ಹೊಸ ವರ್ಷದಲ್ಲಿ ಮನೆಗೆ ಈ ವಸ್ತವನ್ನು ತಂದು ನೋಡಿ

0

ಇದೇ ಹೊಸ ವರ್ಷದ ಮೊದಲನೇ ದಿನ ಕೇವಲ ಹತ್ತು ರೂಪಾಯಿಯ ಈ ವಸ್ತುವನ್ನು ಖರೀದಿ ಮಾಡಿ ತರುವುದರಿಂದ ನಿಮ್ಮ ಮನೆ ತುಂಬಿದ ಅಷ್ಟೊಂದು ಶಕ್ತಿ ಈ ಚಿಕ್ಕ ವಸ್ತುವಿಗೆ ಇದೆ. ತಾಯಿ ಲಕ್ಷ್ಮಿ ದೇವಿಯ ಆಶೀರ್ವಾದದಿಂದ ಸಕಲ ಸೌಭಾಗ್ಯ ನಿಮಗೆ ಪ್ರಾಪ್ತಿಯಾಗುತ್ತದೆ.

ಈ ಹೊಸ ವರ್ಷ ಒಟ್ಟು 62 ರೀತಿಯ ಶುಭಯೋಗಗಳ ನಿರ್ಮಾಣ ಆಗಲಿದೆ ಇವುಗಳಲ್ಲಿ ಮಹಾಲಕ್ಷ್ಮಿ ಯೋಗ ಇಂದ್ರ ಯೋಗ ಸರ್ವಾರ್ಥ ಸಿದ್ದಿ ಯೋಗ ಅಮೃತ ಸಿದ್ಧಿ ಯೋಗ ಬ್ರಹ್ಮ ಯೋಗ ಹೀಗೆ ಒಟ್ಟು 62 ಯೋಗಗಳು ಪ್ರಾಪ್ತಿಯಾಗುತ್ತವೆ ಆದ್ದರಿಂದ ನೀವೇನಾದರೂ ಇಲ್ಲಿ ತಿಳಿಸಲಾಗಿರುವಂತಹ ಈ ವಸ್ತುವನ್ನು ಖರೀದಿ ಮಾಡಿ ಮನೆಗೆ ತಂದು ಸರಿಯಾದ ಸ್ಥಳದಲ್ಲಿ ಅದನ್ನು ಇಟ್ಟರೆ ಒಳ್ಳೆಯ ಫಲಗಳನ್ನು ನೀವು ಪಡೆಯಬಹುದು

ಹಾಗೆಯೇ ಹೊಸ ವರ್ಷದ ಮೊದಲನೇ ದಿನದಂದು ನೀವು ಮಾಡುವ ಕೆಲಸದ ಪ್ರಭಾವವು ಇಡಿ ವರ್ಷ ನಿಮ್ಮ ಮೇಲೆ ಬೀರುತ್ತದೆ ಹಾಗಾಗಿ ಪಾತ್ರಗಳ ಅನುಸಾರವಾಗಿ ಈ ದಿನದಂದು ನೀವು ದೇವರ ಪೂಜೆಯನ್ನು ಮಾಡಬೇಕು ಇದರಿಂದ ನೀವು ದೇವರ ಆಶೀರ್ವಾದವನ್ನು ಪಡೆದುಕೊಳ್ಳಬಹುದು.

ನಿಮ್ಮ ಮನೆಯಲ್ಲಿರುವ ನಕಾರಾತ್ಮಕ ಶಕ್ತಿಯನ್ನು ದೂರ ಮಾಡಿ ಸಕಾರಾತ್ಮಕ ಶಕ್ತಿಗಳ ವಾಸವಿರುವಂತೆ ಮಾಡಲು ಈ ಕೆಲಸವನ್ನು ಮಾಡಲೇಬೇಕು ಅಂತಹ ವಸ್ತುಗಳು ಯಾವುವು ಎಂದರೆ ಮೊದಲನೇದಾಗಿ ಕಮಲದ ಹೂವಿನ ಬೀಜ ಏಕೆಂದರೆ ಸಮುದ್ರ ಮಂಥನದ ಸಮಯದಲ್ಲಿ ತಾಯಿ ಲಕ್ಷ್ಮಿ ದೇವಿಯ ಜೊತೆಗೆ ಈ ಕಮಲದ ಹೂವಿನ ಬೀಜಗಳು ಸಹ ಉತ್ಪತ್ತಿಯಾಗಿದ್ದವು ಆದರಿಂದ ಶಾಸ್ತ್ರದ ಪ್ರಕಾರ ಯಾರ ಮನೆಯಲ್ಲಿ ಕಮಲದ ಹೂವಿನ ಬೀಜಗಳು ಇರುತ್ತವೆಯೋ ಅಂತವರ ಮನೆಯಲ್ಲಿ ತಾಯಿ ಲಕ್ಷ್ಮಿ ದೇವಿಯ ಕೃಪೆ ನೆಲೆಸಿರುತ್ತದೆ ಎಂದು ಹೇಳಲಾಗುತ್ತದೆ ಆದ್ದರಿಂದ ಇಂಥ ಕಮಲದ ಹೂವಿನ ಬೀಜವನ್ನು ತೊಳೆದುತಾ, ಲಕ್ಷ್ಮಿ ದೇವಿಯ ಫೋಟೋ ಅಥವಾ ಮೂರ್ತಿಯ ಮುಂದೆ ಇಡಬೇಕು ಹೀಗೆ ಮಾಡುವುದರಿಂದ ನಿಮ್ಮ ಮನೆಯಲ್ಲಿ ಇರುವಂತಹ ಕಷ್ಟಗಳೆಲ್ಲ ದೂರವಾಗಿ ನೆಮ್ಮದಿ ನೆಲೆಸಲು ಸಾಧ್ಯವಾಗುತ್ತದೆ ಅಷ್ಟೇ ಅಲ್ಲದೆ ಸಿರಿ ಸಂಪತ್ತು ಕೂಡ ವೃದ್ಧಿಯಾಗುತ್ತದೆ.

ಹಾಗೆ ಇನ್ನೊಂದು ಉಪಾಯವೆಂದರೆ ಮರುಕಟ್ಟೆಯಿಂದ ನೀವು ಒಂದು ನವಿಲುಗರಿಯನ್ನು ಖರೀದಿ ಮಾಡಿ ತೆಗೆದುಕೊಂಡು ಬನ್ನಿ ನಂತರ ಇದನ್ನು ನೀವು ನಿಮ್ಮ ಮನೆಯ ದೇವರ ಕೋಣೆಯ ಒಳಗಡೆ ಅಥವಾ ಕೃಷ್ಣನ ಮೂರ್ತಿಯ ಬಲಭಾಗದಲ್ಲಿ ಇಡಬೇಕು ಇದರಿಂದ ನಿಮ್ಮ ಮನೆಯ ಸುಖ ಸಂಪತ್ತು ವೃದ್ಧಿಯಾಗುತ್ತದೆ ಶ್ರೀ ಕೃಷ್ಣನ ಆಶೀರ್ವಾದ ನಿಮ್ಮ ಮೇಲೆ ಸದಾ ಇರುತ್ತದೆ. ಈ ನವಿಲು ಗರಿಯನ್ನು ನೀವು ನಿಮ್ಮ ಕಬೋರ್ಡ್ ನಲ್ಲಿ ಸಹ ಇಡಬಹುದು ಇದರಿಂದ ಧನಾಗಮನ ಉಂಟಾಗುವ ಸಾಧ್ಯತೆ ಕೂಡ ಆದ್ದರಿಂದ ಈ ವರ್ಷ ಪ್ರಾರಂಭವಾಗುತ್ತಿದ್ದಂತೆಯೇ ಈ ಎರಡು ವಸ್ತುಗಳನ್ನು ನೀವು ನಿಮ್ಮ ಮನೆಯಲ್ಲಿ ಖರೀದಿ ಮಾಡಿ ತಂದು ಇಟ್ಟುಕೊಳ್ಳಿ.

ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಅಷ್ಟೇ ಅಲ್ಲದೆ ರಾಜಯೋಗ ವಶ, ಅಖಂಡ ರಾಜಯೋಗವಶಗಳು ಇನ್ನಿತರ ಕಠಿಣ ನಿಗೂಢ ಹಾಗೂ ಗುಪ್ತ ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ.ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ 9880444450 ಮೈಸೂರ್ ಸರ್ಕಲ್ (ಸಿರ್ಸಿ ಸರ್ಕಲ್) ಚಾಮರಾಜಪೇಟೆ ಬೆಂಗಳೂರು

Leave A Reply

Your email address will not be published.

error: Content is protected !!
Footer code: