ಮನೆಯಲ್ಲಿ ಈ ಕೆಲಸ ಮಾಡಿ ಹಣಕಾಸಿನ ಕೊರತೆ ಇರೋದಿಲ್ಲ

0

ಶನಿ ಮಹಾತ್ಮರು ಕರ್ಮ ಫಲದಾತರು. ಅವರು ಅನ್ಯಾಯದ ಹಾದಿಯಲ್ಲಿ ನಡೆಯುವ ಜನರಿಗೆ ಹೆಚ್ಚಿನ ಕಷ್ಟ ನೀಡುವರು ಮತ್ತು ಅವರು ಎಂದಿಗೂ ಧರ್ಮದ ಕಡೆ. ಜೀವನದಲ್ಲಿ ಸಣ್ಣ ಪರಿಹಾರ ಮಾಡಿಕೊಳ್ಳುವುದರಿಂದ ಆರ್ಥಿಕ ಸ್ಥಿತಿ ಉತ್ತಮವಾಗುತ್ತದೆ. ಜೊತೆಗೆ ಶನಿ ದೇವರ ವಿಶೇಷ ಕೃಪೆ ಕೂಡ ಸಿಗುತ್ತದೆ. ಶನಿ ದೇವರ ಕೃಪೆಗೆ ಪಾತ್ರವಾದರೆ ಆ ವ್ಯಕ್ತಿಯು ಜೀವನದ ಉದ್ದಕ್ಕೂ ಹೆಚ್ಚು ಮಂಗಳಕರ ಫಲಗಳನ್ನು ಹೊಂದುವುದರ ಜೊತೆಗೆ ಅವರಿಗೆ ಧನ ಧಾನ್ಯ ಕೂಡ ಸಮೃದ್ಧವಾಗಿ ಇರುತ್ತದೆ ಎಂದು ಜ್ಯೋತಿಷ್ಯ ಶಾಸ್ತ್ರದಲ್ಲಿ ತಿಳಿಸಲಾಗಿದೆ.

ಧಾರ್ಮಿಕ ಮಾನ್ಯತೆ ಪ್ರಕಾರ ಯಾರು ಶನಿ ದೇವರ ವಿಶೇಷ ಅನುಗ್ರಹ ಸಿಗುತ್ತದೋ ಅವರಿಗೆ ರಾಜ ವೈಭೋಗ ಸಿಗುತ್ತದೆ ಎಂದು ಕೂಡ ತಿಳಿಸಲಾಗಿದೆ. ಯಾವ ವ್ಯಕ್ತಿ ಮೇಲೆ ಶನಿ ದೇವರ ವಕ್ರ ದೃಷ್ಟಿ ಬೀಳುವುದೋ ಅವರು ಜೀವನದಲ್ಲಿ ಶನಿ ದೇವರ ಪರಿಹಾರ ಉಪಾಯಗಳನ್ನು ಮಾಡಿಕೊಳ್ಳುವುದು ಅತ್ಯಗತ್ಯವಾಗಿ ಇರುತ್ತದೆ. ಜ್ಯೋತಿಷ್ಯ ಶಾಸ್ತ್ರದಲ್ಲಿ ಉಲ್ಲೇಖ ಮಾಡಿರುವಂತೆ ಮನೆಯಲ್ಲಿ ಕೆಲವು ವಸ್ತುಗಳನ್ನು ಇಡುವುದರಿಂದ ಶನಿದೇವರ ಕೃಪೆ ಸಿಗುತ್ತದೆ. ಯಾವಾಗಲೂ ಹಣಕಾಸಿನ ಸಮಸ್ಯೆಯನ್ನು ಅನುಭವಿಸುತ್ತಿರುವ ಜನರಿಗೆ ಧನ ಆಗಮನ ಮತ್ತು ಅಭಿವೃದ್ದಿ ಆಗುತ್ತದೆ.

ಆ ನಿಟ್ಟಿನಲ್ಲಿ ಶನಿ ದೇವರನ್ನು ಪ್ರಸನ್ನ ಮಾಡಿ, ಆರ್ಥಿಕ ಸಮೃದ್ಧಿ ಪಡೆಯಲು ಮಾಡಿಕೊಳ್ಳ ಬೇಕಾದ ಆ ವಿಶೇಷ ಪರಿಹಾರ ಉಪಾಯ ಏನು ಎನ್ನುವುದನ್ನು ತಿಳಿಯೋಣ. ಜ್ಯೋತಿಷ್ಯ ಶಾಸ್ತ್ರ ಹಾಗೂ ವಾಸ್ತು ಶಾಸ್ತ್ರದ ಪ್ರಕಾರ ಮನೆಯಲ್ಲಿ ಅಪರಾಜಿತಾ ಹೂವಿನ ಗಿಡವನ್ನು ಇರಿಸುವುದು ಹೆಚ್ಚು ಮಂಗಳಕರ ಫಲಗಳನ್ನು ನೀಡುತ್ತದೆ ಎಂದು ಹೇಳಲಾಗುವುದು.

ಅದರಿಂದಾಗಿ ಮನೆಯಲ್ಲಿ ಶಾಂತಿ ಮತ್ತು ನೆಮ್ಮದಿ ನೆಲೆಸುತ್ತದೆ ಮತ್ತು ಅಭಿವೃದ್ದಿ ಆಗುತ್ತದೆ. ಇದರೊಂದಿಗೆ ಮನೆಗೆ ಧನ ಆಗಮನ ಕೂಡ ಆಗುತ್ತದೆ ಏಕೆಂದರೆ ಅಪರಾಜಿತಾ ಹೂವು ಶನಿ ದೇವನಿಗೆ ಹೆಚ್ಚು ಪ್ರಿಯವಾದ ಹೂವು ಎಂದು ಹೇಳಲಾಗಿದ್ದು, ಈ ಹೂವಿನ ಗಿಡ ಇರುವ ಮನೆಯ ಮೇಲೆ ಶನಿ ದೇವರ ಕೃಪೆ ಸದಾ ಇದ್ದೇ ಇರುತ್ತದೆ ಎಂದು ಹೇಳುವರು. ಅಲ್ಲದೇ ಶನಿ ದೇವರ ಪೂಜೆಗೆ ಅಪರಾಜಿತಾ ಹೂವನ್ನು ಅರ್ಪಣೆ ಮಾಡಲಾಗುತ್ತದೆ. ಈ ಹೂವು ಶನಿ ದೇವರನ್ನು ಪ್ರಸನ್ನಗೊಳಿಸುತ್ತದೆ. ವಿಶೇಷವಾಗಿ ಅಪರಾಜಿತಾ ಹೂವು ಭಗವಾನ್ ವಿಷ್ಣು ದೇವರಿಗೂ ಹೆಚ್ಚು ಪ್ರಿಯವಾದ ಹೂವು. ಅದರಿಂದ ಅಪರಾಜಿತಾ ಗಿಡ ಇರುವ ಮನೆಯ ಮೇಲೆ ಎಂದಿಗೂ ಸಂಕಷ್ಟಗಳು ಹೆಚ್ಚಾಗಿ ಕಂಡು ಬರುವುದಿಲ್ಲ.

ಶನಿ ದೇವರು ರಾಶಿ ಪರಿವರ್ತನೆ ಮಾಡುವುದು ಕೂಡ ಕೆಲವು ಸಾರಿ ಋಣಾತ್ಮಕ ಪರಿಣಾಮಗಳನ್ನು ಬೀರುತ್ತದೆ. ಜೊತೆಗೆ ಶನಿ ದೇವರ ಸಾಡೇಸಾತಿ ಪರಿಣಾಮಗಳು ಕೂಡ ಹೆಚ್ಚು ಘೋರವಾಗಿ ಇರುತ್ತದೆ. ಶನಿ ದೇವರ ಸಾಡೇಸಾತಿ ಇಲ್ಲವೇ ಶನಿ ದೇವರ ವಕ್ರ ದೃಷ್ಟಿಗೆ ಗುರಿಯಾಗುವ ವ್ಯಕ್ತಿ ಹೆಚ್ಚಿನ ಹಣದ ನಷ್ಟಕ್ಕೆ ಗುರಿಯಾಗುತ್ತಾನೆ ಮತ್ತೊಂದು ಮಾನಸಿಕ ನೆಮ್ಮದಿಯನ್ನು ಕೂಡ ಕಳೆದುಕೊಳ್ಳುತ್ತಾನೆ.

ಮನೆಯಲ್ಲಿ ಅಪರಾಜಿತಾ ಗಿಡವನ್ನು ಬೆಳೆಸಿದರೆ ಶನಿ ದೇವನು ಪ್ರಸನ್ನನಾಗಿ. ಆ ಮನೆಯ ಮೇಲೆ ಬಿದ್ದಿರುವ ತನ್ನ ವಕ್ರ ದೃಷ್ಟಿ ಪ್ರಭಾವಗಳನ್ನು ದೂರ ಮಾಡುತ್ತಾನೆ ಎಂದು ವಾಸ್ತು ಶಾಸ್ತ್ರದಲ್ಲಿ ಉಲ್ಲೇಖ ಮಾಡಲಾಗಿದೆ. ಅದರಿಂದ ಎಷ್ಟೋ ತೊಂದರೆಗಳಿಂದ ಜನರು ಹೊರಬರಲು ಕೂಡ ಸಾಧ್ಯ ಆಗುತ್ತದೆ. ಮೇಲೆ ತಿಳಿಸಿರುವ ಈ ಪರಿಹಾರವನ್ನು ಎಲ್ಲರೂ ಮಾಡುವುದರಿಂದ ಮನೆಗೆ ಹಣದ ಅಭಿವೃದ್ದಿ ಆಗುತ್ತದೆ ಮತ್ತು ಎಲ್ಲಾ ತೊಂದರೆಗಳು ದೂರವಾಗುತ್ತವೆ. ಗಿಡ ಬೆಳೆಸುವುದು ಪರಿಸರ ಸ್ನೇಹಿ ಕೆಲಸ ಕೂಡ ಹೌದು.

ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಅಷ್ಟೇ ಅಲ್ಲದೆ ರಾಜಯೋಗ ವಶ, ಅಖಂಡ ರಾಜಯೋಗವಶಗಳು ಇನ್ನಿತರ ಕಠಿಣ ನಿಗೂಢ ಹಾಗೂ ಗುಪ್ತ ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ.ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ 9880444450 ಮೈಸೂರ್ ಸರ್ಕಲ್ (ಸಿರ್ಸಿ ಸರ್ಕಲ್) ಚಾಮರಾಜಪೇಟೆ ಬೆಂಗಳೂರು

Leave A Reply

Your email address will not be published.

error: Content is protected !!
Footer code: