕೆ ಏರುವ ಸಾಧ್ಯತೆ ಇದೆ. ವೃತ್ತಿ ಜೀವನದಲ್ಲಿ ಒಳ್ಳೆ ಬೆಳವಣಿಗೆ ಮತ್ತು ಏಳಿಗೆ ಆಗುವುದು.

ಕುಟುಂಬದಿಂದ ಅದರಲ್ಲಿ ಒಡಹುಟ್ಟಿದವರಿಂದ ಹೆಚ್ಚು ಸಹಕಾರ ಸಿಗುತ್ತದೆ ಇದರಿಂದ ವೃತ್ತಿಯಲ್ಲಿ ಪ್ರಗತಿ ಸಾಧಿಸಲು ಸಾಧ್ಯ ಆಗುತ್ತದೆ. ಸಂಗಾತಿ ಜೊತೆ ಸೇರಿ ಯಾವುದಾದರೂ ವಸ್ತು ಖರೀದಿ ಮಾಡುವ ಸಾಧ್ಯತೆ ಇದೆ.

ಜೀವನದಲ್ಲಿ ನಡೆಯುತ್ತಿರುವ ವಿಷಯಗಳಿಗೆ ಸಂಬಂಧಿಸಿದಂತೆ ಎಲ್ಲಾ ಪ್ರಾಬ್ಲೆಮ್’ ಗಳಿಗೆ ಪರಿಹಾರ ದೊರಕುತ್ತದೆ. ಪ್ರತಿ ಬಾರಿ ಬೆಂಬಲ ಸಿಗುವ ವ್ಯಕ್ತಿಗಳಿಂದ ಮತ್ತಷ್ಟು ಹೆಚ್ಚು ಸಪೋರ್ಟ್ ಸಿಗುತ್ತದೆ.

ಜೊತೆಯಲ್ಲಿ ಕೆಲಸ ಮಾಡುವವರ ಬೆಂಬಲ ಇನ್ನು ಹೆಚ್ಚು ಸಿಗುತ್ತದೆ. ಸತತ ಪ್ರಯತ್ನ ಮತ್ತು ಪರಿಶ್ರಮದಿಂದ ಗುರಿ ತಲುಪಲು ಸಾಧ್ಯ. ಮಾತಿನಲ್ಲಿ ಹೆಚ್ಚು ಮಾಧುರ್ಯ ಇರುವ ಕಾರಣ ಎಲ್ಲರನ್ನು ನಿಮ್ಮ ಕಡೆ ಸೆಳೆಯಬಹುದು.

ಸಂಗಾತಿ ಜೊತೆಗಿನ ಸಂಬಂಧ ಇನಷ್ಟು ಗಟ್ಟಿಯಾಗುತ್ತದೆ. ಒಡಹುಟ್ಟಿದವರ ಜೊತೆಗಿನ ಸಂಬಂಧ ಬಲಗೊಳ್ಳುತ್ತದೆ ಹೋಗುತ್ತದೆ. ಅವರಿಂದ ಬಹುಮಾನ ಪಡೆಯವ ಚಾನ್ಸ್ ಇರುತ್ತದೆ. ಇದಿಷ್ಟು ಕೌಟುಂಬಿಕ ವಿಚಾರ.

ಧಾರ್ಮಿಕ ಕಾರ್ಯಕ್ರಮಗಳಲ್ಲಿ ಹೆಚ್ಚು ಭಾಗಿಯಾಗುವುದು ಮತ್ತು ನಂಬಿಕೆ ಬಲವಾಗಿ ಹೋಗುತ್ತದೆ. ಇದರಿಂದ ಮನಸ್ಸಿನಲ್ಲಿ ಪ್ರಶಾಂತತೆ ಮತ್ತು ಶಾಂತಿ ಬಂದು ನೆಲೆಸುತ್ತದೆ. ತಂದೆಯ ಸಹಕಾರದಿಂದ ಭೂಮಿ ಖರೀದಿ ಮಾಡುವ ಅವಕಾಶ ಇದೆ.

ಮನೆಯಲ್ಲಿ ಇರುವ ಜನರ ಮದುವೆ ಕಾರ್ಯಕ್ರಮದಲ್ಲಿ ಸಂಭ್ರಮ ಮತ್ತು ಸಡಗರದಿಂದ ಪಾಲುಗೊಳ್ಳುವ ಸಾಧ್ಯತೆ ಬಹಳ ಇದೆ. ಸಂಗಾತಿ ಮತ್ತು ಮಕ್ಕಳ ಜೊತೆ ಮಂಗಳಕರ ಸಮಾರಂಭದಲ್ಲಿ ಭಾಗಿಯಾಗುವ ಸಾಧ್ಯತೆ ಇರುತ್ತದೆ.

ವಿಧ್ಯಾರ್ಥಿಗಳು ವ್ಯಾಸಂಗದಲ್ಲಿ ಹೆಚ್ಚಿನ ಬೆಳವಣಿಗೆ ಪಡೆಯುತ್ತಾರೆ. ಸರ್ಕಾರಿ ನೌಕರರಿಗೆ ಉತ್ತಮ ಅವಕಾಶ ಸಿಗುತ್ತದೆ ನೌಕರಿ ಪಡೆದುಕೊಳ್ಳಲು. ಆತ್ಮೀಯ ಸ್ನೇಹಿತರು ಮತ್ತು ಸಂಬಂಧಿಕರು ಮನೆಗೆ ಬರುವರು ಈ ದಿನದಂದು ಹಾಗೆ ಅವರಿಂದ ಬೇಕಾದ  ಮಾಹಿತಿ ನಿಮ್ಗೆ ಸಿಗುತ್ತದೆ.

ಮತ್ತೊಂದು ಕಂಪನಿಯಲ್ಲಿ ಕೊಡುಗೆ ಪಡೆಯುತ್ತೀರಿ. ವ್ಯವಹಾರದಲ್ಲಿ ವ್ಯಾಪಾರಿಗಳಿಗೆ ಉತ್ತಮ ಪ್ರತಿಫಲ ಸಿಗುತ್ತದೆ ಇದರಿಂದ ಆರ್ಥಿಕ ಪರಿಸ್ಥಿತಿ ಕೂಡ ಬೆಳವಣಿಗೆ ಕಾಣುತ್ತದೆ. ಸಾಮಾಜಿಕ ಪ್ರತಿಷ್ಠೆ ಹೆಚ್ಚಾಗುತ್ತದೆ ಮತ್ತು ವೃತ್ತಿಯಲ್ಲಿ ಯಶಸ್ಸು ಸಿಗುತ್ತದೆ.

ಕಚೇರಿಯಲ್ಲಿ ಮೇಲಿನ ಸ್ಥಾನಕ್ಕೆ ಬಡ್ತಿ ಪಡೆಯುವ ಸಾಧ್ಯತೆ ಇದೆ ಮತ್ತು ಜೊತೆಗೆ ಶುಭ ಸುದ್ದಿ ಕೂಡ ಸಿಗುತ್ತದೆ. ಹೆಚ್ಚಿನ ಜವಾಬ್ದಾರಿಗಳು ಹೆಗಲು ಏರುತ್ತವೇ. ಸೂರ್ಯನ ಕೃಪೆಯಿಂದ ಒಳ್ಳೆ ಫಲ ಸಿಗುತ್ತದೆ.

ದೈವಿಕ ಕಾರ್ಯಗಳಲ್ಲಿ ಹೆಚ್ಚು ಪಾಲುಗೊಳ್ಳುವ ಸಾಧ್ಯತೆ ಇರುತ್ತದೆ. ವೃತ್ತಿ ಜೀವನದಲ್ಲಿ ಒಳ್ಳೆ ಮಂಗಳಕರ ಫಲ ಸಿಗುತ್ತದೆ. ಈ ಅದೃಷ್ಟ ಇರುವ ರಾಶಿಗಳು ಯಾವುವು ಎಂದರೆ :- ಮಕರ ರಾಶಿ, ಕನ್ಯಾ ರಾಶಿ ಮತ್ತು ಮೀನ ರಾಶಿ. ಸೂರ್ಯ ದೇವನ ಸ್ಮರಣೆ ಮಾಡಿ ಮತ್ತು ಒಳ್ಳೆ ಉತ್ತಮ ಜೀವನ ಸಾಗಿಸುವ ಕಡೆ ಗಮನ ಕೊಡಬೇಕು. ಎಲ್ಲಾ ಆಯ್ಕೆ ನಮ್ಮ ಕೈಯಲ್ಲಿ ಇರುತ್ತದೆ.

ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಅಷ್ಟೇ ಅಲ್ಲದೆ ರಾಜಯೋಗ ವಶ, ಅಖಂಡ ರಾಜಯೋಗವಶಗಳು ಇನ್ನಿತರ ಕಠಿಣ ನಿಗೂಢ ಹಾಗೂ ಗುಪ್ತ ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ.ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ 9880444450 ಮೈಸೂರ್ ಸರ್ಕಲ್ (ಸಿರ್ಸಿ ಸರ್ಕಲ್) ಚಾಮರಾಜಪೇಟೆ ಬೆಂಗಳೂರು

Leave A Reply

Your email address will not be published.

error: Content is protected !!
Footer code: