ಶ್ರೀ ಕೃಷ್ಣ ಹೇಳಿದ ಮಾತು: ಕೆಟ್ಟ ಸಮಯ ಬರುವ ಮುನ್ನ ಸಿಗುತ್ತವೆ ಈ 7 ಸಂಕೇತಗಳು

0

ಭಗವಂತ ಶ್ರೀ ಕೃಷ್ಣ ಈ ರೀತಿಯಾಗಿ ಹೇಳುತ್ತಾರೆ ಕೆಟ್ಟ ಸಮಯ ಬರುವ ಮುನ್ನ ಏಳು ಸಂಕೇತಗಳು ಸಿಗುತ್ತವೆ. ಮನುಷ್ಯನ ಜೀವನದಲ್ಲಿ ಒಳ್ಳೆಯ ಹಾಗೂ ಕೆಟ್ಟ ಸಂದರ್ಭಗಳು ಒಂದಾದ ಮೇಲೆ ಇನ್ನೊಂದು ಬರುತ್ತಲೇ ಇರುತ್ತವೆ ಇವುಗಳನ್ನು ಮನುಷ್ಯನ ಸ್ವೀಕಾರ ಮಾಡಬೇಕಾಗುತ್ತದೆ. ಎಂದಿಗೂ ಮನುಷ್ಯನು ಈಶ್ವರನ ಭಕ್ತಿಯಲ್ಲಿಯೇ ಇರಬೇಕು ನೀವು ಒಳ್ಳೆಯ ಸಮಯದಲ್ಲಿ ದೇವರನ್ನು ಮರೆಯಬಾರದು.

ನಿಮ್ಮ ಮನೆಯಲ್ಲಿ ಇರುವಂತಹ ಕೆಲವೊಂದು ವಸ್ತುಗಳು ನಿಮಗೆ ಎಚ್ಚರಿಕೆಯ ಸಂದೇಶವನ್ನು ನೀಡುತ್ತದೆ. ಏಕೆಂದರೆ ವಸ್ತುವಿನ ಅನುಸಾರವಾಗಿ ಎಲ್ಲ ವಸ್ತುಗಳಲ್ಲಿ ವಿಶೇಷವಾಗಿ ಶಕ್ತಿ ಇರುತ್ತದೆ ಅವು ನಮ್ಮ ಆಚರಣೆಗಳಿಂದ ಪ್ರಭಾವಿತಗೊಳ್ಳುತ್ತವೆ ಅವುಗಳನ್ನು ನಮ್ಮ ಸ್ವಭಾವಗಳಿಂದ ಅಂದರೆ ಜಗಳ ಆಡುವುದು ಸೊಗಡು ಹೇಳುವುದು ಇತ್ಯಾದಿ ಅನುಚಿತ ನಡತೆಯಿಂದ ನಾವೇ ಹಾಳು ಮಾಡಿಕೊಳ್ಳುತ್ತೇವೆ ಇದು ಕುಟುಂಬಕ್ಕೆ ಸಂಕಷ್ಟವನ್ನು ತರುತ್ತದೆ. ಹಾಗಾದರೆ ವಿಶೇಷವಾಗಿ ನಮಗೆ ಸಂಕೇತ ನೀಡಲಿರುವ ಆ ವಸ್ತುಗಳು ಯಾವವು ಎಂಬುದನ್ನು ಇಲ್ಲಿ ನಾವು ತಿಳಿದುಕೊಳ್ಳೋಣ.

ಮೊದಲನೆಯದಾಗಿ ತುಳಸಿ ಗಿಡ ಇದು ವಸ್ತುವಿನ ಅನುಸಾರವಾಗಿ ನಮಗೆ ಕೆಟ್ಟ ಸಮಯ ಬರುವ ಮುನ್ನವೇ ಸಂಕೇತವನ್ನು ನೀಡುತ್ತದೆ ಹಿಂದೂ ಧರ್ಮದಲ್ಲಿ ತುಳಸಿ ಗಿಡಕ್ಕೆ ಪವಿತ್ರ ಸ್ಥಾನವನ್ನು ನೀಡಲಾಗಿದೆ ಯಾರ ಮನೆಯಲ್ಲಿ ತುಳಸಿ ಗಿಡ ಹಚ್ಚಹಸಿರಾಗಿ ಬೆಳೆದಿರುತ್ತದೆಯೋ ಆ ಮನೆಯಲ್ಲಿ ಸುಖ ಸಮೃದ್ಧಿ ನೆಲೆಸಿರುತ್ತದೆ ಎಂದು ಹೇಳಲಾಗುತ್ತದೆ ಆದ್ದರಿಂದ ಪ್ರತಿಯೊಬ್ಬರ ಮನೆಯಲ್ಲಿ ತುಳಸಿ ಗಿಡವನ್ನು ನೋಡಲಾಗುತ್ತದೆ. ಅದನ್ನು ಉತ್ತಮವಾಗಿ ಪೂಜಿಸಲಾಗುತ್ತದೆ ತುಳಸಿ ಗಿಡ ಮಾಡಿದರೆ ಅದು ಶುಭ ಶಕುನವಾಗುವುದಿಲ್ಲ.

ಎರಡನೆಯದಾಗಿ ನಿಮ್ಮ ಮನೆಯ ಬಗ್ಗೆ ಗೋಮಾತೆ ಬರದೇ ಇರುವುದರಿಂದ ಕೂಡ ನಿಮಗೆ ಆಪತ್ತಿನ ಮುನ್ಸೂಚನೆ ಸಿಗಬಹುದು ಯಾವ ಮನೆಯಲ್ಲಿ ಪ್ರತಿದಿನ ಜಗಳಗಳು ಉಂಟಾಗುತ್ತವೆ ಆ ಮನೆಯಲ್ಲಿ ಗೋಮಾತೆ ಪ್ರವೇಶಿಸುವುದಿಲ್ಲ. ಮೂರನೇದಾಗಿ ಮನೆಯಲ್ಲಿ ಕಸಬರಿಗೆಯೂ ಪದೇಪದೇ ಮುರಿದು ಹೋಗುತ್ತಿದ್ದರು ಅದು ಕೂಡ ಅಶುಭದ ಸಂಕೇತವಾಗಿರುತ್ತದೆ ಈಕಾರದಿಂದ ಇಂತಹ ಜಾಡುಗಳನ್ನ ತಕ್ಷಣ ಬದಲಿಸಬೇಕು. ಇನ್ನು ಹಾಲು ಅಥವಾ ಬೆಣ್ಣೆಯ ಬಟ್ಟಲು ನಿಮ್ಮ ಕೈಯಿಂದ ಬಿಡುವುದು ಸಹ ಆಶುಭಾ ಇದರ ಜೊತೆ ಆಚಾನಕಾಗಿ ನಿಮ್ಮ ಮನೆಯಲ್ಲಿ ಯಾವುದಾದರೂ ಪಕ್ಷಿಗಳ ತಾವು ಸಂಭವಿಸಿದರೆ ಸಹ ಇದು ಕೂಡ ಕಂಟಕದ ಮುನ್ಸೂಚನೆಯಾಗಿ ಕಂಡು ಬರುತ್ತದೆ.

ಅಷ್ಟೇ ಅಲ್ಲದೆ ಶುಭ ಕಾರ್ಯ ನಡೆಯುತ್ತಿರುವಾಗ ಯಾವುದಾದರೂ ತಟ್ಟೆ ನಿಮ್ಮ ಕೈಯಿಂದ ಜಾರಿ ಬಿದ್ದರೆ ದೇವರು ನಿಮಗೆ ಮುನ್ಸೂಚನೆಯನ್ನು ನೀಡುತ್ತಿದ್ದಾನೆ ಎಂದು ಅರ್ಥ ಈ ಕಾರಣದಿಂದಾಗಿ ಪೂಜೆಯ ವಿಧಾನವನ್ನು ನೀವು ಎಚ್ಚರಿಕೆಯಿಂದ ಮಾಡಬೇಕು. ಅಷ್ಟೇ ಅಲ್ಲದೆ ಮನೆಯಲ್ಲಿರುವ ಪುರುಷರು ಚಿಕ್ಕ ಚಿಕ್ಕ ವಿಷಯಗಳಿಗೂ ಕೂಡ ಸಿಟ್ಟು ಮಾಡಿಕೊಳ್ಳುವುದು ಶುರು ಮಾಡಿದರೆ ಇದು ಕೂಡ ಮುಂಬರುವ ದಿನಗಳಲ್ಲಿ ಸೂಚನೆಯ ಸಂಕೇತವಾಗಿರುತ್ತದೆ.

ಆದ್ದರಿಂದ ನೀವು ಸಿಟ್ಟು ಬಂದಾಗ ಶಾಂತಿಯಿಂದ ಕುಳಿತುಕೊಳ್ಳಬೇಕು ಭಗವಂತ ಶ್ರೀ ಆಂಜನೇಯನ ಆರಾಧನೆಯನ್ನು ಮಾಡಬೇಕು ಹಾಗೆಯೇ ಮನೆಯಲ್ಲಿರುವ ಮಹಿಳೆಯರು ತಮ್ಮ ಕೈಯಲ್ಲಿರುವ ಕುಂಕುಮವನ್ನು ಕೆಡವಿಕೊಂಡರೆ ಅದು ಅವರ ಗಂಡನ ವಿಚಾರದಲ್ಲಿ ಕೆಟ್ಟ ಸುದ್ದಿ ಕೇಳುವ ಸೂಚನೆಯಾಗಿರುತ್ತದೆ. ಮನೆಯಲ್ಲಿ ಇರುವಂತಹ ಗಾಜಿನ ಪದಾರ್ಥಗಳು ಒಡೆಯುವುದು ಸಹ ಅಶುಭದ ಸಂಕೇತವೇ ಆಗಿರುತ್ತದೆ ಇದು ರೋಗಗಳಿಗೆ ಆಮಂತ್ರಣ ಕೊಟ್ಟಂತೆ.

ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಅಷ್ಟೇ ಅಲ್ಲದೆ ರಾಜಯೋಗ ವಶ, ಅಖಂಡ ರಾಜಯೋಗವಶಗಳು ಇನ್ನಿತರ ಕಠಿಣ ನಿಗೂಢ ಹಾಗೂ ಗುಪ್ತ ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ. ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ 9880444450 ಮೈಸೂರ್ ಸರ್ಕಲ್ (ಸಿರ್ಸಿ ಸರ್ಕಲ್) ಚಾಮರಾಜಪೇಟೆ ಬೆಂಗಳೂರು

Leave A Reply

Your email address will not be published.

error: Content is protected !!
Footer code: