ಇಂದಿನಿಂದ ಈ 6 ರಾಶಿಯವರಿಗೆ ಬಾರಿ ಅದೃಷ್ಟ

0

2024 ರಿಂದ 2095 ರವರೆಗು 6ರು ರಾಶಿಯವರಿಗೆ ಶನಿ ಮಹಾತ್ಮನ ನೇರವಾದ ದಿವ್ಯ ದೃಷ್ಟಿ ಬೀಳುವುದರಿಂದ ಬಹಳ ಅದೃಷ್ಟ ಮತ್ತು ಸಂಪೂರ್ಣ ಖುಷಿ ಜೀವನ ಜೊತೆಗೆ ಪುಣ್ಯ ಪ್ರಾಪ್ತಿಯಾಗುತ್ತದೆ. ಈ 6ರು ರಾಶಿಯವರಿಗೆ ಗಜಕೇಸರಿ ರಾಜ ಯೋಗ ಸಹ ಇದೆ.

ಮಾಡಿರುವ ಕರ್ಮ ಫಲಗಳಿಂದ ಮುಕ್ತಿ ಕೂಡ ಸಿಗುತ್ತದೆ. ಜೀವನದ ದಿಕ್ಕನೇ ಬದಲಿಸುವ ಅದೃಷ್ಟ ಒಲಿದು ಬರುತ್ತದೆ. ಮಾಡುವ ಕೆಲಸದಲ್ಲಿ ಅನಿರೀಕ್ಷಿತ ಧನ ಪ್ರಾಪ್ತಿ ಆಗುತ್ತದೆ, ಆದಾಯದಿಂದ ಗಳಿಕೆ ಹೆಚ್ಚಾಗುತ್ತದೆ ಹಾಗೂ ಸಂಪತ್ತು ದ್ವಿಗುಣ ಆಗುತ್ತದೆ.

ತಮ್ಮ ಕೈಯಲ್ಲಿ ಆಗುವ ಸಹಾಯವನ್ನು ನಿರ್ಗತಿಕರು ಮತ್ತು ಬಡವರಿಗೆ ಮಾಡುವುದರಿಂದ ಅವರ ಎಲ್ಲಾ ರೀತಿಯ ಕರ್ಮ ಪಾಪಗಳಿಗೆ ಮೋಕ್ಷ ಸಿಗುತ್ತದೆ ಮತ್ತೆ ಮುಂದೆ ಬರುವ ದಿನಗಳಲ್ಲಿ ರಾಜ ಯೋಗದಿಂದ ಸುಖ ಜೀವನ ನಡೆಸುವರು.

ಮುಟ್ಟಿದೆಲ್ಲ ಚಿನ್ನವಾಗುವ ಯೋಗ ಒಲಿದು ಬರುತ್ತದೆ. ಸತತ ಪ್ರಯತ್ನ ಮತ್ತು ಪರಿಶ್ರಮದಿಂದ ಎಲ್ಲಾ ರೀತಿಯ ಯಶಸ್ಸು ಲಭಿಸುತ್ತದೆ. ವ್ಯಾಪಾರ ಮತ್ತು ವ್ಯವಹಾರದಲ್ಲಿ ಹೆಚ್ಚಿನ ಬೆಳವಣಿಗೆ ತರುತ್ತದೆ. ಕೌಟುಂಬಿಕ ಜೀವನದಲ್ಲಿ ನೆಮ್ಮದಿ ಮತ್ತು ಶಾಂತಿ ನೆಲಸಿ ಸುಗಮವಾಗಿ ಸಾಗುತ್ತದೆ.

ಉತ್ತಮವಾದ ರಾಜ ಯೋಗ ಈ ಅವಧಿಯಲ್ಲಿ ಬರುತ್ತದೆ. ಶನಿ ಮಹಾತ್ಮನ ಕೃಪೆ ಸಿಗುವುದರಿಂದ ಸುಖಕರ ಜೀವನ ನಡೆಸುವುದಕ್ಕೆ ದಾರಿ ಆಗುತ್ತದೆ. ವೈವಾಹಿಕ ಜೀವನದಲ್ಲಿ ಮತ್ತು ವೃತ್ತಿ ಜೀವನದಲ್ಲಿ ಹೊಸ ಹೊಸ ಅನ್ವೇಷಣೆ ಮಾಡಿ ಒಳ್ಳೆ ಆದಾಯ
ಗಳಿಕೆಗೆ ಒಂದು ಅವಕಾಶ ಸಿದ್ಧಿಯಾಗುತ್ತದೆ.

ಜೀವನದಲ್ಲಿ ಇರುವ ಎಲ್ಲಾ ರೀತಿಯ ಕಷ್ಟಗಳಿಗೆ ಮುಕ್ತಿ ಸಿಗುತ್ತದೆ. ವಿದ್ಯಾಭ್ಯಾಸದಲ್ಲಿ ವಿದೇಶಕ್ಕೆ ಹೋಗಿ ವ್ಯಾಸಂಗ ಮಾಡುವ ಅವಕಾಶ ಇದೆ. ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಗೆಲುವು ಸಾಧಿಸುವ ಸಾಧ್ಯತೆ ಇರುತ್ತದೆ.

ಋಣಾತ್ಮಕ ಅಂಶಗಳನ್ನು ಪರ್ಗಣಿಸದೆ ಹೆಚ್ಚು ಗಮನ ಸಕಾರಾತ್ಮಕ ಚಿಂತನೆ ಕಡೆ ನೀಡಬೇಕು. ಮಕ್ಕಳು ಕಡೆ ಎಚ್ಚರ ವಹಿಸುವುದು ಅಗತ್ಯ. ಆರೋಗ್ಯದ ವಿಚಾರದಲ್ಲಿ ಕೂಡ ತೊಂದರೆಗಳಿಗೆ ಪರಿಹಾರ ಕಂಡುಕೊಳ್ಳಬೇಕು ಹಾಗೂ ಹೆಚ್ಚು ಗಮನ ನೀಡಬೇಕು.

ಎಲ್ಲಾ ಅನುಕೂಲಗಳನ್ನು ಪಡೆಯುವ ರಾಶಿಗಳು ಯಾವುವು ಎಂದರೆ ಕನ್ಯಾ ರಾಶಿ, ಕುಂಭ ರಾಶಿ, ಮೀನ ರಾಶಿ, ಮಿಥುನ ರಾಶಿ, ತುಲಾ ರಾಶಿ ಮತ್ತು ಧನಸ್ಸು ರಾಶಿ.

ಬದುಕಲ್ಲಿ ಏನೇ ಸವಾಲು ಎದುರುಗೊಂಡರು ಅದನ್ನು ಎದುರಿಸಿ ನಿಲ್ಲುವ ಸಾಮರ್ಥ್ಯ ಹೊಂದಿರಬೇಕು. ನಮ್ಮ ಎಲ್ಲಾ ಪಾಪ ಮತ್ತು ಪುಣ್ಯಗಳ ಲೆಕ್ಕ ದೇವರ ಬಳಿ ಇರುತ್ತದೆ. ನಾವು ನಮ್ಮ ಬದುಕಿನಲ್ಲಿ ನಮ್ಮ ಕೆಲಸಗಳ ಬಗ್ಗೆ ಹೆಚ್ಚು ಕಡೆ ಗಮನ ಕೊಡಬೇಕು.

ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಅಷ್ಟೇ ಅಲ್ಲದೆ ರಾಜಯೋಗ ವಶ, ಅಖಂಡ ರಾಜಯೋಗವಶಗಳು ಇನ್ನಿತರ ಕಠಿಣ ನಿಗೂಢ ಹಾಗೂ ಗುಪ್ತ ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ.ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ 9880444450 ಮೈಸೂರ್ ಸರ್ಕಲ್ (ಸಿರ್ಸಿ ಸರ್ಕಲ್) ಚಾಮರಾಜಪೇಟೆ ಬೆಂಗಳೂರು

Leave A Reply

Your email address will not be published.

error: Content is protected !!
Footer code: