WhatsApp Group Join Now
Telegram Group Join Now

ಶ್ರೀರಾಮಚಂದ್ರನು ಯಜ್ಞ ಯಾಗಗಳ ಫಲವಾಗಿ ದಶರಥ ಮಹಾರಾಜ ಹಾಗೂ ಕೌಸಲ್ಯಾರ ಮಗನಾಗಿ ಶ್ರೀರಾಮ ಜನಿಸುತ್ತಾನೆ. ಸೀತಾ ಮಾತೆಯನ್ನು ವಿವಾಹವಾಗಿ 14 ವರ್ಷ ವನವಾಸ ಕಳೆದು ಗೆದ್ದ ರಾಮಚಂದ್ರನ ಬಂಟ ಹನುಮನ ಭಕ್ತಿ ಶ್ರೇಷ್ಠ ಭಕ್ತಿಯಾಗಿದೆ ಅಂತಹ ರಾಮ ಹಾಗೂ ಹನುಮನ ಮಂತ್ರ ಹಾಗೂ ಮಂತ್ರದ ಮಹತ್ವದ ಬಗ್ಗೆ ಈ ಲೇಖನದ ಮೂಲಕ ನೋಡೋಣ

ಶ್ರೀರಾಮ ದೇವರನ್ನು ಹಾಗೂ ಆಂಜನೇಯ ದೇವರನ್ನು ಆರಾಧಿಸುವವರಿಗೆ ತೊಂದರೆ ಕೊಡಲು ಸಾಧ್ಯವಿಲ್ಲ ಏಕೆಂದರೆ ಶ್ರೀರಾಮ ದೇವರು ವಿಷ್ಣು ದೇವರ ಅವತಾರ ಹಾಗೂ ಮಾರುತಿ ದೇವರು ಶಿವ ದೇವರ ಅವತಾರವಾಗಿದೆ. ರಾಮ ದೇವರ ಹಾಗೂ ಆಂಜನೇಯ ದೇವರನ್ನು ಪ್ರಸನ್ನಗೊಳಿಸುವ ಮಂತ್ರವೊಂದಿದೆ. ರಾಮಾಂಜನೇಯ ದೇವರ ಮಂತ್ರವನ್ನು ಪ್ರತಿನಿತ್ಯ ಶ್ರದ್ಧೆ, ಭಕ್ತಿ ಹಾಗೂ ನಂಬಿಕೆಯಿಂದ ಓದಿದರೆ ಅಥವಾ ಕೇಳಿದರೂ ಬೇಡಿದ್ದೆಲ್ಲ ಸಿಗುತ್ತದೆ, ಕಷ್ಟಗಳು ಮೈಲಿ ದೂರ ಹೋಗುತ್ತದೆ ಸಂಸಾರಿಕ ಭಯ ಹೋಗುತ್ತದೆ ಹಾಗೂ ಸುತ್ತ ಮುತ್ತ ಪ್ರಸನ್ನತೆ ತುಂಬುತ್ತದೆ. ಈ ಮಂತ್ರವನ್ನು ಬೇಡಿದ್ದನ್ನು ಕೊಡುವ ಕಲ್ಪತರು ಎಂದು ಕರೆಯುತ್ತಾರೆ, ಈ ಮಂತ್ರ ಕಲ್ಪತರು ರೀತಿಯೇ ಲಾಭ ಕೊಡುತ್ತದೆ ಹಾಗೂ ಭಕ್ತರ ಜೀವನವನ್ನು ಸಕಾರಾತ್ಮಕವಾಗಿ ಬದಲಾಯಿಸುತ್ತದೆ.

ಪ್ರತಿನಿತ್ಯ ಈ ಮಂತ್ರವನ್ನು 108 ಬಾರಿ ಕೇಳಿ ಹಾಗೂ ಈ ಮಂತ್ರವನ್ನು ಕೇಳುವಾಗ ಎರಡು ಕೈಗಳಲ್ಲಿ ಹೆಬ್ಬೆರಳು ಹಾಗೂ ತೋರುಬೆರಳನ್ನು ಮಡಚಿ ಮುದ್ರೆಯಂತೆ ಹಿಡಿದುಕೊಳ್ಳಬೇಕು. ಶ್ರೀರಾಮಹೃದಯಾನಂದಂ ಭಕ್ತಕಲ್ಪಮಹೀರುಹಮ್ ಅಭಯಂ ವರದಂ ದೋರ್ಭ್ಯ ಕೆಲೆಯೆ ಮಾರುತಾತ್ಮಜಂ ಈ ಮಂತ್ರವನ್ನು 108 ಬಾರಿ ಜಪಿಸಬೇಕು ಆಗ ಕಷ್ಟಗಳೆಲ್ಲವು ಮಾಯವಾಗಿ ಜೀವನದಲ್ಲಿ ಸುಖ ಕಂಡುಬರುತ್ತದೆ.

ರಾಮ ನಾಮ ಜಪಿಸಿದರೆ ಯಾವುದರ ಬಗ್ಗೆಯೂ ಭಯ ಪಡುವ ಅಗತ್ಯವಿಲ್ಲ. ರಾಮನ ಹೆಸರಿನಲ್ಲಿ ಶಕ್ತಿ ಇದೆ, ರಾಮ ಬಂಟ ಹನುಮಂತನಂತೆ ಭಕ್ತ ಇರಲು ಸಾಧ್ಯವಿಲ್ಲ, ರಾಮ ಮತ್ತು ಹನುಮನ ಮಂತ್ರವನ್ನು ಪ್ರತಿದಿನ ತಪ್ಪದೆ ಜಪಿಸಿದರೆ ನೂರಾನೆಯ ಬಲ ಬರುತ್ತದೆ. ಹನುಮಾನ್ ಚಾಲೀಸಾ ಎಂಬ ಮಂತ್ರವನ್ನು ಪಠಿಸಿದರೆ ಧೈರ್ಯ ಬರುತ್ತದೆ. ದೇವನೊಬ್ಬ ನಾಮ ಹಲವು ಎನ್ನುವಂತೆ ರಾಮ ಹನುಮನ ನಂಬಿದರೆ ಯಾರ ಭಯವೂ ಬೇಡ. ದೇವರ ಅನುಗ್ರಹವೊಂದೆ ನಮ್ಮನ್ನು ಕಾಪಾಡುವ ಮಾರ್ಗ ಹೀಗಿರುವಾಗ ಪ್ರತಿದಿನ ಮನೆಯಲ್ಲಿ ಮಂತ್ರ ಪಠಣ ಮಾಡಲೇಬೇಕು.

ನಿಮ್ಮ ಭವ್ಯ ಭವಿಷ್ಯದ ದಾರಿದೀಪಶ್ರೀ ಕ್ಷೇತ್ರ ಕಾಳಿಕಾ ದುರ್ಗಾ ಜ್ಯೋತಿಷ್ಯ ಪ್ರಧಾನ ತಾಂತ್ರಿಕ ಪೀಠ 9606655519ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪ್ರಧಾನ್ ತಾಂತ್ರಿಕ್ : ವಿದ್ವಾನ್ ಶ್ರೀ ಶ್ರೀ ರಘುನಂದನ್ ಗುರುಗಳು ಗುರೂಜಿಯವರು ಅಸ್ಸಾಂಮಿನ ಅಧಿದೇವತೆ ಶ್ರೀ ಕಾಮಕ್ಯದೇವಿ ಹಾಗೂ ಕೊಳ್ಳೇಗಾಲದ ಚೌಡಿ ಪ್ರಯೋಗ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ನಿಮ್ಮ ಸಕಲ ಕಷ್ಟ ಕಾರ್ಪಣ್ಯಗಳನ್ನು ನಿಮ್ಮ ಧ್ವನಿ ತರಂಗದ ಮೂಲಕ ಅರಿತು ಅಷ್ಟಮಂಗಳ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ಕೇವಲ 21 ಗಂಟೆಗಳಲ್ಲಿ ಶಾಶ್ವತವಾದ ಪರಿಹಾರ ಮತ್ತು ಉತ್ತಮ ಮಾರ್ಗದರ್ಶನ ಪಡೆದುಕೊಳ್ಳಿ Astrologically accurate prediction & Solutions to your all personal problems will given by VIDVAN SHREE SHREE RAGHUNANDHAN GURUJIfrom the way of Asta Mangala Prashna, Horoskope, Palmistry,Face Reading: 9606655519

WhatsApp Group Join Now
Telegram Group Join Now

By

Leave a Reply

Your email address will not be published. Required fields are marked *

error: Content is protected !!
Footer code: